ಇಬ್ಬರೂ ಮುಸಲ್ಮಾನ ಸಿಬ್ಬಂದಿಯನ್ನು ಕೆಲಸದಿಂದ ತೆಗೆದ ಹಾಕಲಾಗಿದೆ !

ಕಾನಪುರ (ಉತ್ತರಪ್ರದೇಶ) – ಇಲ್ಲಿಯ ಪುರಸಭೆಯ ಕಾರ್ಪೊರೇಟರ್ ಅವರ ವಿಭಾಗಯಲ್ಲಿ ಗುತ್ತಿಗೆದಾರ ಇರುವ ಮುಸಲ್ಮಾನ ಸಿಬ್ಬಂದಿಯು ಎಂಜಿಲು ನೀರು ಹಾಗೂ ಖಾದ್ಯ ಪದಾರ್ಥಗಳ ಮೇಲೆ ಉಗುಳಿ ನೀಡುತ್ತಿರುವುದಾಗಿ ಕಾರ್ಪೊರೇಟರ್ ಆರೋಪಿಸಿದ್ದಾರೆ. ಈ ಪ್ರಕರಣದಲ್ಲಿ ಅವರು ಪಾಲಿಗೆಯ ಅಧಿಕಾರಿಗಳಿಗೆ ಮುತ್ತಿಗೆ ಕೂಡ ಹಾಕಿದ್ದರು. ಹಾಗೂ ಅವರನ್ನು ತೆಗೆದು ಹಾಕಿ ಅವರ ಮೇಲೆ ದೂರ ದಾಖಲಿಸಲು ಒತ್ತಾಯಿಸಿದ್ದಾರೆ. ಅದರ ನಂತರ ಈ ವಿಭಾಗದ ಇಬ್ಬರು ಸಿಬ್ಬಂದಿಗಳನ್ನು ಕೆಲಸದಿಂದ ತೆಗೆದುಹಾಕಲಾಗಿದೆ.
ಕಾರ್ಪೊರೇಟರ್ನ ದೂರಿನ ನಂತರ ಅಧಿಕಾರಿಗಳು ಅಲ್ಲಿಯ ಸ್ಥಳೀಯ ಸಿಬ್ಬಂದಿ ಮುನಿಬ ಇವನನ್ನು ಕರೆಯಿಸಿ ಅವನ ಹತ್ತಿರ ವಿಚಾರಿಸಿದಾಗ ಅವನು ತೌಫಿಕ್ ಎಂಬ ಗುತ್ತಿಗೆದಾರ ಸಿಬ್ಬಂದಿಯು ಎಂಜಿಲು ನೀರನ್ನು ಕಾರ್ಪೊರೇಟರ್ಗೆ ನೀಡುತ್ತಿದ್ದನು ಎಂದು ಹೇಳಿದನು. ಅದರ ನಂತರ ಮುನೀಬ್ ಮತ್ತು ತೌಫಿಕ್ ಇಬ್ಬರನ್ನು ಕೆಲಸದಿಂದ ತೆಗೆಯಲಾಯಿತು. ಅವರ ಜಾಗಕ್ಕೆ ಇಬ್ಬರು ಹಿಂದೂ ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದೆ. ಈಗ ಇಬ್ಬರ ವಿಚಾರಣೆ ನಡೆಸಿ ಅದರ ನಂತರ ತೌಫಿಕ್ ಇವನನ್ನು ಕೆಲಸದಿಂದ ತೆಗೆಯಲಾಗುವುದು.
ಸಂಪಾದಕೀಯ ನಿಲುವುಇಂತಹ ವಿಕೃತ ಮನಸ್ಸು ಇರುವ ಮತಾಂಧರು ಮಾನವೀಯತೆಗೆ ಲಚ್ಚಾಸ್ಪದ ! ಇಂತಹ ಘಟನೆಯ ಬಗ್ಗೆ ದೇಶದಲ್ಲಿನ ಒಬ್ಬನೆ ಒಬ್ಬ ಕಪಟ ಜಾತ್ಯತೀತ ರಾಜಕೀಯ ಪಕ್ಷ ಮತ್ತು ಅವರ ಮುಖಂಡರು ಮಾತನಾಡುವುದಿಲ್ಲ ಇದನ್ನು ಗಮನದಲ್ಲಿಟ್ಟುಕೊಳ್ಳಿ ! |
ಜೂನ್ 22 ರಿಂದ 24 ರ ಅವಧಿಯಲ್ಲಿ ಶ್ರೀ ವಿಠ್ಠಲ-ರುಕ್ಮಿಣೀ ದೇವಿಯ ಮೂರ್ತಿಗಳ ಸಂರಕ್ಷಣಾ ಕಾರ್ಯ!
ಪತಿಯು ಸುಳ್ಳು ಜನ್ಮದಿನಾಂಕವನ್ನು ಹೇಳಿದ್ದರಿಂದ ಜಾತಕ ಹೊಂದಾಣಿಕೆಯಲ್ಲಿ ತಪ್ಪಾಗಿರುವುದರಿಂದ ಪತ್ನಿಯ ವಂಚನೆಯಾಗಿದೆ! – Telangana High Court
ವಾಯುಪಡೆಯ ವಿಮಾನ ಪತನ: 5 ಸೈನಿಕರ ವೀರಮರಣ
‘ಸಾಹಿಲ್’ ಎಂದು ನಟಿಸಿ ಹಿಂದೂ ಯುವತಿಯನ್ನು ಜಾಲಕ್ಕೆ ಸಿಲುಕಿಸಿದ ಫಹೀಮ್; ಒತ್ತೆಯಾಳಾಗಿಟ್ಟುಕೊಂಡು ಸಾಮೂಹಿಕ ಅತ್ಯಾಚಾರ!
ವಿಶೇಷ ತನಿಖಾ ತಂಡದಿಂದ ತನಿಖೆ ನಡೆಸಿ! – ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಆಗ್ರಹ
ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಶಾಸಕ ಮದನ್ ಮಿತ್ರಾ ಅವರ ನಿವಾಸಗಳ ಮೇಲೆ ಇಡಿ ದಾಳಿ