
ಬೆಂಗಳೂರು, ಆಗಸ್ಟ ೧೩ (ವಾರ್ತೆ.) – ಸಹೋದರನ ಏಳಿಗೆಯಾಗಬೇಕು ಮತ್ತು ಸಹೋದರನು ಸಹೋದರಿಯ ರಕ್ಷಣೆಯನ್ನು ಎಂಬ ದೃಷ್ಟಿಯಿಂದ ರಕ್ಷಾಬಂಧನ ಹಬ್ಬವನ್ನು ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇವರಿಗೆ ಅವರ ಆರ್. ಟಿ. ನಗರದಲ್ಲಿರುವ ನಿವಾಸಕ್ಕೆ ಭೇಟಿ ನೀಡಿ ಸನಾತನದ ಸಾಧಕಿ ಸೌ. ವನಜಾ ಇವರು ಸನಾತನ ಸಂಸ್ಥೆಯ ವತಿಯಿಂದ ರಾಖಿ ಕಟ್ಟಿದರು. ಈ ಸಮಯದಲ್ಲಿ ವೇಳೆ ಸಾಧಕಿ ಸೌ. ಸುಧಾ ಸದಾನಂದ ಇವರೂ ಉಪಸ್ಥಿತರಿದ್ದರು. ಆ ಸಮಯದಲ್ಲಿ ಬೊಮ್ಮಾಯಿ ಅವರಿಗೆ ಸನಾತನ ಸಂಸ್ಥೆ ತಯಾರಿಸಿದ ಸಾತ್ವಿಕ ಉತ್ಪನ್ನಗಳನ್ನು ಒಳಗೊಂಡ ವಿಶೇಷ ಉಡುಗೊರೆ ಪೆಟ್ಟಿಗೆ(ಗಿಫ್ಟ ಬಾಕ್ಸ್)ಯನ್ನು ನೀಡಲಾಯಿತು. ರಾಖಿ ಕಟ್ಟಿದ ನಂತರ ಬೊಮ್ಮಾಯಿ ಅವರು ‘ಸಾಧಕಿಯ ಮತ್ತು ಸನಾತನ ಸಂಸ್ಥೆಯ ಎಲ್ಲಾ ಕಾರ್ಯಕರ್ತರ ಕಲ್ಯಾಣವಾಗಲಿ’, ಎಂದು ಶುಭ ಹಾರೈಸಿದರು.
(ಸೌಜನ್ಯ : Tv9 Kannada)
ಕಾಶ್ಮೀರದಲ್ಲಿ ಸರಳಾ ಭಟ್ ಹತ್ಯೆ ಪ್ರಕರಣ: 36 ವರ್ಷಗಳ ನಂತರ ಉಗ್ರರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆ!
ನಿಜಾಮಾಬಾದ್ (ತೆಲಂಗಾಣ): ಶಾಲೆಯಲ್ಲಿ ಹಿಂದೂ ವಿದ್ಯಾರ್ಥಿಗಳಿಗೆ ಉರ್ದು ಮತ್ತು ಕಲ್ಮಾ ಕಲಿಸುವುದಕ್ಕೆ ವಿರೋಧ
ವಿವಾಹಕ್ಕಾಗಿ ಮುಸ್ಲಿಂ ಯುವತಿಯಿಂದ ಇಸ್ಲಾಂ ಧರ್ಮ ಸ್ವೀಕರಿಸಲು ಒತ್ತಡ; ಹಿಂದು ಯುವಕನ ಆತ್ಮಹತ್ಯೆ!
ಮಣ್ಣಿನಿಂದ ತಯಾರಿಸಿದ ಶ್ರೀಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ! – ಪ್ರಧಾನಿ
Kota Conversion Racket : ಕೋಟಾ (ರಾಜಸ್ಥಾನ): ಹಿಂದೂ ಮಹಿಳೆಯರ ಮತಾಂತರ, ಲೈಂಗಿಕ ಶೋಷಣೆ
ಪ್ರಾರ್ಥನೆ ಅಥವಾ ಮಂತ್ರಗಳನ್ನು ಹೇಳಲು ವಿದ್ಯಾರ್ಥಿಗಳು ಅಥವಾ ಪೋಷಕರ ಒಪ್ಪಿಗೆ ಅತ್ಯಗತ್ಯ! – IRS Nisha Oraon