ಮಹಿಳೆಯ ದೂರಿನ ನಂತರ ಪತಿಯ ಬಂಧನ

ಮೂರಾದಾಬಾದ (ಉತ್ತರಪ್ರದೇಶ) – ಇಲ್ಲಿಯ ಸನಾ ಇರಮ ಈ ಮಹಿಳೆಯು ರಾಜ್ಯದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇವರನ್ನು ಬೆಂಬಲಿಸಿದ್ದಕ್ಕೆ ಹಾಗೂ ಭಾಜಪಕ್ಕೆ ಮತದಾನ ಮಾಡಿದ್ದರಿಂದ ಆಕೆಯ ಪತಿ ಆಕೆಗೆ ತಲಾಕನ ನೋಟಿಸ್ ಕಳಸಿದ್ದಾನೆ. ಇದರ ನಂತರ ಈ ಮಹಿಳೆಯೂ ಕೂಡ ಪತಿ ಮತ್ತು ಅತ್ತೆ ಮನೆಯವರ ವಿರುದ್ಧ ಪೊಲೀಸರಲ್ಲಿ ದೂರು ದಾಖಲಿಸಿದ್ದಾರೆ. ಇದರ ನಂತರ ಪೊಲೀಸರು ಪತಿ ನದಿಮನನ್ನು ಬಂದಿದ್ದಾರೆ.
उत्तर प्रदेश के मुरादाबाद में एक मुस्लिम महिला को सीएम योगी का समर्थन करना और बीजेपी को वोट देना भारी पड़ गया है।https://t.co/JEzez528hQ
— ऑपइंडिया (@OpIndia_in) August 5, 2022
ಸನಾ ಇರಮ ಇವರು ಟ್ವೀಟ್ ಮಾಡಿ ಆಕೆಗೆ ತಲಾಕನ ನೋಟೀಸ್ ನೀಡಿರುವ ಮಾಹಿತಿಯನ್ನು ಯೋಗಿ ಆದಿತ್ಯನಾಥರಿಗೆ ನೀಡಿದ ನಂತರ ದೆಹಲಿಯ ಒಂದು ಹಿಂದುತ್ವನಿಷ್ಠ ಸಂಘಟನೆಯ ಅಧ್ಯಕ್ಷರಿಂದ ಮುರಾದಾಬಾದದ ಪೊಲೀಸರಿಗೆ ತಿಳಿಸಿ ಆ ಮಹಿಳೆಗೆ ನ್ಯಾಯ ಕೊಡಿಸಲು ವಿನಂತಿಸಿದ್ದರು.
ಸಂಪಾದಕೀಯ ನಿಲುವುಇಂತಹ ಪ್ರಸಂಗದಲ್ಲಿ ಮಹಿಳಾ ಆಯೋಗ ಮತ್ತು ಮಹಿಳಾ ಸಂಘಟನೆ ಮುಸಲ್ಮಾನ ಮಹಿಳೆಗಾಗಿ ಎಂದಾದರೂ ಧ್ವನಿ ಎತ್ತುವರೇ ? |
ಶ್ರೀನಗರದಲ್ಲಿ ಮಾದಕ ಪದಾರ್ಥ ಸಾಗಾಟಗಾರ ಶೇಖ್ ತಸದುಕ್ನ ಸರಕಾರಿ ಭೂಮಿಯ ಮೇಲಿನ ಅಕ್ರಮ 3 ಅಂತಸ್ತಿನ ಕಟ್ಟಡ ನೆಲಸಮ ! : Srinagar Drug Peddler House Demolished
ಬದಾಯೂ (ಉತ್ತರ ಪ್ರದೇಶ) ಇಲ್ಲಿ ಮುಸ್ಲಿಂ ಅಧಿಕಾರಿಯ ಧಾರ್ಮಿಕ ಕಿರುಕುಳದಿಂದಾಗಿ ಹಿಂದೂ ಪೊಲೀಸ್ ಇನ್ಸ್ಪೆಕ್ಟರ್ ಆತ್ಮಹತ್ಯೆ ! : Hindu Police Suicide
ಬುಲಂದ್ಶಹರ್ (ಉತ್ತರ ಪ್ರದೇಶ) ದಲ್ಲಿ ಹನುಮಾನ್ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿದ ಅಸರ್ ಮೊಹಮ್ಮದ್ ಬಂಧನ!
ನಾಗಪುರದಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿಯ ಮೇಲಿದ್ದ ಚಿನ್ನದ ಸರ ಕಳ್ಳತನ ಮಾಡಿದ ೩ ಮತಾಂಧರ ಬಂಧನ !
ಕುತ್ತಿಗೆಯಲ್ಲಿದ್ದ ಆಭರಣಗಳನ್ನು ಕದಿಯುತ್ತಿದ್ದ ಕಾಮಿಲ್ ಮತ್ತು ಅಹ್ಮದ್ ಬಂಧನ !
ಖಾರ್ಘರ್ (ನವಿ ಮುಂಬಯಿ) ನಲ್ಲಿ ‘ಹೇರ್ ಸ್ಪಾ’ ಮಾಡುವಾಗ ಹಿಂದೂ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಮುಸ್ಲಿಂ ಯುವಕ !