ಇಸ್ರಾಯಿಲ್ ಪ್ಯಾಲೆಸಟೈನ್ ಯುದ್ಧ ಕೋಡಿ ಮಠದ ಸ್ವಾಮೀಜಿಯವರು ಎರಡು ತಿಂಗಳ ಹಿಂದೆ ಹೇಳಿರುವ ಭವಿಷ್ಯ ನಿಜವಾಗುವ ಸಾಧ್ಯತೆ !

ಬೆಂಗಳೂರು – ‘ಜಗತ್ತಿನ ಭೂಪಟಲದಿಂದ ಒಂದು ದೇಶ ಇಲ್ಲವಾಗುವುದು ಎಂದು ಹಾಸನ ಜಿಲ್ಲೆಯಲ್ಲಿನ ಹಾರನಹಳ್ಳಿ ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಎಂದರೆ ಕೊಡಿಶ್ರೀ ಇವರು ಎರಡು ತಿಂಗಳ ಹಿಂದೆ ಭವಿಷ್ಯ ನುಡಿದಿದ್ದರು. ಈಗ ಜ್ಯೂ ರಾಷ್ಟ್ರವಾಗಿರುವ ಇಸ್ರೆಲ್ ಮತ್ತು ಇಸ್ಲಾಮಿ ರಾಷ್ಟ್ರವಾಗಿರುವ ಪ್ಯಾಲೆಸ್ಟೈನ್ ಇವರಲ್ಲಿ ಭಯಾನಕ ಯುದ್ಧ ನಡೆಯುತ್ತಿದ್ದು ಕೊಡಿ ಶ್ರೀಗಳು ನುಡಿದಿರುವ ಭವಿಷ್ಯ ನಿಜವಾಗುತ್ತಿದೆ ಎಂದು ಅನಿಸುತ್ತಿದೆ.
ಕೊಡಿಶ್ರೀಗಳು, ‘ಭೂಕಂಪ, ಬಾಂಬ್ ಸ್ಪೋಟ, ಯುದ್ಧದ ಪರಿಸ್ಥಿತಿ ಜನರು ಜನರ ಮೇಲೆ ಇರುವ ಹಿಡಿತ ನಾಶವಾಗಿ ಹುಚ್ಚು ಹಿಡಿಯುವುದು ದೇಹ ಅಶಕ್ತವಾಗಿ ಅಲ್ಲಲ್ಲೆ ಸಾವನ್ನಪ್ಪುವುದು ದೇಹದ ಅವಯವಗಳ ಮೇಲಿನ ಪ್ರಭಾವ ನಾಶವಾಗುವುದು ಮತ್ತು ಜಗತ್ತಿನ ಭೂಪಟಲದಿಂದ ಒಂದು ದೇಶ ನಾಶವಾಗುವುದೆಂದು ಭವಿಷ್ಯ ನುಡಿದಿದ್ದರು. ಯುದ್ಧದ ಭೀತಿ ಮತ್ತು ಮಳೆಯಿಂದ ಎರಡು ದೇಶ ಭೂಪಟಲದಿಂದ ನಾಶವಾಗುವುದು ಎಂದು ಅವರು ಭವಿಷ್ಯ ನುಡಿದಿದ್ದರು.
ಸಂಪಾದಕೀಯ ನಿಲುವುಹಮಾಸನ ದಾಳಿಯ ನಂತರ ಇಸ್ರೇಲ್ ನಿಂದ ಹಮಾಸನನ್ನು ನಾಶ ಮಾಡುವುದರೊಂದಿಗೆ ಗಾಝಾ ಪಟ್ಟಿಯ ಮೇಲೆ ಮತ್ತೆ ನಿಯಂತ್ರಣ ಪಡೆಯುವುದಕ್ಕಾಗಿ ಸಜ್ಜಾಗಿ ನಿಂತಿರುವುದರಿಂದ ಈ ಭವಿಷ್ಯ ನಿಜವಾದರೆ ಆಶ್ಚರ್ಯವೇನು ಇಲ್ಲ ! |
ಕೊಲಕಾತಾ: ಟಿಎಂಸಿ ವಿದ್ಯಾರ್ಥಿ ಸಂಘಟನೆಯ ಕಚೇರಿಯಲ್ಲಿ ಭಾರಿ ನಗದು ಪತ್ತೆ
ಕೊಲಕಾತಾ: ತೃಣಮೂಲ ಕಾಂಗ್ರೆಸ್ನ ಮೇಯರ್ ಫಿರ್ಹಾದ್ ಹಕೀಮ್ ಅವರ ರಾಜೀನಾಮೆ
ಪಂಚಕುಲಾ (ಹರಿಯಾಣ): ಮೇಯರ್ ಕಚೇರಿ ಸೇರಿದಂತೆ ಹರಿಯಾಣ ಮತ್ತು ದೆಹಲಿಯ ದೇವಸ್ಥಾನಗಳನ್ನು ಬಾಂಬ್ನಿಂದ ಸ್ಫೋಟಿಸುವುದಾಗಿ ಬೆದರಿಕೆ
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ