ಶಿವಮೊಗ್ಗದ ಸರಕಾರಿ ಆಸ್ಪತ್ರೆಯಿಂದ ಶಿಶುವನ್ನು ಎಳೆದೊಯ್ದ ನಾಯಿ ಶಿಶು ಸಾವು

ಬೀದಿ ನಾಯಿಗಳ ಸಮಸ್ಯೆ ನಾಗಿರಿಕರ ಜೀವಕ್ಕೆ ಕುತ್ತಾಗಿರುವಾಗ ಅದನ್ನು ನಿವಾರಿಸಲು ಯಾವುದೇ ಕ್ರಮ ಕೈಕೊಳ್ಳದಿರುವ ಜನತಾದ್ರೋಹಿ ಆಡಳಿತ !

ಶಿವಮೊಗ್ಗ – ಶಿವಮೊಗ್ಗದ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಒಂದು ಆಘಾತಕಾರಿ ಘಟನೆ ನಡೆದಿರುವುದು ಬೆಳಕೆಗೆ ಬಂಧಿದೆ. ಇಲ್ಲಿ ಒಂದು ಬೀದಿ ನಾಯಿ ಆಸ್ಪತ್ರೆಯೊಳಗೆ ನುಗ್ಗಿ ಹೆರಿಗೆ ವರ್ಡ್‌ನ ಒಂದು ಶಿಶುವನ್ನು ಎಳೆದೊಯ್ದಿದೆ. ಆಘಾತಕಾರಿ ಅಂಶವೆಂದರೆ ಆ ಸಮಯದಲ್ಲಿ ನಾಯಿಯ ಕಡೆಗೆ ಯರೂ ಗಮನ ಹರಿಸಲಿಲ್ಲ. ಹೊರಗಡೆಯಿದ್ದ ಭದ್ರತಾ ಸಿಬ್ಬಂದಿ ಅದನ್ನು ನೋಡಿ ನಾಯಿಯ ಬಾಯಿಯಿಂದ ಶಿಶುವನ್ನು ರಕ್ಷಿಸಿದನು; ಆದರೆ ಅಲ್ಲಿಯವರೆಗೆ ಶಿಶು ಸಾವನ್ನಪ್ಪಿತ್ತು. ಪೊಲೀಸರು ಈ ಪ್ರಕರಣದ ಕುರಿತು ದೂರು ದಾಖಲಿಸಿಕೊಂಡು ತನಿಖೆಯನ್ನು ಪ್ರಾರಂಭಿಸಿದೆ.