
ಮೇವಾತ (ಹರಿಯಾಣಾ) – ಇಲ್ಲಿನ ಒಂದು ಕಟ್ಟರತಾವಾದಿ ಮುಸಲ್ಮಾನನು ಭಾಜಪದ ಮಾಜಿ ವಕ್ತಾರರಾದ ನೂಪುರ ಶರ್ಮಾರವರ ನಾಲಿಗೆ ಕತ್ತರಿಸುವವರಿಗೆ ೨ ಕೋಟಿ ರೂಪಾಯಿಗಳ ಬಕ್ಷೀಸು ನೀಡುವುದಾಗಿ ಘೋಷಿಸಿದ್ದಾನೆ. ಓರ್ವ ಪತ್ರಕರ್ತನಿಗೆ ಸಂದರ್ಶನ ನೀಡುವಾಗ ಈ ಕಟ್ಟರತಾವಾದಿ ಮುಸಲ್ಮಾನನು ಈ ಬೆದರಿಕೆಯ ಹೇಳಿಕೆ ನೀಡಿದ್ದು ಅದರ ವಿಡಿಯೋ ಪ್ರಸಾರಿತವಾಗಿದೆ. ಅನಂತರ ಸಂಬಂಧಿತ ಕಟ್ಟರತಾವಾದಿ ಮುಸಲ್ಮಾನನು ಪತ್ರಕರ್ತನಿಗೆ ‘ನೀನು ನೂಪುರ ಶರ್ಮಾರವರ ನಾಲಿಗೆಯನ್ನು ಏಕೆ ಕತ್ತರಿಸುವುದಿಲ್ಲ ? ನನ್ನ ಕರೆಗೆ ನೀನು ಏಕೆ ಪ್ರತಿಕ್ರಿಯೆ ನೀಡುತ್ತಿಲ್ಲ ?’ ಎಂದು ಕಿರುಚಾಡುತ್ತಿರುವುದು ಕಂಡುಬರುತ್ತಿದೆ. ಈ ವಿಡಿಯೋ ಪ್ರಸಾರಿತವಾದ ನಂತರ ಪೊಲೀಸರು ಘಟನೆಯ ತನಿಖೆ ನಡೆಸುತ್ತಿದ್ದಾರೆ. ಈ ಕಟ್ಟರತಾವಾದಿಯ ಹೆಸರು ಇನ್ನೂ ಬೆಳಕಿಗೆ ಬಂದಿಲ್ಲ.
#itshappening #Trending #BreakingNews Tension in #Mewat as a video of man announcing reward on slashing @NupurSharmaBJP ‘s tongue goes viral. @nuhpolice gets in action to identify accused. #NupurSharma #NupurSharmaControversy @VHPDigital @bajrangdalmewat pic.twitter.com/6C064Z79qO
— Sumedha Sharma (@sumedhasharma86) July 6, 2022
ಸಂಪಾದಕೀಯ ನಿಲುವುಇದು ಭಾರತದಲ್ಲಿನ ಕಟ್ಟರತಾವಾದಿ ಮುಸಲ್ಮಾನರಿಗೆ ಕಾನೂನಿನ ಭಯವಿಲ್ಲದಿರುವುದರ ಉದಾಹರಣೆಯಾಗಿದೆ. ದೇಶದಲ್ಲಿನ ಕಾನೂನು ಮತ್ತು ಸುವ್ಯವಸ್ಥೆಯನ್ನು ಹದಗೆಡಿಸುವ ಇಂತಹವರಿಗೆ ಕಠೋರ ಶಿಕ್ಷೆಯಾಗುವುದು ಆವಶ್ಯಕವಾಗಿದೆ ! |
‘ದೇವಸ್ಥಾನ ಇನಾಮು ನಿರ್ಮೂಲನಾ ಕರಡು ಕಾಯ್ದೆ 2026’ ಕ್ಕೆ ತಡೆ!
ಉತ್ತರಪ್ರದೇಶದಲ್ಲಿನ ನೇಪಾಳ ಗಡಿಯ ಸಮೀಪವಿರುವ ‘ಗುಪ್ತ ಚರ್ಚ್’ ಮೂಲಕ ಹಿಂದೂಗಳ ಮತಾಂತರ ಮಾಡಲಾಗುತ್ತಿದೆ !
ವಿಸರ್ಜಿಸಿದ ಶ್ರೀಗಣೇಶ ಮೂರ್ತಿಗಳ ‘ಪಿಒಪಿ’ಯಿಂದ ಬೆಂಚು, ಇಟ್ಟಿಗೆ ಮತ್ತು ಅಲಂಕಾರಿಕ ವಸ್ತುಗಳ ತಯಾರಿ!
ಸಂತ್ರಸ್ತ ಯುವತಿಯರಿಗೆ ಜಾಕಿರ್ ನಾಯ್ಕ್ ಮತ್ತು ಪಾಕಿಸ್ತಾನಿ ಮೌಲ್ವಿ ತಾರಿಕ್ ಜಮೀಲ್ ಅವರ ವಿಡಿಯೋಗಳನ್ನು ತೋರಿಸಲಾಗುತ್ತಿತ್ತು !
‘ವಿಪ್ರೋ’ದಲ್ಲಿ ಮಹಿಳಾ ಉದ್ಯೋಗಿಗಳ ಕಲ್ಯಾಣ, ಘನತೆ ಮತ್ತು ಗೌರವಕ್ಕೆ ಅತ್ಯುನ್ನತ ಪ್ರಾಮುಖ್ಯತೆ ನೀಡಲಾಗುತ್ತದೆ’(ಅಂತೆ))
ಭಯೋತ್ಪಾದಕ ದಾಳಿ ನಡೆಸುವ ಸಂಚು : ತುಮಕೂರು ಮೂಲದ ಅಲ್ಲಾ ಬಕ್ಷ್ ಎಂಬುವನ ಬಂಧನ