ವಿವಾಹದ ನಂತರ ಅನೇಕ ಸಲ ಥಳಿಸಿ ಮನೆಯಿಂದ ಹೊರ ಹಾಕಿದ !

ಯಮುನಾನಗರ (ಹರಿಯಾಣ) – ಇಲ್ಲಿ ಆರಿಫ ಎಂಬ ಮುಸಲ್ಮಾನ ಯುವಕನು ತಾನು ಹಿಂದೂ ಎಂದು ಹೇಳಿ ಓರ್ವ ದಲಿತ ಯುವತಿಯ ಜೊತೆಗೆ ವಿವಾಹ ಮಾಡಿಕೊಂಡಿರುವ ಬಗ್ಗೆ ಸಂತ್ರಸ್ತೆಯು ಡಿಸೆಂಬರ್ ೨೮, ೨೦೨೨ ರಂದು ನೀಡಿರುವ ದೂರಿನಿಂದ ಬಹಿರಂಗವಾಯಿತು. ಈ ದೂರಿನ ಆಧಾರದ ಮೇಲೆ ಪೊಲೀಸರು ಆರೋಪಿಯ ವಿರುದ್ಧ ಅಪರಾಧ ದಾಖಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ೫ ವರ್ಷಗಳ ಹಿಂದೆ ಸಂತ್ರಸ್ತೆಯ ಪರಿಚಯ ಮಾಡಿಕೊಂಡ ಆರೋಪಿ ಆರಿಫ್ ನು ಆಕೆಗೆ ಪಂಜಾಬನ ಮೊಹಾಲಿಗೆ ಕರೆದು ಕೊಂಡು ಹೋಗಿ ವಿವಾಹ ಮಾಡಿಕೊಂಡುನು. ಅದರ ನಂತರ ಸಂತ್ರಸ್ತೆಗೆ ಆರೀಫ್ ನು ಮೋಸ ಮಾಡಿರುವುದು ಗಮನಕ್ಕೆ ಬಂದಿತು. ಅದರ ನಂತರ ಆಕೆ ದೂರು ನೀಡಿದಳು. ಅಂದಿನಿಂದ ಆರಿಫನು ಸಂತ್ರಸ್ತೆಗೆ ಥಳಿಸಿ ಮನೆಯಿಂದ ಹೊರ ಹಾಕಿದನು.
Arif became Ashu to trap a Dalit woman in #Haryana. Friendship and then sexual relations. They married with Hindu rituals. One day she found out he’s Muslim and confronted him. He beat her up badly, made unnatural sex with her & throw her out!#LoveJihadhttps://t.co/uwWicc3nh6
— #Intolerant भारतीय (@goyalsanjeev) January 1, 2023
ಸಂಪಾದಕೀಯ ನಿಲುವು
|
ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳಿಗಾಗಿ ತ್ವರಿತ ಗತಿ ನ್ಯಾಯಾಲಯಗಳ ಸ್ಥಾಪನೆ ! : Establishment of Fast Track Courts
ಪುರಾತತ್ವ ಇಲಾಖೆಯ ಅಧಿಕಾರಿಗಳ ವಿರುದ್ಧ ಕೇಸ್ ದಾಖಲಿಸಲು ಒತ್ತಾಯ : Case Against Archaeology Dept
ಇಬ್ಬರು ಜಿಹಾದಿ ಭಯೋತ್ಪಾದಕರ ಮನೆಗಳ ಮೇಲೆ ಬುಲ್ಡೋಜರ್ ಕಾರ್ಯಾಚರಣೆ : Bulldozer Operation
೯ ಸಂತರ ಧಾರ್ಮಿಕ ಸಮಿತಿ ಸ್ಥಾಪನೆ ಪ.ಪೂ. ಸ್ವಾಮಿ ಗೋವಿಂದದೇವ ಗಿರಿ ಅವರಿಗೆ ಅಧ್ಯಕ್ಷತೆ : Swami Govindadev Giri
ರಾಮಮಂದಿರ ದೇಣಿಗೆ ಕಳ್ಳತನ; ನೈತಿಕ ಅಧಃಪತನದ ಪರಾಕಾಷ್ಠೆ: ಹೈಕೋರ್ಟ್ : Allahabad HC on Ram Mandir
ಕಾಶ್ಮೀರ: ಪಾಕಿಸ್ತಾನಿ ಭಯೋತ್ಪಾದಕರಿಗೆ ಸಹಾಯ ಮಾಡುತ್ತಿದ್ದ ಮಹಮ್ಮದ್ ರಫೀಕ್ ನಾಯಕ್ ನ ಬಂಧನ.