
ಅಲವರ (ರಾಜಸ್ಥಾನ) – ಇಲ್ಲಿಯ ಹಿಂದೂ ಟ್ಯಾಕ್ಸಿ ಚಾಲಕ ವಿಶಾಲ ಇವನ ಹತ್ಯೆಯ ಪ್ರಕರಣದಲ್ಲಿ ಪೊಲೀಸರು ತಸಲೀಮ್, ಶಾಹರುಖ ಮತ್ತು ಆಬಿದನ್ನು ಬಂಧಿಸಿದ್ದಾರೆ. ಈ ಮೂವರು ಸಪ್ಟೆಂಬರ್ ೧೯ ರಂದು ವಿಶಾಲ ಇವನ ಹತ್ಯೆ ಮಾಡಿ ಅವನ ಶವವನ್ನು ಮುಂಬಯಿ ದೆಹಲಿ ಎಕ್ಸ್ಪ್ರೆಸ್ ಮಾರ್ಗದಲ್ಲಿ ಎಸೆಯಲಾಗಿತ್ತು. ೬ ದಿನಗಳ ನಂತರ ಪೊಲೀಸರಿಗೆ ಶವ ದೊರೆತಿತ್ತು. ಪೊಲೀಸರು ಈ ಪ್ರಕರಣದ ತನಿಖೆ ಆರಂಭಿಸಿದ ನಂತರ ಅವರಿಗೆ ತಸಲಿಮನ ಹೆಸರು ತಿಳಿದ ನಂತರ ಅಲವರನನ್ನು ಫಿರೋಜಪುರದ ರವಾ ಗ್ರಾಮದಿಂದ ಬಂದಿಸಲಾಯಿತು. ಅವನ ವಿಚಾರಣೆಯ ವೇಳೆಯಲ್ಲಿ ಹತ್ಯೆಯ ಅಪರಾಧ ಒಪ್ಪಿಕೊಂಡನು. ಹಾಗೂ ಅವನು ಇದರಲ್ಲಿ ಶಾಹಾರುಖ ಮತ್ತು ಆಬಿದ ಇವರು ಕೂಡ ಸಹಭಾಗಿ ಇರುವುದು ಹೇಳಿದ ನಂತರ ಅವರಿಬ್ಬರನ್ನು ಕೂಡ ಬಂಧಿಸಲಾಯಿತು. ಅವರು ವಿಶಾಲ ಇವನ ಟ್ಯಾಕ್ಸಿಯಲ್ಲಿ ಪ್ರಯಾಣಿಕರೆಂದು ಕುಳಿತಿದ್ದರು. ಅವರು ಫಿರೋಜಪುರಕ್ಕೆ ತಲುಪಿದ ನಂತರ ಅವರು ಟ್ಯಾಕ್ಸಿ ನಿಲ್ಲಿಸಿದರು ಮತ್ತು ವಿಶಾಲ ಮೇಲೆ ಕಬ್ಬಿಣದ ಸರಪಳಿಯಿಂದ ದಾಳಿ ನಡೆಸಿ ಅವನನ್ನು ಪ್ರಜ್ಞೆ ತಪ್ಪಿಸಿದರು, ನಂತರ ಅವರು ಟ್ಯಾಕ್ಸಿಯಲ್ಲಿ ಹಾಕಿಕೊಂಡು ಮುಂಬಯಿ ದೆಹಲಿ ಎಕ್ಸ್ಪ್ರೆಸ್ ಮಾರ್ಗದಲ್ಲಿ ಕರೆದೊಯ್ದು ಅವನನ್ನು ಕಲ್ಲಿನಿಂದ ಜಜ್ಜಿ ಹತ್ಯೆ ಮಾಡಿದರು ಮತ್ತು ಮೃತ ದೇಹ ಅಲ್ಲೇ ಎಸೆದರು. ದರೋಡೆಯ ಉದ್ದೇಶದಿಂದ ಈ ಹತ್ಯೆ ಮಾಡಲಾಗಿದೆ.
ಸಂಪಾದಕೀಯ ನಿಲುವುಅಲ್ಪಸಂಖ್ಯಾತ ಮುಸಲ್ಮಾನರಿಂದ ಅಪರಾಧಿ ಕೃತ್ಯಗಳು ಮಾತ್ರ ಎಲ್ಲಕ್ಕಿಂತ ಹೆಚ್ಚು ! |
ಛತ್ತೀಸ್ಗಢದ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ವಾರಸ್ದಾರಿಯ ಸಂರಕ್ಷಣೆಗಾಗಿ ರಾಜ್ಯ ಸರಕಾರದಿಂದ ಸನಾತನ ಸಂಸ್ಥೆಗೆ ಬೆಂಬಲ ! ಮುಖ್ಯಮಂತ್ರಿ ವಿಷ್ಣುದೇವ ಸಾಯ
ಕೊಲೆ ಪ್ರಕರಣ ವಿರೋಧಿಸಿದವರ ವಿರುದ್ಧದ ಕೇಸ್ಗೆ ಹೈಕೋರ್ಟ್ ತಡೆ : Karnataka HC Stays Case
‘ನ್ಯಾಯಾಲಯವನ್ನು ಇದರಲ್ಲಿ ಎಳೆಯಬೇಡಿ’, ಎಂದು ಹೇಳುತ್ತ ತಕ್ಷಣದ ವಿಚಾರಣೆಗೆ ನ್ಯಾಯಾಲಯದ ನಿರಾಕರಣೆ
ಪ್ರಧಾನಿ ಮೋದಿ ಅವರ ನಿವಾಸದ ಹೊರಗೆ ಕಾಂಗ್ರೆಸ್ ಆಂದೋಲನ : Delhi Congress Protest
ನಾವಿಕರನ್ನು ಒತ್ತೆಯಾಳಾಗಿರಿಸಿದ್ದ 44 ಸೊಮಾಲಿಯನ್ನರಿಗೆ ಜೀವಾವಧಿ
‘ಕಾಕ್ರೋಚ್ ಜನತಾ ಪಾರ್ಟಿ’ಯ ಪ್ರತಿಭಟನಾಕಾರರು ನಡೆಸಿದ ಕಲ್ಲು ತೂರಾಟದಲ್ಲಿ ಪೊಲೀಸರು ಗಾಯಗೊಂಡಿಲ್ಲವಂತೆ! : Mohammed Zubair AltNews