
ಪಾಟಲೀಪುತ್ರ (ಬಿಹಾರ) – ಇಲ್ಲಿ ಗಂಗಾನದಿಯಲ್ಲಿ ೨ ದೋಣಿಗಳ ನಡುವೆ ಡಿಕ್ಕಿ ಸಂಭವಿಸಿದ್ದರಿಂದ ದೋಣಿಗಳು ಮಗುಚಿ ಬಿದ್ದವು. ಇದರಿಂದಾಗಿ ದೋಣಿಯಲ್ಲಿದ್ದ ಸುಮಾರು ೫೦ ಜನರು ನೀರಿಗೆ ಬಿದ್ದು, ಅವರಲ್ಲಿ ೧೨ ಜನರು ಕಾಣೆಯಾಗಿದ್ದಾರೆ. ಉಳಿದವರನ್ನು ನದಿಯಿಂದ ಹೊರಗೆ ತೆಗೆಯಲಾಗಿದೆ. ನದಿಯ ಭಾರಿ ಪ್ರವಾಹದಿಂದಾಗಿ ೨ ದೋಣಿಗಳ ಸಮತೋಲನ ಹದಗೆಟ್ಟಿದ್ದರಿಂದ ಈ ಘಟನೆ ನಡೆದಿದೆ.
बिहार: गंगा नदी के बीच में टकराई दो नाव, एक नाव डूबी, कई लोग लापता, खोजबीन जारी #बिहार #पटना #भीषणहादसा #समाचार #bihar #patna #accident #news https://t.co/FEYBukclos
— Oneindia Hindi (@oneindiaHindi) September 5, 2022
ಜ್ಯೇಷ್ಠ ರಂಗಕರ್ಮಿ ವಿಜಯಾ ಮೆಹ್ತಾ ಅವರ ನಿಧನ
Gujarat HC Judgment : ಹಸು ಹತ್ಯೆ ಕುರಿತು ಗುಜರಾತ್ ಹೈಕೋರ್ಟ್ನ ಮಹತ್ವದ ತೀರ್ಪು
Shani Shingnapur : ಶನಿಶಿಂಗಣಾಪುರದಲ್ಲಿ ಶನಿದೇವರ ಮೂರ್ತಿಗೆ ವಿಶೇಷ ವಜ್ರಲೇಪನ!
Hindu Marriage Act : ಹಿಂದೂ ವಿವಾಹ: ಹೈಕೋರ್ಟ್ನ ಮಹತ್ವದ ಸ್ಪಷ್ಟನೆ
ವಾರಾಣಸಿ: ದಾಲ್ಮಂಡಿ ರಸ್ತೆ ಅಗಲೀಕರಣ ಯೋಜನೆಯಡಿ ೫ ಮಸೀದಿಗಳ ಮೇಲೆ ಕ್ರಮ
Mathura, Vrindavan : ಮಥುರಾ-ಬೃಂದಾವನ: ಬಹಿರಂಗ ಚರ್ಚೆಗೆ ಕರೆ ನೀಡಿದ ಯೋಗಿ ಆದಿತ್ಯನಾಥ್