ಅಲ್ಪಾವಧಿಯ; ಆದರೆ ವೇಗದ ಯುದ್ಧಕ್ಕಾಗಿ ಸಿದ್ಧರಾಗಿರುವುದರ ಆವಶ್ಯಕತೆ ಇದೆ! – ಭಾರತೀಯ ವಾಯುಪಡೆಯ ಮುಖ್ಯಸ್ಥ ವಿ.ಆರ.ಚೌಧರಿ

ನವ ದೆಹಲಿ – ಸಧ್ಯದ ರಾಜಕೀಯ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಭಾರತೀಯ ವಾಯುಪಡೆಗೆ ಸಿಕ್ಕಿರುವ ಸೂಚನೆಯ ನಂತರ ಅಲ್ಪಾವಧಿಯ; ಆದರೆ ವೇಗದ ಯುದ್ಧಕ್ಕಾಗಿ ಸಿದ್ಧರಾಗಿರುವುದರ ಆವಶ್ಯಕತೆ ಇದೆ, ಎಂದು ಭಾರತೀಯ ವಾಯುಪಡೆಯ ಮುಖ್ಯಸ್ಥ ಏರ ಚೀಫ ಮಾರ್ಶಲ ವಿ.ಆರ. ಚೌಧರಿಯವರು ಒಂದು ಸಮ್ಮೆಳನದಲ್ಲಿ ಹೇಳಿದರು.

‘ಹಾಗೆಯೇ ಅಧಿಕ ಕಾಲ ನಡೆಯುವ ಸಂಘರ್ಷಕ್ಕಾಗಿಯೂ ಸಿದ್ಧರಾಗಿರುವುದರ ಆವಶ್ಯಕತೆ ಇದೆ. ಲದಾಖಿನಲ್ಲಿ ಈ ರೀತಿಯ ಸಂಘರ್ಷವನ್ನು ಎದುರಿಸುತ್ತಿದ್ದೇವೆ ಎಂದು ಕೂಡಾ ಅವರು ಸ್ಪಷ್ಟಪಡಿಸಿದ್ದಾರೆ.