
ಝಾರಖಂಡ – ಇಲ್ಲಿಯ ಉನ್ನತ ಶಿಕ್ಷಣ ಪಡೆದ ಪ್ರಿಯಾ ಇವರು ಶ್ರೀಕೃಷ್ಣನೊಂದಿಗೆ ವಿವಾಹವಾಗಿದ್ದಾಳೆ. ಇದಕ್ಕಾಗಿ ಅವಳು 14 ವರ್ಷಗಳ ಕಾಲ ಆಕೆಯ ಆರ್ಯ ಸಮಾಜ ಕುಟುಂಬದವರೊಂದಿಗೆ ಹೋರಾಟ ಮಾಡಿದಳು. ಆಕೆಗೆ ಜೀವ ಬೆದರಿಕೆಯನ್ನು ಕೂಡ ಹಾಕಲಾಗಿತ್ತು. ಆಕೆಯ ಗುರು ಆಚಾರ್ಯ ಶ್ರೀ ಗೌರವಕೃಷ್ಣ ಗೋಸ್ವಾಮಿ ಇವರು ಆಕೆಗೆ ಶ್ರೀಕೃಷ್ಣನ ಮೂರ್ತಿಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಪರಮ ಗುರು ಸ್ವಾಮಿ ಶ್ರೀ ಹರಿದಾಸಜಿ ಮಹಾರಾಜರು ಆಕೆಗೆ ಶ್ರೀಕೃಷ್ಣ ನಿನ್ನ ಸರ್ವಸ್ವ ಆಗಿದ್ದಾನೆಂದು ತಿಳಿಸಿದರು. ಪ್ರಿಯಾಳು ಗುಡಗಾಂವನ ಭಾರತದ ಮೊದಲ 10 ವಿಶ್ವವಿದ್ಯಾಲಯಗಳಲ್ಲಿ ಒಂದಾಗಿರುವ ವಿಶ್ವವಿದ್ಯಾಲಯದಲ್ಲಿ `ಎಂ.ಬಿ.ಎ.” ಪದವಿಯನ್ನು ಪಡೆದಿದ್ದಳು ಮತ್ತು ಚಂಡೀಗಢನಲ್ಲಿ ಅವಳು ಸರಕಾರಿ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದಳು. ಪ್ರಿಯಾ ತನ್ನ ಸಂಪೂರ್ಣ ಆಯುಷ್ಯವನ್ನು ಶ್ರೀಕೃಷ್ಣನ ಚರಣಗಳಿಗೆ ಅರ್ಪಿಸಲು ಅತ್ಯಂತ ಭಾವಪೂರ್ಣ ಸ್ಥಿತಿಯಲ್ಲಿ ಈ ವಿವಾಹ ಆಗಿದ್ದಾಳೆ.
| ಈಗ ಪ್ರಗತಿಪರರು ಈ ವಿಷಯದ ಬಗ್ಗೆ ಅಸೂಯೆಯಿಂದ ಟೀಕಿಸದರೆ ಆಶ್ಚರ್ಯ ಪಡಬಾರದು !- ಸಂಪಾದಕರು |
ಶ್ರೀನಗರದಲ್ಲಿ ಮಾದಕ ಪದಾರ್ಥ ಸಾಗಾಟಗಾರ ಶೇಖ್ ತಸದುಕ್ನ ಸರಕಾರಿ ಭೂಮಿಯ ಮೇಲಿನ ಅಕ್ರಮ 3 ಅಂತಸ್ತಿನ ಕಟ್ಟಡ ನೆಲಸಮ ! : Srinagar Drug Peddler House Demolished
ಬದಾಯೂ (ಉತ್ತರ ಪ್ರದೇಶ) ಇಲ್ಲಿ ಮುಸ್ಲಿಂ ಅಧಿಕಾರಿಯ ಧಾರ್ಮಿಕ ಕಿರುಕುಳದಿಂದಾಗಿ ಹಿಂದೂ ಪೊಲೀಸ್ ಇನ್ಸ್ಪೆಕ್ಟರ್ ಆತ್ಮಹತ್ಯೆ ! : Hindu Police Suicide
ಬುಲಂದ್ಶಹರ್ (ಉತ್ತರ ಪ್ರದೇಶ) ದಲ್ಲಿ ಹನುಮಾನ್ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿದ ಅಸರ್ ಮೊಹಮ್ಮದ್ ಬಂಧನ!
ನಾಗಪುರದಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿಯ ಮೇಲಿದ್ದ ಚಿನ್ನದ ಸರ ಕಳ್ಳತನ ಮಾಡಿದ ೩ ಮತಾಂಧರ ಬಂಧನ !
ಕುತ್ತಿಗೆಯಲ್ಲಿದ್ದ ಆಭರಣಗಳನ್ನು ಕದಿಯುತ್ತಿದ್ದ ಕಾಮಿಲ್ ಮತ್ತು ಅಹ್ಮದ್ ಬಂಧನ !
ಖಾರ್ಘರ್ (ನವಿ ಮುಂಬಯಿ) ನಲ್ಲಿ ‘ಹೇರ್ ಸ್ಪಾ’ ಮಾಡುವಾಗ ಹಿಂದೂ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಮುಸ್ಲಿಂ ಯುವಕ !