|

ಶಿಲಾಂಗ್ (ಮೇಘಾಲಯ) – ನಾನು ಭಾಜಪದಲ್ಲಿದ್ದು ಗೋಮಾಂಸ ತಿನ್ನುತ್ತೇನೆ; ಆದರೆ ನನ್ನ ಪಕ್ಷ ಎಂದರೆ ಭಾಜಪ ಇದರ ಬಗ್ಗೆ ಯಾವುದೇ ಆಕ್ಷೇಪ ಮಾಡಿಲ್ಲ, ಎಂದು ಮೇಘಾಲಯದ ಭಾಜಪದ ಪ್ರದೇಶಾಧ್ಯಕ್ಷ ಅರ್ನೆಸ್ಟ್ ಮಾವರಿ ಇವರು ಒಂದು ವಾರ್ತಾ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಹೇಳಿದರು. ಕೇಸರಿ ಪಕ್ಷ ಇರುವ ಭಾಜಪದಿಂದ ಗೋಮಾಂಸ ತಿನ್ನುವುದರ ಬಗ್ಗೆ ಎಲ್ಲಿಯೂ ನಿಷೇಧ ಹೇರಿಲ್ಲ, ಎಂದು ಕೂಡ ಅವರು ಸ್ಪಷ್ಟಪಡಿಸಿದರು.
भारतीय जनता पार्टी के प्रदेशाध्यक्ष अर्नेस्ट मावरी के बयान ने चुनावी हलचल और बढ़ा दी है #BJP #ErnestMawrie https://t.co/AjG5eqqgmc
— AajTak (@aajtak) February 20, 2023
ಮಾವರಿ ಮಾತು ಮುಂದುವರಿಸಿ, ಕೇಂದ್ರದಲ್ಲಿ ಭಾಜಪದ ಸರಕಾರ ಅಧಿಕಾರಕ್ಕೆ ಬಂದ ನಂತರ ಯಾವುದೇ ಚರ್ಚಗಳ ಮೇಲೆ ದಾಳಿ ನಡೆದಿಲ್ಲ. ಮೇಘಾಲಯದಲ್ಲಿ ಮುಖ್ಯವಾಗಿ ಕ್ರೈಸ್ತ ಪಂಥದ ಪಾಲನೆ ಮಾಡುವ ನಾಗರೀಕರು ಈಗ ಗೋಮಾಂಸ ನಿಷೇಧ, ಸಮಾನ ನಾಗರೀಕ ಕಾನೂನು ಮುಂತಾದರ ಆಧಾರದಲ್ಲಿ ಭಾಜಪಕ್ಕೆ ಬೆಂಬಲ ನೀಡಲು ಸಿದ್ದರಿದ್ದಾರೆ. ಈ ಸಲದ ಚುನಾವಣೆಯಲ್ಲಿ ಭಾಜಪದಿಂದ ರಾಜ್ಯದಲ್ಲಿನ ಎಲ್ಲಾ ೬೦ ಸ್ಥಾನದಲ್ಲಿ ಅಭ್ಯರ್ಥಿ ಸ್ಪರ್ಧಿಸುವರು ಮತ್ತು ಪಕ್ಷಕ್ಕೆ ಯಶಸ್ಸು ದೊರೆಯುವುದು ಎಂದು ಹೇಳಿದರು.
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ