ಮುಚ್ಚಳ ತೆರೆಯುತ್ತಲೇ ಸ್ಪೋಟ !
(ಪರ್ಫ್ಯೂಮ್ ಎಂದರೆ ಸುಗಂಧ ದ್ರವ್ಯ)

ಶ್ರೀನಗರ (ಜಮ್ಮು-ಕಾಶ್ಮೀರ) – ಕಾಶ್ಮೀರದಲ್ಲಿ ಬಂಧಿಸಿರುವ ಆರಿಫ್ ಈ ಭಯೋತ್ಪಾದಕನಿಂದ ಪರ್ಫ್ಯೂಮ್ ಬಾಂಬ್ ವಶಪಡಿಸಿಕೊಳ್ಳಲಾಗಿ. ಭದ್ರತಾ ಪಡೆಯ ಪ್ರಕಾರ, ಈ ಪರ್ಫ್ಯೂಮ್ ಡಬ್ಬಿಯ ಮುಚ್ಚಳ ತೆರೆಯುತ್ತಲೇ ಅಥವಾ ಅದನ್ನು ಒತ್ತಿದರೆ ಸ್ಫೋಟ ಆಗುತ್ತದೆ. ವಿಶೇಷ ಎಂದರೆ ಕಾಶ್ಮೀರದಲ್ಲಿ ಭದ್ರತಾ ಪಡೆಯವರಿಗೆ ಇದೇ ಮೊದಲ ಬಾರಿಗೆ ಈ ರೀತಿಯ ಪರ್ಫ್ಯೂಮ್ ಬಾಂಬ್ ವಶಪಡಿಸಿಕೊಂಡಿದ್ದಾರೆ.
A government school teacher-turned-terrorist was arrested for allegedly carrying out multiple blasts, including one in a bus carrying Vaishno Devi pilgrims, Director General of #JammuandKashmir Police Dilbag Singh saidhttps://t.co/M5aAZLcysG
— Hindustan Times (@htTweets) February 2, 2023
ಜನವರಿ ೨೧ ರಂದು ಜಮ್ಮು-ಕಾಶ್ಮೀರದ ನರವಾಲದಲ್ಲಿ ೨ ಬಾಂಬ್ ಸ್ಪೋಟಗೊಂಡು 9 ಜನರು ಗಾಯಗೊಂಡಿದ್ದರು. ಸ್ಫೋಟ ಮಾಡುವ ಆರೀಫನನ್ನು ಪೊಲೀಸರು ಬಂಧಿಸಿದ್ದಾರೆ. ಅವನಿಗೆ ಆದೇಶ ನೀಡುವ ಪಾಕಿಸ್ತಾನದಲ್ಲಿನ ಲಷ್ಕರೇ-ಏ-ತೊಯ್ಬಾದ ಭಯೋತ್ಪಾದಕರ ಸಂಪರ್ಕದಲ್ಲಿ ಇದ್ದನು. ಅವನು ರಿಯಸಿಯಲ್ಲಿಯ ನಿವಾಸಿಯಾಗಿದ್ದನು. ಆರಿಫ್ ಇವನು ಸರಕಾರಿ ಶಿಕ್ಷಕನಾಗಿದ್ದಾನೆ. ಅವನು ಕಳೆದ ೩ ವರ್ಷಗಳಿಂದ ಲಷ್ಕರ್-ಎ-ತೊಯ್ಬಾದ ಮಧ್ಯವರ್ತಿಗಳ ಸಂಪರ್ಕದಲ್ಲಿ ಇದ್ದನು.
ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳಿಗಾಗಿ ತ್ವರಿತ ಗತಿ ನ್ಯಾಯಾಲಯಗಳ ಸ್ಥಾಪನೆ ! : Establishment of Fast Track Courts
ಪುರಾತತ್ವ ಇಲಾಖೆಯ ಅಧಿಕಾರಿಗಳ ವಿರುದ್ಧ ಕೇಸ್ ದಾಖಲಿಸಲು ಒತ್ತಾಯ : Case Against Archaeology Dept
ಇಬ್ಬರು ಜಿಹಾದಿ ಭಯೋತ್ಪಾದಕರ ಮನೆಗಳ ಮೇಲೆ ಬುಲ್ಡೋಜರ್ ಕಾರ್ಯಾಚರಣೆ : Bulldozer Operation
೯ ಸಂತರ ಧಾರ್ಮಿಕ ಸಮಿತಿ ಸ್ಥಾಪನೆ ಪ.ಪೂ. ಸ್ವಾಮಿ ಗೋವಿಂದದೇವ ಗಿರಿ ಅವರಿಗೆ ಅಧ್ಯಕ್ಷತೆ : Swami Govindadev Giri
ರಾಮಮಂದಿರ ದೇಣಿಗೆ ಕಳ್ಳತನ; ನೈತಿಕ ಅಧಃಪತನದ ಪರಾಕಾಷ್ಠೆ: ಹೈಕೋರ್ಟ್ : Allahabad HC on Ram Mandir
ಕಾಶ್ಮೀರ: ಪಾಕಿಸ್ತಾನಿ ಭಯೋತ್ಪಾದಕರಿಗೆ ಸಹಾಯ ಮಾಡುತ್ತಿದ್ದ ಮಹಮ್ಮದ್ ರಫೀಕ್ ನಾಯಕ್ ನ ಬಂಧನ.