ಮತಾಂಧನ ವಿರುದ್ಧ ದೂರು ದಾಖಲು

ನಗರ – ಈ ವಾರ ರಾಹುರಿ ಮತ್ತು ಅಕೋಲೆಯಲ್ಲಿ ಲವ್ ಜಿಹಾದ್ ನ ಹಲವಾರು ಪ್ರಕರಣಗಳು ಬೆಳಕಿಗೆ ಬಂದಿವೆ. ಅಕೋಲೆಯಲ್ಲಿ 2 ಪ್ರಕರಣಗಳಲ್ಲಿ ಪೋಷಕರು ಇದುವರೆಗೂ ದೂರನ್ನು ದಾಖಲಿಸಲಾಗಿಲ್ಲ. ವಾಂಬೋರಿ ಪ್ರದೇಶದ ಶೇಖ್ ಶಹನವಾಜ್ ಆಸಿಫ್ ಇವನಿಂದ ಹಿಂದೂ ಯುವತಿಯರಿಗೆ ಲವ್ ಜಿಹಾದ್ ನ ಜಾಲದಲ್ಲಿ ಸೆಳೆದು ವಂಚಿಸುತ್ತಿದ್ದಾನೆ ಎಂದು ರಾಹುರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆಸಿಫ್ ನು ವಂಚಿಸಿದ 7 ಹುಡುಗಿಯರಲ್ಲಿ ಒಬ್ಬಳು ತನ್ನ ಮನೆಯವರಿಗೆ ತಿಳಿಸಿದ್ದರಿಂದ ಆತನ ನಿಜ ಸ್ವರೂಪ ಬಯಲಾಗಿದೆ. ಹುಡುಗಿಯ ತಂದೆ ಆಸಿಫ್ನ ಮೊಬೈಲ್ ತೆಗೆದುಕೊಂಡಾಗ, ಅವನ ಮೊಬೈಲ್ ನಲ್ಲಿ ಅನೇಕ ಹುಡುಗಿಯರೊಂದಿಗೆ ಇರುವ ಚಿತ್ರಗಳು, ‘ವೀಡಿಯೊ ಕಾಲ್ ರೆಕಾರ್ಡಿಂಗ್’ಗಳು ಸಿಕ್ಕವು. ತದನಂತರ ಇದೆಲ್ಲ ಬಯಲಾಯಿತು. ಆತ ಹುಡುಗಿಯರನ್ನು ‘ಬ್ಲಾಕ್ ಮೇಲ್’ ಮಾಡುತ್ತಿದ್ದ. ಈ ಸಂಬಂಧ ಹುಡುಗಿಯ ಕುಟುಂಬದವರು ರಾಹುರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ನಂತರ ಶೇಖ್ ವಿರುದ್ಧ ದೂರು ದಾಖಲಾಗಿದೆ.
ಸಂಪಾದಕೀಯ ನಿಲುವುಇಂತಹ ಮತಾಂಧರಿಗೆ ಶೀಘ್ರ ಶಿಕ್ಷೆಯಾದರೆ ಮಾತ್ರ ‘ಲವ್ ಜಿಹಾದ್’ನ ಮುಂದಿನ ಘಟನೆಗಳು ನಿಲ್ಲಬಹುದು ! |
ಗೋಕರ್ಣದಲ್ಲಿ ಕ್ಷೇತ್ರದಲ್ಲಿ ಅಪಚಾರ : ಕೊಳಚೆ ನೀರಿನಲ್ಲಿ ಮುಳುಗಿದ ಗೋಕರ್ಣದ ಆತ್ಮಲಿಂಗ!
ವಲ್ಲಭನಗರ (ಪಿಂಪರಿ-ಚಿಂಚವಡ) ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಅನಾನುಕೂಲಗಳ ‘ಪ್ರಯಾಣ’ ಮುಂದುವರಿದಿದೆ !
‘ಹಲಾಲ್ ತೆರಿಗೆ’ ಎನ್ನುವುದು ಹಿಂದೂಗಳ ಜೇಬಿನಿಂದ ವಸೂಲಿ ಮಾಡಲಾಗುತ್ತಿರುವ ‘ಜಿಜಿಯಾ ತೆರಿಗೆಯೇ’ ಆಗಿದೆ! – ರಮೇಶ ಶಿಂದೆ, ರಾಷ್ಟ್ರೀಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ
ಇಬ್ಬರು ಮಕ್ಕಳ ತಂದೆ ಅರ್ಬಾಜ್ನಿಂದ ಹಿಂದೂ ಯುವತಿಯ ಲೈಂಗಿಕ ಶೋಷಣೆ
‘ನೀಟ್’ ಮರುಪರೀಕ್ಷೆಯ ಪ್ರಶ್ನೆಪತ್ರಿಕೆ ಸಿದ್ಧಪಡಿಸುವ ತಜ್ಞರಿಗೆ ಜೂನ್ 21 ರವರೆಗೆ ಅಜ್ಞಾತವಾಸ!
ಪಶ್ಚಿಮ ಬಂಗಾಳ: ಜಾದವ್ಪುರ ರೈಲ್ವೆ ನಿಲ್ದಾಣ ಬಳಿಯ ಅನಧಿಕೃತ ಕಟ್ಟಡಗಳ ತೆರವಿಗೆ ವಿರೋಧ!