ಇಮಾಮಗಳ ಮೂಲಕ ಮನವಿ!

ಕಾನಪುರ (ಉತ್ತರಪ್ರದೇಶ) – ಇಲ್ಲಿಯ ‘ಅಸೊಸಿಯೇಶನ್ ಆಫ್ ಮುಸ್ಲಿಂ ಪ್ರೊಫೆಶನಲ್ಸ್’ ಸಂಘಟನೆಯು ಮುಸ್ಲಿಂ ಯುವಕರಿಗೆ ‘ಅಗ್ನಿಪಥ’ ಯೋಜನೆಯ ಮೂಲಕ ಸೇನೆಗೆ ಸೇರಿ ಅಗ್ನಿವೀರರಾಗಬೇಕು ಎಂದು ಮನವಿ ಮಾಡಿದೆ.
Muslim intellectuals to support Centres Agnipath scheme https://t.co/nhvrvfytSS #Agnipath #Intellectuals #Lucknow #scheme
— TeluguStop.com (@telugustop) June 24, 2022
೧. ಸಂಘಟನೆಯ ಪೋಷಕ ಶಾಹಿದ ಕಮ್ರಾನ ಮಾತನಾಡಿ ಮುಸ್ಲಿಂ ಯುವಕರು ಅಗ್ನಿವೀರ ಅರ್ಜಿ ಸಲ್ಲಿಸುವ ಮೂಲಕ ದೇಶ ಸೇವೆ ಮಾಡುವಂತೆ ಮನವಿ ಮಾಡಿದ್ದಾರೆ. ಇದಕ್ಕಾಗಿ ಮಸೀದಿಯ ಇಮಾಮಗಳ ನೆರವು ಪಡೆಯಲಾಗುತ್ತಿದೆ. ಇಮಾಮರು ಮನವಿ ಸಲ್ಲಿಸಿದರೆ ಅದು ಹೆಚ್ಚು ಪರಿಣಾಮ ಬೀರುತ್ತದೆ.
೨. ಕಾನಪುರ ನಿವಾಸಿ ಖಾಜಿ ಸಗೀರ ಅಲಮ ಹಬೀಬಿ ಮಾತನಾಡಿ ದೇಶ ಸೇವೆ ಮಾಡುವುದು ಪ್ರತಿಯೊಬ್ಬ ಮುಸಲ್ಮಾನನ ಕರ್ತವ್ಯ ಎಂದಿದ್ದಾರೆ.
೩. ಮೌಲಾನಾ ತೌಕೀರ ರಜಾ ಕೂಡಾ ಮುಸ್ಲಿಂ ಯುವಕರು ಅಗ್ನಿವೀರ ಯೋಜನೆಗೆ ಅರ್ಜಿ ಸಲ್ಲಿಸಬೇಕು ಎಂದರು. “ದೇಶಕ್ಕೆ ಸೇವೆ ಸಲ್ಲಿಸಲು ಇದೊಂದು ಉತ್ತಮ ಅವಕಾಶ” ಎಂದರು.
ಸಂಪಾದಕೀಯ ನಿಲುವುಈ ಪ್ರಕಾರ ಸೈನ್ಯದಲ್ಲಿ ಭರ್ತಿಯಾದವರು ಭಾರತದ ಪರವಾಗಿ ಎಷ್ಟು ಹೊರಾಡುತ್ತಾರೆ ಮತ್ತು ಶತ್ರು ದೇಶಗಳ ಪರವಾಗಿ ಎಷ್ಟು ಹೊರಾಡುತ್ತಾರೆ ಅಥವಾ ನಿವೃತ್ತರಾದ ನಂತರ ಹಿಂಸಾಚಾರದಲ್ಲಿ ಭಾಗವಹಿಸಿದರೆ, ಅದನ್ನು ತಡೆಯುವವರು ಯಾರು? ೧೯೪೮ರಲ್ಲಿ ಕಾಶ್ಮೀರದ ಮೇಲೆ ಪಾಕಿಸ್ತಾನ ದಂಡೆತ್ತಿ ಬಂದಾಗ ಕಾಶ್ಮೀರದ ಮಹಾರಾಜ ಹರಿಸಿಂಗ ಅವರ ಸೇನೆಯಲ್ಲಿದ್ದ ಮುಸ್ಲಿಂ ಸೈನಿಕರು ಪಾಕಿಸ್ತಾನಕ್ಕೆ ಹೋಗಿ ಸೇರಿದರು ಇದು ಮರೆಯಲಾಗದ ಇತಿಹಾಸ! |
ಕಾಶ್ಮೀರದಲ್ಲಿ ಸರಳಾ ಭಟ್ ಹತ್ಯೆ ಪ್ರಕರಣ: 36 ವರ್ಷಗಳ ನಂತರ ಉಗ್ರರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆ!
ನಿಜಾಮಾಬಾದ್ (ತೆಲಂಗಾಣ): ಶಾಲೆಯಲ್ಲಿ ಹಿಂದೂ ವಿದ್ಯಾರ್ಥಿಗಳಿಗೆ ಉರ್ದು ಮತ್ತು ಕಲ್ಮಾ ಕಲಿಸುವುದಕ್ಕೆ ವಿರೋಧ
ವಿವಾಹಕ್ಕಾಗಿ ಮುಸ್ಲಿಂ ಯುವತಿಯಿಂದ ಇಸ್ಲಾಂ ಧರ್ಮ ಸ್ವೀಕರಿಸಲು ಒತ್ತಡ; ಹಿಂದು ಯುವಕನ ಆತ್ಮಹತ್ಯೆ!
ಮಣ್ಣಿನಿಂದ ತಯಾರಿಸಿದ ಶ್ರೀಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ! – ಪ್ರಧಾನಿ
Kota Conversion Racket : ಕೋಟಾ (ರಾಜಸ್ಥಾನ): ಹಿಂದೂ ಮಹಿಳೆಯರ ಮತಾಂತರ, ಲೈಂಗಿಕ ಶೋಷಣೆ
ಪ್ರಾರ್ಥನೆ ಅಥವಾ ಮಂತ್ರಗಳನ್ನು ಹೇಳಲು ವಿದ್ಯಾರ್ಥಿಗಳು ಅಥವಾ ಪೋಷಕರ ಒಪ್ಪಿಗೆ ಅತ್ಯಗತ್ಯ! – IRS Nisha Oraon