ಸಂಸ್ಕೃತವು ಎಲ್ಲಾಭಾಷೆಗಳ ತಾಯಿ ಮತ್ತು ಸಮೃದ್ಧ ಭಾಷೆಯಾಗಿದೆ. ಆದ್ದರಿಂದ ಕೇಂದ್ರ ಸರಕಾರ ಈಗಲಾದರೂ ಭಾರತದಲ್ಲಿ ಸಂಸ್ಕೃತವನ್ನು ಕಡ್ಡಾಯಗೊಳಿಸುವ ಪ್ರಯತ್ನ ಮಾಡಬೇಕು ಎಂಬುದು ಭಾಷಾಪ್ರೇಮಿಗಳಿಗೆ ಅನಿಸುತ್ತದೆ !

ಗುವಾಹಟಿ (ಆಸ್ಸಾಂ) – ಈಶಾನ್ಯ ರಾಜ್ಯಗಳಲ್ಲಿ ೧೦ನೇ ತರಗತಿಯಲ್ಲಿ ‘ಹಿಂದಿ’ಯನ್ನು ಕಡ್ಡಾಯಗೊಳಿಸುವ ಕೇಂದ್ರ ಸರಕಾರದ ನಿರ್ಧಾರವನ್ನು ಆಸ್ಸಾಂ ಸಾಹಿತ್ಯ ಸಭೆ ಸೇರಿದಂತೆ ಈಶಾನ್ಯದ ಹಲವಾರು ಸಂಘಟನೆಗಳು ವಿರೋಧಿಸಿವೆ. ಕೂಡಲೇ ಈ ನಿರ್ಧಾರ ಹಿಂಪಡೆಯಬೇಕು ಎಂದು ಅಗ್ರಹಿಸಿದರು. ಆಸ್ಸಾಂನ ವಿರೋಧ ಪಕ್ಷಗಳು ಈ ಕ್ರಮವು ‘ಸಾಂಸ್ಕ್ರತಿಕ ಸಾಮ್ರಾಜ್ಯಶಾಹಿಯತ್ತ ಸಾಗಲು ಇಟ್ಟ ಒಂದು ಹೆಜ್ಜೆಯಾಗಿದೆ’ ಎಂದು ಹೇಳಿದ್ದಾರೆ.
Apex literary body, Asam Sahitya Sabha (ASS) has opposed the move to make Hindi a compulsory subject till Class 10 in North-Eastern states.https://t.co/CK3QvSIkRI
— Economic Times (@EconomicTimes) April 11, 2022
ಕಾಂಗ್ರೆಸ ಮತ್ತು ಆಸ್ಸಾಂ ಜಾತಿಯ ಪರಿಷತಸಹ ಅನ್ಯ ವಿರೋಧಿ ಪಕ್ಷಗಳು ‘ಈ ನಿರ್ಣಯವನ್ನು ಸಾರ್ವಜನಿಕ ಹಿತಾಸಕ್ತಿ ವಿರುದ್ಧವಾಗಿರುವ ನಿರ್ಧಾರವನ್ನು ಹಿಂಪಡೆಯಬೇಕು’, ಎಂದು ಒತ್ತಾಯಿಸಿವೆ.
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ