ಮಂಗಳೂರು – ದೀಪಾವಳಿಯ ಹಬ್ಬಗಳನ್ನು ಆಧ್ಯಾತ್ಮಿಕವಾಗಿ ಆಚರಣೆ ಮಾಡೊಣ. ಪ್ರತಿಯೊಂದು ಕೃತಿಯಿಂದ ಆನಂದ ಪಡೆಯೋಣ. ಮನೆಯ ಸ್ವಚ್ಛತೆಯನ್ನು ಮಾಡುವುದರಿಂದ ಚೈತನ್ಯ ಸಿಗುತ್ತದೆ. ಹಾಗಾಗಿ ಈ ವರ್ಷ ದೀಪಾವಳಿಯ ಮುನ್ನ ಮನೆಯ ಸ್ವಚ್ಛತೆಯನ್ನು ಮಾಡೊಣ. ಅದೇ ರೀತಿ ನಮ್ಮಲ್ಲಿರುವ ದೋಷ-ಅಹಂ ನಿರ್ಮೂಲನೆ ಮಾಡಲು ಹಾಗೂ ಗುಣ ಸಂವರ್ಧನೆ ಮಾಡಲು ಸಹ ಧ್ಯೇಯವಿಟ್ಟು ಪ್ರಯತ್ನಿಸೋಣ ಎಂದು ಸನಾತನ ಸಂಸ್ಥೆಯ ಧರ್ಮಪ್ರಚಾರಕರಾದ ಪೂ. ರಮಾನಂದ ಗೌಡ ಇವರು ಮಾರ್ಗದರ್ಶನ ಮಾಡಿದರು. ಅವರು ದೀಪಾವಳಿ ನಿಮಿತ್ತ ಸನಾತನ ಸಂಸ್ಥೆಯ ವತಿಯಿಂದ ಅಯೋಜಿಸಿದ್ದ ಸತ್ಸಂಗ ಮಾರ್ಗದರ್ಶನ ಮಾಡಿದರು. ಸಾವಿರಕ್ಕೂ ಹೆಚ್ಚು ಸಾಧಕರು, ಧರ್ಮಪ್ರೇಮಿಗಳು ಇದರ ಲಾಭ ಪಡೆದರು.
ಆಧ್ಯಾತ್ಮಿಕ ದೀಪಾವಳಿ ಆಚರಿಸಿ ! – ಪೂ. ರಮಾನಂದ ಗೌಡ, ಧರ್ಮಪ್ರಚಾರಕರು, ಸನಾತನ ಸಂಸ್ಥೆ
ಸಂಬಂಧಿತ ಲೇಖನಗಳು
- ಪ್ರೀತಿಸ್ವರೂಪ ಪೂ. (ಶ್ರೀಮತಿ) ರಾಧಾ ಪ್ರಭು (ಪಚ್ಚಿ) ಮತ್ತು ಅವರ ಚೈತನ್ಯಮಯ ನಿವಾಸಸ್ಥಾನ !
- ಸನಾತನ ಸಂಸ್ಥೆಯ ಕಾರ್ಯಕ್ಕಾಗಿ ಜ್ಞಾನಶಕ್ತಿ ಮತ್ತು ಚೈತನ್ಯಶಕ್ತಿ ಪೂರೈಸುವ ಸನಾತನದ ಗ್ರಂಥ ಸಂಪತ್ತು !
- ಪರಾತ್ಪರ ಗುರು ಡಾ. ಆಠವಲೆ ಇವರು ಹೇಳಿದ ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ ಪ್ರಕ್ರಿಯೆಯಿಂದ ಅನೇಕ ಸಾಧಕರು ಮತ್ತು ಜಿಜ್ಞಾಸುಗಳ ಆಧ್ಯಾತ್ಮಿಕ ಉನ್ನತಿ ಆಗುವುದು ಇದು ಆಧ್ಯಾತ್ಮಿಕ ಇತಿಹಾಸದ ಅದ್ವಿತೀಯ ಘಟನೆ !
- ಸಾಧಕರೇ, ಇತರ ಸಾಧಕರು ಮತ್ತು ಸಂತರ ಕುರಿತಾದ ವೈಶಿಷ್ಟ್ಯಪೂರ್ಣ ವಿಷಯಗಳನ್ನು ತತ್ಪರತೆಯಿಂದ ಬರೆದು ಕಳುಹಿಸಿ !
- ಸನಾತನದ ೭೫ ನೇ ಸಮಷ್ಟಿ ಸಂತರಾದ ಪೂ. ರಮಾನಂದ ಗೌಡ ಇವರು ‘ಸಾಧನಾವೃದ್ಧಿ ಮತ್ತು ಸಾಧಕ ನಿರ್ಮಿತಿ’ ಈ ವಿಷಯದ ಸತ್ಸಂಗದ ಸಂಹಿತೆಯನ್ನು ತಯಾರಿಸಲು ಮಾಡಿದ ಮಾರ್ಗದರ್ಶನ
- ಸನಾತನದ ದೇವದ್ (ಪನ್ವೇಲ್)ನಲ್ಲಿರುವ ಆಶ್ರಮದಲ್ಲಿ ಪ.ಪೂ. ಭಕ್ತರಾಜ ಮಹಾರಾಜ್ ಮತ್ತು ಪ.ಪೂ. ರಮಾನಂದ ಮಹಾರಾಜರ ಗುರುಪಾದುಕೆಯ ಆಗಮನ !