ಬಂಗಾಲದಲ್ಲಿನ ೫೦೦ ಕೋಟಿ ರೂಪಾಯಿಗಳ ಶಿಕ್ಷಕರ ನೇಮಕಾತಿ ಹಗರಣ

ಕೋಲಕಾತಾ (ಬಂಗಾಲ) – ಬಂಗಾಲದಲ್ಲಿನ ೫೦೦ ಕೋಟಿ ರೂಪಾಯಿ ಶಿಕ್ಷಕ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಕೇಂದ್ರ ತನಿಖಾ ದಳವು ತೃಣಮೂಲ ಕಾಂಗ್ರೆಸ್ಸಿನ ಶಾಸಕ ಜೀವನ ಕೃಷ್ಣ ಸಾಹಾ ಇವರನ್ನು ಬಂಧಿಸಿದ್ದಾರೆ. ಈ ಹಿಂದೆ ಈ ಹಗರಣದ ಪ್ರಕರಣದಲ್ಲಿ ತೃಣಮೂಲದ ಶಾಸಕ ಹಾಗೂ ಮಾಜಿ ಶಿಕ್ಷಣ ಸಚಿವ ಪಾರ್ಥ ಚಟರ್ಜಿ ಮತ್ತು ಶಾಸಕ ಮಾಣಿಕ ಭಟ್ಟಾಚಾರ್ಯ ಇವರನ್ನು ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ಭಾಜಪದ ಶಾಸಕ ಮತ್ತು ವಿರೋಧಿ ಪಕ್ಷದ ನಾಯಕ ಶುಭೆಂದು ಅಧಿಕಾರಿ ಇವರು, ಅಧಿಕಾರದಲ್ಲಿರುವ ತೃಣಮೂಲ ಕಾಂಗ್ರೆಸ್ ‘ಸುಲಿಗೆ ಆಯೋಗ’ ಆರಂಭಿಸಿದೆ. ಇದರಲ್ಲಿ ಅವರ ಜನಪ್ರತಿನಿಧಿಗಳು ದಲ್ಲಾಳಿಯ ಕೆಲಸ ಮಾಡುತ್ತಿದ್ದರು, ಎಂದು ಹೇಳಿದರು.
पश्चिम बंगाल के शिक्षक भर्ती घोटाला मामले में सीबीआई ने लंबी पूछताछ के बाद टीएमसी विधायक जीवन कृष्ण साहा को हिरासत में ले लिया है.#SSCScamhttps://t.co/ArF4z4ub7d
— AajTak (@aajtak) April 17, 2023
ಸಂಪಾದಕೀಯ ನಿಲುವು
|