ಆಗರ್ತಲಾ (ತ್ರಿಪುರಾ) – ಕಾಂಗ್ರೆಸ್ ಮೋಸದ ಇತಿಹಾಸ ಹೊಂದಿದ್ದು, ಅದೀಗ ಇಲ್ಲಿ ಕೋಮುವಾದಿಗಳೊಂದಿಗೆ ಚುನಾವಣೆಯಲ್ಲಿ ಭಾಗವಹಿಸಿದೆ. ಆದ್ದರಿಂದ ಈಗ ಜಾಗರೂಕತೆಯಿಂದಿರುವ ಆವಶ್ಯಕತೆಯಿದೆ. ಕಾಂಗ್ರೆಸ್ ಜನರ ಶ್ರದ್ಧೆಯೊಂದಿಗೆ ಆಟವಾಡಲು ಪ್ರಯತ್ನಿಸುತ್ತಿದೆ. ಕಾಂಗ್ರೆಸ್ ರಾಮಮಂದಿರವನ್ನು ವಿರೋಧಿಸುತ್ತಿತ್ತು, ರಾಮಸೇತುವನ್ನು ನಷ್ಟಗೊಳಿಸಲು ಇಚ್ಛಿಸುತ್ತಿತ್ತು, ಮಥುರಾದ ಶ್ರೀಕೃಷ್ಣಜನ್ಮ ಭೂಮಿಯನ್ನು ಪ್ರಶ್ನಿಸುತ್ತಿತ್ತು. ಕಲ್ಲಿದ್ದಲು ಹಗರಣಗಳಂತಹ ಅನೇಕ ಹಗರಣಗಳು ಕಾಂಗ್ರೆಸ್ಸಿನ ರಾಜ್ಯಗಳಲ್ಲಿ ನಡೆದಿದೆಯೆಂದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರು ತ್ರಿಪುರಾದ ಬೋರ್ದೊವಾಲಿ ರೋಡ ಪ್ರದೇಶದಲ್ಲಿ ಭಾಜಪ ಅಭ್ಯರ್ಥಿಯ ಪ್ರಸಾರ ಸಭೆಯಲ್ಲಿ ಹೇಳಿದರು.
ಸನಾತನ ಪ್ರಭಾತ > Location > ಏಷ್ಯಾ > ಭಾರತ > ತ್ರಿಪುರಾ > ಕಾಂಗ್ರೆಸ್ ಮೋಸದ ಇತಿಹಾಸವನ್ನು ಒಳಗೊಂಡಿದೆ ! – ಯೋಗಿ ಆದಿತ್ಯನಾಥ
ಕಾಂಗ್ರೆಸ್ ಮೋಸದ ಇತಿಹಾಸವನ್ನು ಒಳಗೊಂಡಿದೆ ! – ಯೋಗಿ ಆದಿತ್ಯನಾಥ
ಸಂಬಂಧಿತ ಲೇಖನಗಳು
- China is using Coco Islands: ನೆಹರೂ ಮ್ಯಾನ್ಮಾರ್ಗೆ ಉಡುಗೊರೆಯಾಗಿ ನೀಡಿದ ‘ಕೋಕೋ’ ದ್ವೀಪವನ್ನು ಚೀನಾ ಬಳಸುತ್ತಿದೆ !
- ECI Asks ‘X’ To Remove Post: ‘X’ ಗೆ 4 ಪೋಸ್ಟ್ಗಳನ್ನು ತೆಗೆದುಹಾಕುವಂತೆ ಚುನಾವಣಾ ಆಯೋಗದಿಂದ ಆದೇಶ !
- Woman Raped By Imam : ಛತ್ತೀಸ್ಗಢದಲ್ಲಿ ಮಸೀದಿಯ ಇಮಾಮ್ನಿಂದ ಮಹಿಳೆಯ ಅತ್ಯಾಚಾರ
- Rama Navami Processions: ಭಾಜಪದ ಶಾಸಕ ಟಿ. ರಾಜಾ ಸಿಂಹ ಇವರು ಕಾಂಗ್ರೆಸ್ ಸರಕಾರದ ವಿರೋಧವನ್ನು ಲೆಕ್ಕಿಸದೇ ಮೆರವಣಿಗೆ ನಡೆಸಿದರು !
- ಇಂದು ಶ್ರೀ ರಾಮಲಲ್ಲಾನ ದರ್ಶನ ಹೀಗಿರಲಿದೆ !
- ಶ್ರೀ ರಾಮಲಲ್ಲಾನ ಮೂರ್ತಿಯ ಕಣ್ಣುಗಳನ್ನು ಅವನೇ ಮಾಡಿಸಿಕೊಂಡನು ! – ಶಿಲ್ಪಿ ಅರುಣ ಯೋಗಿರಾಜ