ಮುಸಲ್ಮಾನ ಯುವತಿಯರೊಂದಿಗೆ ಹೋಗುತ್ತಿದ್ದ ಹಿಂದೂ ಯುವಕನಿಗೆ ಮುಸಲ್ಮಾನರಿಂದ ಥಳಿತ !

ಲಕ್ಷ್ಮಣಪುರಿ – ಮೇರಠನಲ್ಲಿ ಭಗತ ಸಿಂಹ ಬಾಜಾರಪೇಠೆಯಲ್ಲಿ 2 ಮುಸಲ್ಮಾನ ಯುವತಿಯರು ಹಿಂದೂ ಸ್ನೇಹಿತನೊಂದಿಗೆ ಹೋಗುತ್ತಿರುವಾಗ ಕೆಲವು ಮತಾಂಧ ಮುಸಲ್ಮಾನ ಯುವಕರು ಬಂದು ಹಿಂದೂ ಯುವಕನನ್ನು ಥಳಿಸಿದರು ಮತ್ತು ಮುಸಲ್ಮಾನ ಯುವತಿಯರು ಧರಿಸಿದ್ದ ಬುರ್ಖಾವನ್ನು ತೆಗೆಯಲು ಅನಿವಾರ್ಯ ಪಡಿಸಿದರು. ಆ ಪ್ರಕರಣಕ್ಕೆ ಸಂಬಂಧಿಸದಂತೆ ಪೊಲೀಸರು 2 ಅಜ್ಞಾತ ಮುಸಲ್ಮಾನರ ವಿರುದ್ಧ ದೂರು ದಾಖಲಿಸಿದ್ದಾರೆ. ಸಂಬಂಧಪಟ್ಟ ಮುಸಲ್ಮಾನ ಯುವತಿಯರು ಮತ್ತು ಹಿಂದೂ ಯುವಕ ಹೋಗುತ್ತಿರುವಾಗ ಮುಸಲ್ಮಾನ ಯುವಕರು ಅವನನ್ನು ಮುಸಲ್ಮಾನ ಯುವತಿಯರಿಂದ ದೂರ ಸರಿಸಿದರು ಮತ್ತು ಅವನಿಗೆ ಅವನ ತಂದೆಯ ಹೆಸರನ್ನು ಕೇಳಿದರು. ಆ ಸಮಯದಲ್ಲಿ ಅವರು ಹಿಂದೂ ಯುವಕನಿಗೆ ಥಳಿಸಿದರು. ಸಂಬಂಧಪಟ್ಟ ಮುಸಲ್ಮಾನ ಯುವತಿಯರು, ಹಿಂದೂ ಯುವಕನು ಕೇವಲ ತನ್ನ ಸ್ನೇಹಿತನಾಗಿದ್ದಾನೆ. ಆ ಸಮಯದಲ್ಲಿ ಮುಸಲ್ಮಾನ ಯುವಕರು `ನೀವು ಹಿಂದೂಗಳೊಂದಿಗೆ ಮಿತ್ರತ್ವವನ್ನು ಏಕೆ ಮಾಡುತ್ತೀರಿ ?’ ಎಂದು ಪ್ರಶ್ನಿಸಿದರು ಎಂದು ಹೇಳಿದರು.

ಸಂಪಾದಕರ ನಿಲುವು

ಯಾವಾಗಲೂ ಹಿಂದೂಗಳಿಗೇ ಸರ್ವಧರ್ಮಸಮಭಾವದ ಉಪದೇಶ ಮಾಡುವವರು ಇಂತಹ ಘಟನೆಗಳ ಬಗ್ಗೆ ಮಾತ್ರ ಮೌನವಹಿಸುತ್ತಾರೆ ಎನ್ನುವುದನ್ನು ಗಮನಿಸಿ !