ಮತಾಂಧರ ಉದ್ಧಟತನ !

ಜಳಗಾವ – ಜಿಲ್ಲೆಯ ಅಮಳನೇರ ತಾಲೂಕಿನ ಪಿಳೋದಾ ಎಂಬಲ್ಲಿ ಸಾಮಾಜಿಕ ಪ್ರಸಾರ ಮಾಧ್ಯಮಗಳಲ್ಲಿ ‘ಬಾಪ್ ತೊ ಬಾಪ್ ಹೋತಾ ಹೈ’ ಈ ರೀತಿಯ ಹಾಡನ್ನು ಪ್ರಸಾರ ಮಾಡಿ ಹಿಂದೂ ಮತ್ತು ಮುಸ್ಲಿಂ ಸಮುದಾಯಗಳ ನಡುವೆ ಬಿರುಕು ಮೂಡಿಸುವಂತಹ ‘ಸ್ಟೇಟಸ್’ನ್ನು ಇಟ್ಟಿದ್ದ ಶೋಯೆಬ್ ಸಂಮತ ಶಾ ಫಕೀರ್ ಎಂಬ ಮತಾಂಧನನ್ನು ಅಮಳನೇರ ಪೊಲೀಸರು ಬಂಧಿಸಿದ್ದಾರೆ. ಆತ ಗ್ಯಾರೇಜವೊಂದರಲ್ಲಿ ಕೆಲಸ ಮಾಡುತ್ತಾನೆ. ಅವನು ತನ್ನ ಇನ್ನೊಂದು ಸ್ಟೇಟಸ್ ನಲ್ಲಿ ‘ನಿನ್ನ ಏಳು ಪೀಳಿಗೆಗಳು ಮುಗಿದರೂ, ಒಬ್ಬನೇ ತಂದೆ ಇರುತ್ತಾನೆ’, ಎಂದು ಬರೆದಿದ್ದನು. ಹಾಗೆಯೇ ಇತಿಹಾಸದಲ್ಲಿನ ಎರಡು ರಾಜರ ಸಂದರ್ಭದಲ್ಲಿನ ಚಿತ್ರಗಳನ್ನಿಟ್ಟು ಭಾವನೆಗಳನ್ನು ಉದ್ರೇಕಗೊಳಿಸುವ ಸಂದೇಶ ಹಾಕಿದ್ದನು. ಪೊಲೀಸರು ಘಟನಾ ಸ್ಥಳಕ್ಕೆ ಹೋಗಿ ಅವನ ಮೊಬೈಲ್ ನಲ್ಲಿನ ಆಕ್ಷೇಪಾರ್ಹ ವಿಷಯದ ಚಿತ್ರೀಕರಣ ಮಾಡಿದ್ದಾರೆ.
ಪ್ರತಿಯೊಂದು ಕಬ್ರ ಅಥವಾ ದರ್ಗಾ ‘ವಕ್ಫ್ ಬೋರ್ಡ್’ ಆಸ್ತಿಯಲ್ಲ! : Madras High Court
ವಿಶಾಖಪಟ್ಟಣಂ : ಕಾರ್ಖಾನೆಯಲ್ಲಿ ಕರಗಿದ್ದ ಉಕ್ಕು ಬಿದ್ದು 8 ಕಾರ್ಮಿಕರ ಸಾವು
ದೇಶದಲ್ಲಿ 76 ರಿಂದ 80 ದಿನಗಳ ಇಂಧನ ದಾಸ್ತಾನು ಬಾಕಿ ! – ಪೆಟ್ರೋಲಿಯಂ ಸಚಿವ
ಗೋಕರ್ಣದಲ್ಲಿ ಕ್ಷೇತ್ರದಲ್ಲಿ ಅಪಚಾರ : ಕೊಳಚೆ ನೀರಿನಲ್ಲಿ ಮುಳುಗಿದ ಗೋಕರ್ಣದ ಆತ್ಮಲಿಂಗ!
ವಲ್ಲಭನಗರ (ಪಿಂಪರಿ-ಚಿಂಚವಡ) ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಅನಾನುಕೂಲಗಳ ‘ಪ್ರಯಾಣ’ ಮುಂದುವರಿದಿದೆ !
‘ಹಲಾಲ್ ತೆರಿಗೆ’ ಎನ್ನುವುದು ಹಿಂದೂಗಳ ಜೇಬಿನಿಂದ ವಸೂಲಿ ಮಾಡಲಾಗುತ್ತಿರುವ ‘ಜಿಜಿಯಾ ತೆರಿಗೆಯೇ’ ಆಗಿದೆ! – ರಮೇಶ ಶಿಂದೆ, ರಾಷ್ಟ್ರೀಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ