
ಫಿರೋಜಾಬಾದ (ಉತ್ತರಪ್ರದೇಶ) – ಇಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿಯ ವಿಸರ್ಜನೆ ಮಾಡಿ ಹಿಂತಿರುಗುವಾಗ ಒಬ್ಬ ದಲಿತ ಹಿಂದುವಿಗೆ ಕೆಲವು ಮುಸಲ್ಮಾನರು ಹೊಡೆದು ಜಾತಿಯ ಬಗ್ಗೆ ಕೀಳಾಗಿ ಬೈಗುಳ ಬೈದಿರುವ ಘಟನೆ ಬೆಳಕಿಗೆ ಬಂದಿದೆ. ಈ ವಿಷಯವಾಗಿ ಪೊಲೀಸರಿಗೆ ದೂರು ನೀಡಿದರೆ ಕೊಲ್ಲುವ ಬೆದರಿಕೆ ಸಹ ನೀಡಿಲಾಗಿತ್ತು. ಈ ವಿಷಯವಾಗಿ ಪೊಲೀಸರಿಗೆ ದೂರು ನೀಡಲಾಗಿದೆ. ಅಂಕುರ ಕುಮಾರ ಎಂಬ ದಲಿತ ಹಿಂದೂ ಯುವಕನ ಹೆಸರಾಗಿದ್ದು ನಗಲಾ ಮಸೀದಿಯ ಹತ್ತಿರ ಇರುವ ನಯೀಮ್, ಅವನ ಇಬ್ಬರ ಸಹೋದರರು ಮತ್ತು ಇತರ ಆರು ಜನರು ಅವನಿಗೆ ಥಳಿಸಿರುವುದಾಗಿ ಅಂಕುರ ಇವನು ಹೇಳಿದನು.
Uttar Pradesh: Naeem and aides hurl casteist abuses, assault and grab money from Ankur after Durga Puja Visarjan, threaten to kill if he complainshttps://t.co/LFua0ur1Z2
— OpIndia.com (@OpIndia_com) October 8, 2022
ಸಂಪಾದಕೀಯ ನಿಲುವುಓರ್ವ ಮುಸಲ್ಮಾನನಿಗೆ ಸಮೂಹದಿಂದ ಥಳಿಸಿದರೆ ಆಕಾಶ ಪಾತಾಳ ಬಂದ ಮಾಡುವ ಜಾತ್ಯತೀತರು ಈ ಘಟನೆಯ ಬಗ್ಗೆ ಮಾತ್ರ ಮೌನವಾಗಿರುತ್ತಾರೆ ! |
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!