ಅರಬ್ಬಿ ಸಮುದ್ರದಲ್ಲಿನ ‘ಬಿಪರಜಾಯ್’ ಚಂಡಮಾರುತ ಪಾಕಿಸ್ತಾನದತ್ತ ವಾಲಿತು !
ನವ ದೆಹಲಿ – ಹವಾಮಾನ ಇಲಾಖೆಯವರು ಈ ವರ್ಷದ ಮಾನ್ಸೂನ್ ಮಳೆ ಕೇರಳಕ್ಕೆ ತಲುಪಿರುವ ಬಗ್ಗೆ ಅಧಿಕೃತ ಮಾಹಿತಿಯನ್ನು ನೀಡಿದ್ದಾರೆ. ಜೂನ್ ೧ ರಂದು ಕೇರಳಕ್ಕೆ ಆಗಮಿಸುವ ಮಾನ್ಸೂನ್ ಮಳೆ ಈ ವರ್ಷ ಒಂದು ವಾರ ತಡವಾಗಿ ಆಗಮಿಸಿದೆ. ಅರಬ್ಬಿ ಸಮುದ್ರದಲ್ಲಿ ‘ಬೀಪರ್ಜಾಯ್’ ಚಂಡಮಾರುತವು ಮಾನ್ಸೂನ್ ಮಳೆಯನ್ನು ತಡೆದಿತ್ತು. ಇಗ ಈ ಚಂಡಮಾರುತ ಪಾಕಿಸ್ತಾನದತ್ತ ಸಾಗಿದ್ದರಿಂದ ಕೇರಳದಲ್ಲಿ ಮುಂಗಾರು ಮಳೆಯ ಹಾದಿ ಸುಗಮಗೊಂಡಿದೆ.
#IMD: Monsoon Arrives in #Kerala, Bringing Respite from Heat Wave; Rain Lashes Several States.https://t.co/xnjKj2au5v
— TIMES NOW (@TimesNow) June 8, 2023