ಮಹಿಳೆಯ ದೂರಿನ ನಂತರ ಪತಿಯ ಬಂಧನ

ಮೂರಾದಾಬಾದ (ಉತ್ತರಪ್ರದೇಶ) – ಇಲ್ಲಿಯ ಸನಾ ಇರಮ ಈ ಮಹಿಳೆಯು ರಾಜ್ಯದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇವರನ್ನು ಬೆಂಬಲಿಸಿದ್ದಕ್ಕೆ ಹಾಗೂ ಭಾಜಪಕ್ಕೆ ಮತದಾನ ಮಾಡಿದ್ದರಿಂದ ಆಕೆಯ ಪತಿ ಆಕೆಗೆ ತಲಾಕನ ನೋಟಿಸ್ ಕಳಸಿದ್ದಾನೆ. ಇದರ ನಂತರ ಈ ಮಹಿಳೆಯೂ ಕೂಡ ಪತಿ ಮತ್ತು ಅತ್ತೆ ಮನೆಯವರ ವಿರುದ್ಧ ಪೊಲೀಸರಲ್ಲಿ ದೂರು ದಾಖಲಿಸಿದ್ದಾರೆ. ಇದರ ನಂತರ ಪೊಲೀಸರು ಪತಿ ನದಿಮನನ್ನು ಬಂದಿದ್ದಾರೆ.
उत्तर प्रदेश के मुरादाबाद में एक मुस्लिम महिला को सीएम योगी का समर्थन करना और बीजेपी को वोट देना भारी पड़ गया है।https://t.co/JEzez528hQ
— ऑपइंडिया (@OpIndia_in) August 5, 2022
ಸನಾ ಇರಮ ಇವರು ಟ್ವೀಟ್ ಮಾಡಿ ಆಕೆಗೆ ತಲಾಕನ ನೋಟೀಸ್ ನೀಡಿರುವ ಮಾಹಿತಿಯನ್ನು ಯೋಗಿ ಆದಿತ್ಯನಾಥರಿಗೆ ನೀಡಿದ ನಂತರ ದೆಹಲಿಯ ಒಂದು ಹಿಂದುತ್ವನಿಷ್ಠ ಸಂಘಟನೆಯ ಅಧ್ಯಕ್ಷರಿಂದ ಮುರಾದಾಬಾದದ ಪೊಲೀಸರಿಗೆ ತಿಳಿಸಿ ಆ ಮಹಿಳೆಗೆ ನ್ಯಾಯ ಕೊಡಿಸಲು ವಿನಂತಿಸಿದ್ದರು.
ಸಂಪಾದಕೀಯ ನಿಲುವುಇಂತಹ ಪ್ರಸಂಗದಲ್ಲಿ ಮಹಿಳಾ ಆಯೋಗ ಮತ್ತು ಮಹಿಳಾ ಸಂಘಟನೆ ಮುಸಲ್ಮಾನ ಮಹಿಳೆಗಾಗಿ ಎಂದಾದರೂ ಧ್ವನಿ ಎತ್ತುವರೇ ? |
ಪ್ರಧಾನಿ ಮೋದಿ ಅವರ ನಿವಾಸದ ಹೊರಗೆ ಕಾಂಗ್ರೆಸ್ ಆಂದೋಲನ : Delhi Congress Protest
ನೌಕೆಯನ್ನು ವಶಕ್ಕೆ ತೆಗೆದುಕೊಂಡು ನಾವಿಕರನ್ನು ಒತ್ತೆಯಾಳಾಗಿರಿಸಿದ್ದ ಸೊಮಾಲಿಯಾದ 44 ನಾಗರಿಕರಿಗೆ ಜೀವಾವಧಿ ಶಿಕ್ಷೆ! : Somalians Get Life Imprisonment
‘ಕಾಕ್ರೋಚ್ ಜನತಾ ಪಾರ್ಟಿ’ಯ ಪ್ರತಿಭಟನಾಕಾರರು ನಡೆಸಿದ ಕಲ್ಲು ತೂರಾಟದಲ್ಲಿ ಪೊಲೀಸರು ಗಾಯಗೊಂಡಿಲ್ಲವಂತೆ! : Mohammed Zubair AltNews
ಜಂಜೀರಾ ಕೋಟೆಯ ಮೇಲೆ ಶಾಶ್ವತವಾಗಿ ಕೇಸರಿ ಧ್ವಜ ಹಾರಿಸಿ, ಇಲ್ಲದಿದ್ದರೆ ತೀವ್ರ ಹೋರಾಟ ನಡೆಸಲಾಗುವುದು! : Sahyadri Foundation Hindustan Alert!
ಬುಲ್ಡೋಜರ್ ಕ್ರಮಕ್ಕೆ ಸಂಬಂಧಿಸಿದಂತೆ ಅಲಹಾಬಾದ್ ಹೈಕೋರ್ಟ್ನ ವಿಭಜಿತ ತೀರ್ಪು! : Allahabad HC
ಬೀದಿ ನಾಯಿಯ ದಾಳಿಯಿಂದ ಗಾಯಗೊಂಡ ಬಾಲಕಿಗೆ ೧ ಲಕ್ಷ ರೂಪಾಯಿ ಪರಿಹಾರ ನೀಡಲು ಆದೇಶ