
ನವದೆಹಲಿ – ದೆಹಲಿಯಲ್ಲಿರುವ ತುಘಲಕ ರೋಡ್, ಅಕಬರ ರೋಡ್, ಔರಂಗಜೇಬ ಲೇನ್, ಹುಮಾಯೂನ ರೋಡ್, ಮತ್ತು ಶಹಜಹಾನ ರೋಡ್ ಈ ಹೆಸರುಗಳನ್ನು ಬದಲಾಯಿಸಬೇಕು ಎಂದು ಭಾಜಪವು ಮಹಾನಗರಪಾಲಿಕೆಯಲ್ಲಿ ಮನವಿ ಮಾಡಿದೆ. ತುಘಲಕ ರೋಡಿನ ಹೆಸರು ಗುರು ಗೋವಿಂದಸಿಂಹ ಮಾರ್ಗ, ಆಕಬರ ರೋಡಿನ ಹೆಸರು ಮಹಾರಾಣಾ ಪ್ರತಾಪ ರೋಡ, ಔರಂಗಜೇಬ ಲೇನಿನ ಹೆಸರು ಅಬ್ದುಲ್ ಕಲಾಂ ಲೆನ್, ಹುಮಾಯೂನ ರೋಡಿನ ಹೆಸರು ಮಹರ್ಷಿ ವಾಲ್ಮೀಕಿ ರೋಡ್, ಬಾಬರ ಲೇನಿನ ಹೆಸರು ಖುದಿರಾಮ ಬೋಸ, ಮತ್ತು ಶಹಜಹಾನ ರೋಡಿನ ಹೆಸರು ಜನರಲ್ ಬಿಪಿನ ಸಿಂಹ ರಾವತ ರೋಡ್ ಎಂದು ಇಡಬೇಕೆಂದು, ಭಾಜಪವು ಹೇಳಿದೆ.
He also demanded renaming Akbar Road after Maharana Pratap who fought the Mughals and was considered “pride of Hindus” on the Rajput icon’s 482nd birth anniversary#BJP #Delhi #LutyenDelhi
Download the all-new BS App here – https://t.co/DAH4tItnejhttps://t.co/ybUrbDvLdb
— Business Standard (@bsindia) May 10, 2022
ಸಂಪಾದಕೀಯ ನಿಲುವುಕಳೆದ ೭೪ ವರ್ಷಗಳಲ್ಲಿ ಕೇವಲ ದೆಹಲಿಯಲ್ಲಿ ಮಾತ್ರವಲ್ಲದೆ, ಸಂಪೂರ್ಣ ದೇಶದಲ್ಲಿರುವ ಊರು, ನಗರ, ರಸ್ತೆ ಮುಂತಾದವುಗಳಿಗೆ ಇರುವ ಅಕ್ರಮಣಕಾರರ ಹೆಸರುಗಳು ಏಕೆ ಬದಲಾಯಿಸಲಾಗಲ್ಲಿಲ್ಲ ? ಮತ್ತು ಈಗಲೂ ಇದರ ಬದಲಾವಣೆಗಾಗಿ ಏಕೆ ಮನವಿ ಮಾಡಬೇಕಾಗುತ್ತದೆ ? |
ಶ್ರೀರಾಮ ಮಂದಿರದಲ್ಲಿ ದೇಣಿಗೆ ಕಳುವಾಗುವುದು, ಸಮಾಜದ ನೈತಿಕ ಅಧಃಪತನದ ಪರಾಕಾಷ್ಠೆ! – ನ್ಯಾಯಮೂರ್ತಿ ಅತುಲ್ ಶ್ರೀಧರನ್, ಅಲಹಾಬಾದ್ ಹೈಕೋರ್ಟ್
ಕಾಶ್ಮೀರ: ಪಾಕಿಸ್ತಾನಿ ಭಯೋತ್ಪಾದಕರಿಗೆ ಸಹಾಯ ಮಾಡುತ್ತಿದ್ದ ಮಹಮ್ಮದ್ ರಫೀಕ್ ನಾಯಕ್ ನ ಬಂಧನ.
ಲಾಠಿಚಾರ್ಜ್ನ ವೀಡಿಯೊಗಳನ್ನು ನೋಡಲು ನಮ್ಮ ಬಳಿ ಸಮಯವಿಲ್ಲ!
ರಾಜಸ್ಥಾನದಲ್ಲಿ ೧೯೯೬ ರಲ್ಲಿ ನಡೆದ ಬಾಂಬ್ ಸ್ಪೋಟ ಪ್ರಕರಣದ ತೀರ್ಪನ್ನು ರದ್ದುಗೊಳಿಸಿದ ಸರ್ವೋಚ್ಛ ನ್ಯಾಯಾಲಯ
ಸಂಸತ್ತಿನಲ್ಲಿ ವಿರೋಧ ಪಕ್ಷಗಳಿಂದ ಗಲಾಟೆ : ಎರಡೂ ಸದನಗಳ ಕಲಾಪ ಕೆಲವು ಗಂಟೆಗಳ ಕಾಲ ಮುಂದೂಡಿಕೆ : Adjournment of both houses
‘ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್’ ಸಂಸ್ಥೆಗೆ ಗ್ರಾಹಕನಿಗೆ ೫೦ ಸಾವಿರ ರೂಪಾಯಿ ನಷ್ಟ ಪರಿಹಾರ ನೀಡುವಂತೆ ಆದೇಶ : Hindustan Unilever Compensation