
ಉಜ್ಜೈನ (ಮಧ್ಯಪ್ರದೇಶ) – ಶ್ರೀರಾಮ ಮಂದಿರದ ಉದ್ಘಾಟನೆಯ ಸಮಯದಲ್ಲಿ ೧೨ ಜ್ಯೋತಿರ್ಲಿಂಗಗಳಲ್ಲಿ ಒಂದಾದ ಇಲ್ಲಿಯ ಮಹಾಕಾಲೇಶ್ವರ ದೇವಸ್ಥಾನದಿಂದ ೫ ಲಕ್ಷ ಉಂಡೆಗಳು ಕಳುಹಿಸಲಾಗುವುದು. ೨೫೦ ಕ್ವಿಂಟಲ್ ತೂಕದ ಈ ಉಂಡೆಗಳು ೫ ದಿನದಲ್ಲಿ ತಯಾರಿಸಲಾಗುವುದು. ಈ ಉಂಡೆಗಳು ಭಕ್ತರಿಗೆ ಪ್ರಸಾದ ಎಂದು ವಿತರಿಸಲಾಗುವುದು. ಇದರ ಬಗ್ಗೆ ರಾಜ್ಯದ ಮುಖ್ಯಮಂತ್ರಿ ಡಾ. ಮೋಹನ ಯಾದವ ಇವರು ಘೋಷಿಸಿದ್ದಾರೆ. ಈ ಉಂಡೆಗಾಗಿ ೧ ಕೋಟಿ ರೂಪಾಯಿ ಖರ್ಚು ಮಾಡಲಾಗುವುದು. ಒಂದು ಉಂಡೆಯ ತೂಕ ೫೦ ಗ್ರಾಂ ಇರಲಿದೆ. ಈ ಉಂಡೆ ತಯಾರಿಸಲು ನೀರು ಉಪಯೋಗಿಸುತ್ತಿಲ್ಲ.
೨೦ ವರ್ಷದಿಂದ ಉಂಡೆ ಪ್ರಸಾದ ತಯಾರಿಸುವ ರಾಜು ಹಲವಾಯಿ ಇವರು, ಉಂಡೆ ತಯಾರಿಸುವ ಮೊದಲು ೨೦ ಕೆಜಿ ದೇಶಿ ತುಪ್ಪ ೨೦ ಕೆಜಿ ಬೇಸನ್ ಮತ್ತು ೫ ಕೆಜಿ ರವೆ ಬೆರೆಸಿ ಒಲೆಯ ಮೇಲೆ ದೊಡ್ಡ ಉರಿಯಲ್ಲಿ ಹುರಿಯಲಾಗುತ್ತದೆ. ಈ ಪ್ರಕ್ರಿಯೆ ಒಂದುವರೆಯಿಂದ ಎರಡು ಗಂಟೆ ನಡೆಯುತ್ತದೆ. ಅಡುಗೆ ಮಾಡುವಾಗ ಈ ಮಿಶ್ರಣ ಒಂದು ಉಂಡೆಯಲ್ಲಿ ಸತತ ಬೆರೆಸಲಾಗುತ್ತದೆ. ಅದರ ನಂತರ ಬೇಸನ ಒಂದು ದೊಡ್ಡ ಟ್ರೈನಲ್ಲಿ ಇಟ್ಟು ಆರಿಸಲಾಗುತ್ತದೆ. ಈ ಪ್ರಕ್ರಿಯೆಗೆ ೨೪ ಗಂಟೆಗಳು ಹಿಡಿಯುತ್ತದೆ. ಆರಿದ ನಂತರ ಅದರಲ್ಲಿ ಸಕ್ಕರೆಪುಡಿ, ಏಲಕ್ಕಿ ಮತ್ತು ಡ್ರೈ ಫ್ರೂಟ್ಸ್ ಹಾಕುತ್ತಾರೆ. ಈ ರೀತಿ ಉಂಡೆಯ ಮಿಶ್ರಣ ತಯಾರಿಸಲಾಗುತ್ತದೆ.
ಶ್ರೀನಗರದಲ್ಲಿ ಮಾದಕ ಪದಾರ್ಥ ಸಾಗಾಟಗಾರ ಶೇಖ್ ತಸದುಕ್ನ ಸರಕಾರಿ ಭೂಮಿಯ ಮೇಲಿನ ಅಕ್ರಮ 3 ಅಂತಸ್ತಿನ ಕಟ್ಟಡ ನೆಲಸಮ ! : Srinagar Drug Peddler House Demolished
ಬದಾಯೂ (ಉತ್ತರ ಪ್ರದೇಶ) ಇಲ್ಲಿ ಮುಸ್ಲಿಂ ಅಧಿಕಾರಿಯ ಧಾರ್ಮಿಕ ಕಿರುಕುಳದಿಂದಾಗಿ ಹಿಂದೂ ಪೊಲೀಸ್ ಇನ್ಸ್ಪೆಕ್ಟರ್ ಆತ್ಮಹತ್ಯೆ ! : Hindu Police Suicide
ಬುಲಂದ್ಶಹರ್ (ಉತ್ತರ ಪ್ರದೇಶ) ದಲ್ಲಿ ಹನುಮಾನ್ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿದ ಅಸರ್ ಮೊಹಮ್ಮದ್ ಬಂಧನ!
ನಾಗಪುರದಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿಯ ಮೇಲಿದ್ದ ಚಿನ್ನದ ಸರ ಕಳ್ಳತನ ಮಾಡಿದ ೩ ಮತಾಂಧರ ಬಂಧನ !
ಕುತ್ತಿಗೆಯಲ್ಲಿದ್ದ ಆಭರಣಗಳನ್ನು ಕದಿಯುತ್ತಿದ್ದ ಕಾಮಿಲ್ ಮತ್ತು ಅಹ್ಮದ್ ಬಂಧನ !
ಖಾರ್ಘರ್ (ನವಿ ಮುಂಬಯಿ) ನಲ್ಲಿ ‘ಹೇರ್ ಸ್ಪಾ’ ಮಾಡುವಾಗ ಹಿಂದೂ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಮುಸ್ಲಿಂ ಯುವಕ !