ಸ್ತ್ರೀಯರೇ, ಧರ್ಮಶಾಸ್ತ್ರವನ್ನು ತಿಳಿದುಕೊಳ್ಳಿರಿ !
ನಮ್ಮ ದೇಶದಲ್ಲಿ ವೈಧವ್ಯವನ್ನು ಸ್ತ್ರೀಜೀವನದ ಅತೀ ದೊಡ್ಡ ಆಘಾತ ಎಂದು ಪರಿಗಣಿಸಲಾಗಿದೆ. ಅನೇಕ ವಿಧವಾಸ್ತ್ರೀಯರು ಪುರುಷರು ನಾಚಿಕೆಪಡುವಂತಹ ಪರಾಕ್ರಮ, ರಾಜಕಾರಣ ಮತ್ತು ಸಮಾಜಸೇವೆ ಮಾಡಿ ತ್ರಿಕಾಲಬಾಧಿತ ಆದರ್ಶವನ್ನು ಹಾಕಿಕೊಟ್ಟಿದ್ದಾರೆ.
ನಮ್ಮ ದೇಶದಲ್ಲಿ ವೈಧವ್ಯವನ್ನು ಸ್ತ್ರೀಜೀವನದ ಅತೀ ದೊಡ್ಡ ಆಘಾತ ಎಂದು ಪರಿಗಣಿಸಲಾಗಿದೆ. ಅನೇಕ ವಿಧವಾಸ್ತ್ರೀಯರು ಪುರುಷರು ನಾಚಿಕೆಪಡುವಂತಹ ಪರಾಕ್ರಮ, ರಾಜಕಾರಣ ಮತ್ತು ಸಮಾಜಸೇವೆ ಮಾಡಿ ತ್ರಿಕಾಲಬಾಧಿತ ಆದರ್ಶವನ್ನು ಹಾಕಿಕೊಟ್ಟಿದ್ದಾರೆ.
ಮನಸ್ಸು ಮತ್ತು ದೇಹದಿಂದ ಕೋಮಲವಾಗಿರುವ ಭಾರತೀಯ ನಾರಿಯರು ಪ್ರಸಂಗ ಬಂದಾಗ ರಣರಾಗಿಣಿಯ ರೂಪವನ್ನು ತಾಳಿ ವೀರಾಂಗನೆಯರೂ ಆಗುತ್ತಾರೆ, ಎಂಬುದು ಸಿದ್ಧವಾಗಿದೆ
ಚಲನಚಿತ್ರ ಅಥವಾ ಜಾಹೀರಾತುಗಳಿಂದಾಗಿ ಅತಿ ಕಡಿಮೆ ಬಟ್ಟೆಗಳಲ್ಲಿ ತಿರುಗಾಡಲು ಇಂದಿನ ಸ್ತ್ರೀಯರಿಗೆ ನಾಚಿಕೆ ಅನಿಸದಂತಾಗಿದೆ. ಸ್ತ್ರೀದೇಹದ ಮಾರುಕಟ್ಟೆಯನ್ನೇ ತೆರೆಯಲಾಗಿದೆ.
ಸ್ತ್ರೀಯರು ಪುರುಷರಿಗಿಂತ ಹೆಚ್ಚು ನೈತಿಕರಾಗಿರುತ್ತಾರೆ, ಇದರಲ್ಲಿ ಎರಡು ಮಾತಿಲ್ಲ; ಆದರೆ ಈಗ ಸ್ತ್ರೀಯರಲ್ಲಿ ಈ ನೈತಿಕತೆಯು ಕ್ರಮೇಣ ಕಡಿಮೆಯಾಗುತ್ತಾ ಹೋಗುತ್ತಿರುವ ದಯನೀಯ ಮತ್ತು ಮನಸ್ಸನ್ನು ಸ್ತಬ್ಧಗೊಳಿಸುವ ದೃಶ್ಯ ಕಂಡುಬರುತ್ತಿದೆ.
ಕುಟುಂಬದ ಪ್ರಾಣವಾದ ಸ್ತ್ರೀಯರೇ ಭ್ರಷ್ಟರಾದುದರಿಂದ ಭಾರತದ ಭವಿಷ್ಯ ಅಂಧಃಕಾರಮಯ ‘ಶೀಲ ಮತ್ತು ಧರ್ಮವನ್ನು ಮರೆತಿರುವ ಸ್ತ್ರೀಯರಿಂದ ಧರ್ಮದ, ಹಾಗೆಯೇ ಹಿಂದುತ್ವದ ಅಪಹಾಸ್ಯವಾಗುತ್ತಿದೆ. ಇದರಿಂದಾಗಿ ದೇಶವೂ ರಸಾತಳಕ್ಕೆ ಹೋಗುತ್ತಿದೆ.
‘ಸದ್ಯ ಮುಸಲ್ಮಾನರು ‘ಲವ್ ಜಿಹಾದ್ನ ಮಾಧ್ಯಮದಿಂದ ಸಂಪೂರ್ಣ ಹಿಂದೂ ಧರ್ಮ ಮತ್ತು ಧರ್ಮೀಯರನ್ನು ಕುಲಗೆಡಿಸುವ, ಮತಾಂತರಿಸುವ ಮಹಾಪಾಪವನ್ನು ಮಾಡುತ್ತಿದ್ದಾರೆ.
ಓರ್ವ ಸ್ತ್ರೀಯು ಶಸ್ತ್ರಗಳ ಮಾಧ್ಯಮದಿಂದ ರಾಕ್ಷಸರ ಸಂಹರಿಸುವ ಅಥವಾ ಮೃಗರಾಜ ಸಿಂಹದ ಮೇಲೆ ಆರೂಢಳಾಗಿರುವ ಕಲ್ಪನೆಯನ್ನು ಸ್ತ್ರೀವಾದಿ ಅಥವಾ ಪ್ರಗತಿಪರರು ಮಾಡಲು ಸಾಧ್ಯವೇ ಇಲ್ಲ.
ಪರೀಕ್ಷೆಯ ಕೇಂದ್ರಗಳ ಸುರಕ್ಷಾವ್ಯವಸ್ಥೆಯನ್ನು ನೋಡಲು ಬಂದ ಪೊಲೀಸ್ ಆಯುಕ್ತರಿಗೆ ಮಹಿಳಾ ಪೊಲೀಸ್ ಕಾನ್ಸ್ಟೇಬಲ್ ಕೆ. ಕಲ್ಪನಾ ಇವಳು ‘ಪರೀಕ್ಷೆಯ ಕೇಂದ್ರಗಳಲ್ಲಿ ಸಂಚಾರವಾಣಿಯನ್ನು ತೆಗೆದುಕೊಂಡು ಹೋಗುವ ಅನುಮತಿ ಇಲ್ಲದಿರುವುದರಿಂದ ನೀವು ಅದನ್ನು ಇಲ್ಲಿಯೇ ಇಟ್ಟುಹೋಗಿ, ಎಂದಳು
‘ಜನಸಂಖ್ಯಾ ಹೆಚ್ಚಳ’, ‘ಲ್ಯಾಂಡ್ ಜಿಹಾದ್’ ಮತ್ತು ‘ಲವ್ ಜಿಹಾದ್’ ಇವು ಇಸ್ಲಾಮಿಕ್ ರಾಷ್ಟ್ರ ನಿರ್ಮಾಣದ ಗುರಿಗಳಾಗಿವೆ. ಎಡ ಮತ್ತು ಪಾಶ್ಚಾತ್ಯ ಮಾಧ್ಯಮಗಳು ಇದನ್ನು ಕಾಲ್ಪನಿಕ ಎಂದು ಕರೆಯುತ್ತವೆ; ಆದರೆ ‘ದಿ ಕೇರಳ ಸ್ಟೋರಿ’ಯು ಒಂದು ಕಹಿ ಸತ್ಯವಾಗಿದ್ದು ‘ಲವ್ ಜಿಹಾದ್’ ಇದು ಹಿಂದೂ-ಕ್ರೈಸ್ತ ಮಹಿಳೆಯರ ಗರ್ಭಾಶಯದ ಮೇಲಿನ ಭಯೋತ್ಪಾದಕ ದಾಳಿಯಾಗಿದೆ
ವಿವಿಧ ‘ಕ್ರೀಮ್ಸ’ಗಳಿಂದ ತುಂಬಿದ ವಿದೇಶದಿಂದ ಬಂದ ‘ಮೇಕಪ್ ಪೆಟ್ಟಿಗೆ’ ಮತ್ತು ಅದರ ಮೇಲಾದ ನಮ್ಮ ಚರ್ಚೆ !