ಹಿಂದುತ್ವನಿಷ್ಟ ಸಂಘಟನೆಗಳಿಂದ ಬಂದ್ ಪಾಲನೆ

ಆಷ್ಟಿ (ಬೀಡ ಜಿಲ್ಲೆ) – ಜೈದ ಅಯ್ಯುದ ಸಯ್ಯದನು ಔರಂಗಜೇಬನ ಸ್ಟೇಟಸ್ ಇಟ್ಟಿದ್ದರಿಂದ ನಗರದ ಆಝಾದನಗರದಲ್ಲಿ ಜೂನ 8 ರಂದು ರಾತ್ರಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ರಾತ್ರಿ ವಿಳಂಬವಾಗಿ ಅವನ ಮೇಲೆ ದೂರನ್ನು ದಾಖಲಿಸಲಾಯಿತು. ಈ ಘಟನೆಯಿಂದ ಹಿಂದುತ್ವನಿಷ್ಠ ಸಂಘಟನೆಗಳು ಜೂನ 9ರಂದು ಬಂದ್ ಆಚರಿಸಿದೆ. ‘ಔರಂಗಜೇಬನನ್ನು ಉದ್ದೇಶಿಸಿ `ಬಾಪ ತೊ ಬಾಪ ರಹೇಗಾ’ ಎಂದು ಅರ್ಥಬರುವ ವಾಕ್ಯವನ್ನು ಬರೆದು ಹಿಂದೂಗಳ ಧಾರ್ಮಿಕ ಭಾವನೆಗಳನ್ನು ನೋಯಿಸಿ 2 ಸಮಾಜದ ನಡುವೆ ದ್ವೇಷ ನಿರ್ಮಾಣವಾಗುವಂತಹ ಕೃತ್ಯವನ್ನು ಮಾಡಿದ’ ಎಂದು ಶುಭಂ ಲೋಖಂಡೆಯವರು ನೀಡಿದ ದೂರನ್ನು ಆಷ್ಟಿ ಪೊಲೀಸ ಠಾಣೆಯಲ್ಲಿ ದಾಖಲಿಸಲಾಗಿತ್ತು. ತದನಂತರ ಜೈದ ಅಯ್ಯುದ ಸಯ್ಯದನ ವಿರುದ್ಧ ಆಷ್ಟಿ ಪೊಲೀಸರಲ್ಲಿ ದೂರು ದಾಖಲಿಸಲಾಗಿದೆ. ನಡೆದಿರುವ ಪ್ರಕರಣದ ಬಳಿಕ ಪೊಲೀಸರು ಶಾಂತಿ ಕಾಪಾಡುವಂತೆ ಕರೆ ನೀಡಿದ್ದಾರೆ. ಹಾಗೆಯೇ ಯಾವುದೇ ಗಾಳಿಸುದ್ದಿಯ ಮೇಲೆ ವಿಶ್ವಾಸವನ್ನು ಇಡಬಾರದೆಂದು ಸಹ ಸರಕಾರ ಕರೆ ನೀಡಿದೆ.
ಸಹಾರನ್ಪುರ (ಉತ್ತರ ಪ್ರದೇಶ) ಇಲ್ಲಿನ ಶಿವಮಂದಿರದಲ್ಲಿ ಕಳ್ಳತನ ! – ೩ ಮುಸ್ಲಿಮರ ಬಂಧನ
ನಿಮ್ಮಿಂದಾಗಿ ದೇಶದ ಅಪಕೀರ್ತಿಯಾಯಿತು, ಕೋಟ್ಯಂತರ ರೂಪಾಯಿ ನಷ್ಟವಾಯಿತು !
ಕಾಕ್ರೋಚ್ ಜನತಾ ಪಕ್ಷ ವಿದೇಶಿ ಶಕ್ತಿಗಳ ಬೆಂಬಲವಿರುವ ವ್ಯವಸ್ಥೆ !
‘ಮೋದಿ ಸರಕಾರವು ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ‘ರಾಷ್ಟ್ರದ ಶತ್ರುಗಳು’ ಎಂದು ಪರಿಗಣಿಸುತ್ತದೆ!’(ಅಂತೆ)
ಕಾಕ್ರೋಚ್ ಜನತಾ ಪಕ್ಷದ ಹೋರಾಟ ಮುಕ್ತಾಯ
ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಕೊನೆಗೂ ರಾಜೀನಾಮೆ !