ಬೆಂಗಳೂರು – ಸನಾತನ ಸಂಸ್ಥೆಯ ವತಿಯಿಂದ ಆಯೋಜಿಸಲಾಗಿರುವ ಗುರುಪೂರ್ಣಿಮಾ ಮಹೋತ್ಸವದ ನಿಮಿತ್ತ ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ ಇವರನ್ನು ಭೇಟಿಯಾಗಿ ಆಮಂತ್ರಣ ನೀಡಲಾಯಿತು. ಸನಾತನ ಸಂಸ್ಥೆಯ ಸೌ. ವನಜಾ ಇವರು ಮುಖ್ಯಮಂತ್ರಿ ಶ್ರೀ. ಬಸವರಾಜ ಬೊಮ್ಮಾಯಿ ಇವರನ್ನು ಭೇಟಿಯಾಗಿ ಅವರನ್ನು ಆಮಂತ್ರಿಸಿದರು. ಈ ಸಮಯದಲ್ಲಿ ಸೌ. ವನಜಾ ಇವರು ಮುಖ್ಯಮಂತ್ರಿಗಳಿಗೆ ಆಮಂತ್ರಣ ಪತ್ರಿಕೆ ಹಾಗೂ ಕನ್ನಡ ಸಾಪ್ತಾಹಿಕ ‘ಸನಾತನ ಪ್ರಭಾತ’ದ ಗುರುಪೂರ್ಣಿಮೆ ವಿಶೇಷಾಂಕವನ್ನು ನೀಡಿ ಗುರುಪೂರ್ಣಿಮೆಯ ಮಹತ್ವವನ್ನು ಹೇಳಿದರು. ಅವರು ಅದನ್ನು ಅತ್ಯಂತ ಜಿಜ್ಞಾಸೆಯಿಂದ ಮತ್ತು ಮನಃಪೂರ್ವಕವಾಗಿ ಆಲಿಸಿದರು. ಈ ಸಮಯದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಕರ್ನಾಟಕ ರಾಜ್ಯ ವಕ್ತಾರ ಶ್ರೀ. ಮೋಹನ ಗೌಡ ಮತ್ತು ಸಮಿತಿಯ ಸೌ. ಭವ್ಯ ಗೌಡ ಇವರು ಉಪಸ್ಥಿತಿರಿದ್ದರು
ಸನಾತನ ಪ್ರಭಾತ > Location > ಏಷ್ಯಾ > ಭಾರತ > ಕರ್ನಾಟಕ > ಸನಾತನ ಸಂಸ್ಥೆಯ ಗುರುಪೂರ್ಣಿಮಾ ಮಹೋತ್ಸವಕ್ಕೆ ಉಪಸ್ಥಿತರಿರುವಂತೆ ಮುಖ್ಯಮಂತ್ರಿ ಶ್ರೀ. ಬಸವರಾಜ ಬೊಮ್ಮಾಯಿ ಇವರಿಗೆ ಆಮಂತ್ರಣ !
ಸನಾತನ ಸಂಸ್ಥೆಯ ಗುರುಪೂರ್ಣಿಮಾ ಮಹೋತ್ಸವಕ್ಕೆ ಉಪಸ್ಥಿತರಿರುವಂತೆ ಮುಖ್ಯಮಂತ್ರಿ ಶ್ರೀ. ಬಸವರಾಜ ಬೊಮ್ಮಾಯಿ ಇವರಿಗೆ ಆಮಂತ್ರಣ !
ಸಂಬಂಧಿತ ಲೇಖನಗಳು
ಗುನಾ (ಮಧ್ಯಪ್ರದೇಶ) ಇಲ್ಲಿಯ ಕಾನ್ವೆಂಟ್ ಶಾಲೆಯಲ್ಲಿ ಹಿಂದೂ ವಿದ್ಯಾರ್ಥಿನಿಗೆ ಹಿಜಾಬ್ ಹಾಕಿ ನೃತ್ಯ ಮಾಡಿಸಿದರು !
ನಾಸಿಕ ನ ಶಾಲಾ ಆವರಣದಲ್ಲಿ ಗೌತಮಿ ಪಾಟೀಲಳ ಅಶ್ಲೀಲ ನೃತ್ಯ ಕಾರ್ಯಕ್ರಮ !
31 ವರ್ಷಗಳ ಹಿಂದೆ ದಾಳಿಯ ಹೆಸರಿನಲ್ಲಿ ಅನ್ಯಾಯ ಮತ್ತು ಬಲಾತ್ಕಾರ ನಡೆಸಿದ ತಮಿಳುನಾಡಿನ 215 ಅಧಿಕಾರಿಗಳಿಗೆ ಶಿಕ್ಷೆ
ಮೋತಿಹಾರಿ (ಬಿಹಾರ) ಇಲ್ಲಿ ಗಣಪತಿ ವಿಸರ್ಜನೆಯ ಶೋಭಾಯಾತ್ರೆಯಲ್ಲಿ ಮುತಾಂಧ ಮುಸಲ್ಮಾನರಿಂದ ಆಸಿಡ್ ದಾಳಿ !
‘ಪೌಡರ್ ಮತ್ತು ಲಿಪ್ಸ್ಟಿಕ್’ ಹಚ್ಚಿಕೊಳ್ಳುವ ಸ್ತ್ರೀಯರಿಗೆ ಮಾತ್ರ ಸಿಗುವುದು ಮಹಿಳಾ ಮೀಸಲಾತಿ ಲಾಭ ! (ಅಂತೆ) – ರಾಷ್ಟ್ರೀಯ ಜನತಾದಳದ ನಾಯಕ ಅಬ್ದುಲ್ ಬಾರಿ ಸಿದ್ದಿಕಿ
ಜ್ಞಾನವಾಪಿಯ ಸಮೀಕ್ಷೆ ನಿಲ್ಲಿಸುವುದಕ್ಕೆ ಮುಸಲ್ಮಾನ ಪಕ್ಷ ಸಲ್ಲಿಸಿದ್ದ ಬೇಡಿಕೆ ನ್ಯಾಯಾಲಯದಿಂದ ತಿರಸ್ಕಾರ