
ಇಂಪಾಲ (ಮಣಿಪುರ) – ಮಣಿಪುರದಲ್ಲಿನ ಥೌಬಲ್ ಜಿಲ್ಲೆಯಲ್ಲಿ ಜನವರಿ ೨೪ ರಂದು ಭಾಜಪದ ರಾಜ್ಯ ಯುನಿಟಿಯ ಮಾಜಿ ಸೈನಿಕ ಸೇಲ್ ನ ಸಂಯೋಜಕ ಲೈಶರಾಮ ರಾಮೇಶ್ವರ ಸಿಂಹ ಇವರನ್ನು ಅವರ ನಿವಾಸ ಸ್ಥಳದ ಪ್ರವೇಶ ದ್ವಾರದಲ್ಲಿ ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ. ನಂತರ ಮುಖ್ಯ ಆರೋಪಿ ಪೊಲೀಸರೆದುರು ಸೆರೆಂಡರ್ ಆದನು. ಈ ಪ್ರಕರಣದಲ್ಲಿ ಇನ್ನೊಬ್ಬ ವ್ಯಕ್ತಿಯನ್ನು ಬಂಧಿಸಿದ್ದಾರೆ.
Manipur BJP leader shot dead in Imphal, one held https://t.co/nEyXXRnRD6
— TOI Cities (@TOICitiesNews) January 25, 2023
ತೌಬಲ್ ಪೊಲೀಸ ಅಧಿಕಾರಿ ಹಾಬಿಜಮ ಜೋಗೇಶಚಂದ್ರ ಇವರು, ಬೆಳಿಗ್ಗೆ ೧೧ ಗಂಟೆಗೆ ನೋಂದಣಿ ಸಂಖ್ಯೆ ಇಲ್ಲದಿರುವ ಕಾರ್ ನಿಂದ ಇಬ್ಬರು ಬಂದಿದ್ದರು ಮತ್ತು ಅವರು ಸಿಂಹ ಇವರ ಮೇಲೆ ಗುಂಡಿನ ದಾಳಿ ನಡೆಸಿದರು. ಸಿಂಹ ಇವರ ಎದೆಗೆ ಗುಂಡು ತಾಗಿದ್ದರಿಂದ ಅವರನ್ನು ತಕ್ಷಣ ಖಾಸಗಿ ಆಸ್ಪತ್ರೆಗೆ ಸೇರಿಸಿದರು. ಆದರೆ ಚಿಕಿತ್ಸೆಯ ಸಮಯದಲ್ಲಿ ಅವರು ಮೃತಪಟ್ಟರು. ವಾಹನ ಚಾಲಕ ನೌರೇಮ್ ರಿಕಿ ಪಾಯಿಂಟಿಂಗ್ ಸಿಂಹ ಮತ್ತು ಗುಂಡಿನ ದಾಳಿ ಮಾಡಿದ ಆಯೇಕಪಮ ಕೇಶೋರಜಿತ ಇವರನ್ನು ಬಂಧಿಸಿದರು. ಕೇಶೋರಜಿತನಿಂದ ಒಂದು ಅನುಮತಿ ಇಲ್ಲದ ಪಿಸ್ತುಲ್, ೨ ಮ್ಯಾಗಝಿನ್ ಮತ್ತು ೯ ಕಾಟ್ರೇಜ್ ವಶ ಪಡಿಸಿಕೊಂಡಿದ್ದಾರೆ. ಇಲ್ಲಿಯವರೆಗೆ ಈ ಹತ್ಯೆಯ ಹಿಂದಿನ ಕಾರಣ ಸ್ಪಷ್ಟವಾಗಿಲ್ಲ.
ಶ್ರೀರಾಮ ಮಂದಿರದಲ್ಲಿ ದೇಣಿಗೆ ಕಳುವಾಗುವುದು, ಸಮಾಜದ ನೈತಿಕ ಅಧಃಪತನದ ಪರಾಕಾಷ್ಠೆ! – ನ್ಯಾಯಮೂರ್ತಿ ಅತುಲ್ ಶ್ರೀಧರನ್, ಅಲಹಾಬಾದ್ ಹೈಕೋರ್ಟ್
ಕಾಶ್ಮೀರ: ಪಾಕಿಸ್ತಾನಿ ಭಯೋತ್ಪಾದಕರಿಗೆ ಸಹಾಯ ಮಾಡುತ್ತಿದ್ದ ಮಹಮ್ಮದ್ ರಫೀಕ್ ನಾಯಕ್ ನ ಬಂಧನ.
ಲಾಠಿಚಾರ್ಜ್ನ ವೀಡಿಯೊಗಳನ್ನು ನೋಡಲು ನಮ್ಮ ಬಳಿ ಸಮಯವಿಲ್ಲ!
ರಾಜಸ್ಥಾನದಲ್ಲಿ ೧೯೯೬ ರಲ್ಲಿ ನಡೆದ ಬಾಂಬ್ ಸ್ಪೋಟ ಪ್ರಕರಣದ ತೀರ್ಪನ್ನು ರದ್ದುಗೊಳಿಸಿದ ಸರ್ವೋಚ್ಛ ನ್ಯಾಯಾಲಯ
ಸಂಸತ್ತಿನಲ್ಲಿ ವಿರೋಧ ಪಕ್ಷಗಳಿಂದ ಗಲಾಟೆ : ಎರಡೂ ಸದನಗಳ ಕಲಾಪ ಕೆಲವು ಗಂಟೆಗಳ ಕಾಲ ಮುಂದೂಡಿಕೆ : Adjournment of both houses
‘ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್’ ಸಂಸ್ಥೆಗೆ ಗ್ರಾಹಕನಿಗೆ ೫೦ ಸಾವಿರ ರೂಪಾಯಿ ನಷ್ಟ ಪರಿಹಾರ ನೀಡುವಂತೆ ಆದೇಶ : Hindustan Unilever Compensation