
ಫಿರೋಜಾಬಾದ (ಉತ್ತರಪ್ರದೇಶ) – ಇಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿಯ ವಿಸರ್ಜನೆ ಮಾಡಿ ಹಿಂತಿರುಗುವಾಗ ಒಬ್ಬ ದಲಿತ ಹಿಂದುವಿಗೆ ಕೆಲವು ಮುಸಲ್ಮಾನರು ಹೊಡೆದು ಜಾತಿಯ ಬಗ್ಗೆ ಕೀಳಾಗಿ ಬೈಗುಳ ಬೈದಿರುವ ಘಟನೆ ಬೆಳಕಿಗೆ ಬಂದಿದೆ. ಈ ವಿಷಯವಾಗಿ ಪೊಲೀಸರಿಗೆ ದೂರು ನೀಡಿದರೆ ಕೊಲ್ಲುವ ಬೆದರಿಕೆ ಸಹ ನೀಡಿಲಾಗಿತ್ತು. ಈ ವಿಷಯವಾಗಿ ಪೊಲೀಸರಿಗೆ ದೂರು ನೀಡಲಾಗಿದೆ. ಅಂಕುರ ಕುಮಾರ ಎಂಬ ದಲಿತ ಹಿಂದೂ ಯುವಕನ ಹೆಸರಾಗಿದ್ದು ನಗಲಾ ಮಸೀದಿಯ ಹತ್ತಿರ ಇರುವ ನಯೀಮ್, ಅವನ ಇಬ್ಬರ ಸಹೋದರರು ಮತ್ತು ಇತರ ಆರು ಜನರು ಅವನಿಗೆ ಥಳಿಸಿರುವುದಾಗಿ ಅಂಕುರ ಇವನು ಹೇಳಿದನು.
Uttar Pradesh: Naeem and aides hurl casteist abuses, assault and grab money from Ankur after Durga Puja Visarjan, threaten to kill if he complainshttps://t.co/LFua0ur1Z2
— OpIndia.com (@OpIndia_com) October 8, 2022
ಸಂಪಾದಕೀಯ ನಿಲುವುಓರ್ವ ಮುಸಲ್ಮಾನನಿಗೆ ಸಮೂಹದಿಂದ ಥಳಿಸಿದರೆ ಆಕಾಶ ಪಾತಾಳ ಬಂದ ಮಾಡುವ ಜಾತ್ಯತೀತರು ಈ ಘಟನೆಯ ಬಗ್ಗೆ ಮಾತ್ರ ಮೌನವಾಗಿರುತ್ತಾರೆ ! |
ಇರ್ಷಾದ್ ನಿಂದ ಹಿಂದೂ ಮಹಿಳೆಯನ್ನು ಅಪಹರಿಸಿ ಆಕೆಯನ್ನು ಸಿರಿಯಾಕ್ಕೆ ಕರೆದೊಯ್ಯುವುದಾಗಿ ಬೆದರಿಕೆ!
ಬಾಂಗ್ಲಾದೇಶದಲ್ಲಿ ಮತ್ತೊಬ್ಬ ಹಿಂದೂ ಯುವಕನ ಕೊಲೆ !
ಪ್ರಖರ ಹಿಂದುತ್ವನಿಷ್ಠ ಮುಖಂಡ ಗೌತಮ್ ಖಟ್ಟರ್ ಅವರಿಗೆ ಮಾರಿಷಸ್ ಪ್ರವಾಸ ಮಾಡಲು ಅನುಮತಿ !
ಚುನಾಯಿತರಾಗಿ ಮತ್ತು 12 ವರ್ಷಗಳ ಕಾಲ ಅಧಿಕಾರದಲ್ಲಿ ಉಳಿದ ನರೇಂದ್ರ ಮೋದಿ ಮೊದಲ ಪ್ರಧಾನಮಂತ್ರಿ !
ಜೆಜುರಿ(ಪುಣೆ): ಬೆಲಸರದಲ್ಲಿ ಛತ್ರಪತಿ ಸರದಾರರ ಐತಿಹಾಸಿಕ ಭೂಮಿಯ ಮೇಲೆ ಮತಾಂಧರ ಅತಿಕ್ರಮಣ!
ಶಿರಡಿ: ಶ್ರೀ ಸಾಯಿಬಾಬಾ ಮಂದಿರದಲ್ಲಿ ಫಂಗಸ್ ಪೇಡ ಮಾರಾಟ!