ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ ಇವರ ಘೋಷಣೆ !
ಗೋಹಾಟಿ (ಅಸ್ಸಾಂ) – ನಮ್ಮ ಪಕ್ಷ ಮುಂದಿನ ೧೦ ವರ್ಷ ರಾಜ್ಯದ ಚಾರ ಚೋಪರಿ ಪ್ರದೇಶದಲ್ಲಿ ಮುಸಲ್ಮಾನರ ಬಳಿ ಮತ ಕೇಳುವುದಿಲ್ಲ, ಎಂದು ಭಾಜಪದ ನಾಯಕ ಮತ್ತು ರಾಜ್ಯದ ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ ಇವರು ಒಂದು ಕಾರ್ಯಕ್ರಮದಲ್ಲಿ ಘೋಷಣೆ ಮಾಡಿದರು.
एक कार्यक्रम में बोलते हुए #HimantaBiswaSarma ने कहा, ‘BJP को वोट देने वालों को 2-3 से अधिक बच्चे नहीं पैदा करने चाहिए. सभी को अपनी बेटियों को स्कूल भेजना चाहिए, बाल विवाह नहीं करना चाहिए और कट्टरवाद छोड़कर सूफीवाद अपनाना चाहिए.’ #Assamhttps://t.co/kwpbGnmg35
— The Lallantop (@TheLallantop) October 2, 2023
ಮುಖ್ಯಮಂತ್ರಿ ಸರಮಾ ಮಾತು ಮುಂದುವರೆಸುತ್ತಾ,
೧. ಚುನಾವಣೆ ಬಂತೆಂದರೆ, ನಾನು ಸ್ವತಹ ಅವರಿಗೆ, ‘ನಮಗೆ ಮತ ನೀಡಬೇಡಿ, ಯಾವಾಗ ನೀವು ಕುಟುಂಬ ನಿಯೋಜನೆಯ ಪಾಲನೆ ಮಾಡುವಿರಿ, ಬಾಲ್ಯ ವಿವಾಹದಂತಹ ಪದ್ಧತಿಗಳನ್ನು ನಿಲ್ಲಿಸುವಿರಿ ಮತ್ತು ಕಟ್ಟರವಾದಕ್ಕೆ ಕಡಿವಾಣ ಹಾಕುವಿರಿ ಆಗ ನಮಗೆ ಮತ ನೀಡಿ ಎಂದು ವಿನಂತಿಸುತ್ತೇನೆ ಎಂದು ಹೇಳಿದರು ಹಾಗೂ ಇದೆಲ್ಲಾ ಪೂರ್ಣವಾಗಲು ಕನಿಷ್ಠ ೧೦ ವರ್ಷ ಬೇಕಾಗುವುದು. ಆದ್ದರಿಂದ ಈಗೆಲ್ಲ ಮುಂದಿನ ೧೦ ವರ್ಷಗಳ ನಂತರ ಮತ ಕೇಳುವೆವು.
೨. ಭಾಜಪಾಗೆ ಮತ ನೀಡುವ ಮುಸಲ್ಮಾನರಿಗೆ ೨ – ೩ ಕಿಂತಲೂ ಹೆಚ್ಚಿನ ಮಕ್ಕಳು ಇರಬಾರದು. ಅವರ ಮಕ್ಕಳನ್ನು ಶಾಲೆಗೆ ಕಳುಹಿಸಬೇಕು. ಕಟ್ಟರವಾದ ಬಿಟ್ಟು ಸೂಫಿ ಧರ್ಮ ಸ್ವೀಕರಿಸಬೇಕು. ಈ ಷರತ್ತುಗಳನ್ನು ಪೂರ್ಣಗೊಳಿಸಿದ ನಂತರ ನಾನು ನಿಮ್ಮ ಬಳಿ ಮತ ಕೇಳಲು ಚಾರ ಚೋಪರಿಗೆ ಬರುವೆನು ಎಂದು ಹೇಳಿದರು.
‘ದೇವಸ್ಥಾನ ಇನಾಮು ನಿರ್ಮೂಲನಾ ಕರಡು ಕಾಯ್ದೆ 2026’ ಕ್ಕೆ ತಡೆ!
ಉತ್ತರಪ್ರದೇಶದಲ್ಲಿನ ನೇಪಾಳ ಗಡಿಯ ಸಮೀಪವಿರುವ ‘ಗುಪ್ತ ಚರ್ಚ್’ ಮೂಲಕ ಹಿಂದೂಗಳ ಮತಾಂತರ ಮಾಡಲಾಗುತ್ತಿದೆ !
ವಿಸರ್ಜಿಸಿದ ಶ್ರೀಗಣೇಶ ಮೂರ್ತಿಗಳ ‘ಪಿಒಪಿ’ಯಿಂದ ಬೆಂಚು, ಇಟ್ಟಿಗೆ ಮತ್ತು ಅಲಂಕಾರಿಕ ವಸ್ತುಗಳ ತಯಾರಿ!
ಸಂತ್ರಸ್ತ ಯುವತಿಯರಿಗೆ ಜಾಕಿರ್ ನಾಯ್ಕ್ ಮತ್ತು ಪಾಕಿಸ್ತಾನಿ ಮೌಲ್ವಿ ತಾರಿಕ್ ಜಮೀಲ್ ಅವರ ವಿಡಿಯೋಗಳನ್ನು ತೋರಿಸಲಾಗುತ್ತಿತ್ತು !
‘ವಿಪ್ರೋ’ದಲ್ಲಿ ಮಹಿಳಾ ಉದ್ಯೋಗಿಗಳ ಕಲ್ಯಾಣ, ಘನತೆ ಮತ್ತು ಗೌರವಕ್ಕೆ ಅತ್ಯುನ್ನತ ಪ್ರಾಮುಖ್ಯತೆ ನೀಡಲಾಗುತ್ತದೆ’(ಅಂತೆ))
ಭಯೋತ್ಪಾದಕ ದಾಳಿ ನಡೆಸುವ ಸಂಚು : ತುಮಕೂರು ಮೂಲದ ಅಲ್ಲಾ ಬಕ್ಷ್ ಎಂಬುವನ ಬಂಧನ