ಬಾಂಗ್ಲಾದೇಶದಲ್ಲಿನ ಮತಾಂಧರು ಬೆದರಿಕೆ ಹಾಕಿರುವ ಬಗ್ಗೆ ತಸ್ಲೀಮಾ ನಸರೀನರವರಿಂದ ಮಾಹಿತಿ
|
* ಇಸ್ಲಾಮಿ ದೇಶಗಳಿಗೆ ಅಲ್ಲಿನ ಹಿಂದೂಗಳ ಮೇಲೆ ಆಕ್ರಮಣ ಮಾಡಲು, ಅವರ ಧಾರ್ಮಿಕ ರೂಢಿಗಳ ಮೇಲೆ ನಿರ್ಬಂಧ ಹೇರಲು ಅವಕಾಶ ಬೇಕಾಗಿರುತ್ತದೆ. ಕರ್ನಾಟಕದಲ್ಲಿನ ಹಿಜಾಬಿನ ಪ್ರಕರಣವು ಅವರಿಗೆ ಸುಲಭವಾಗಿ ದೊರೆತಿದೆ. ಆದುದರಿಂದ ಅವರು ಹೀಗೆ ಏನೂ ಮಾಡುವುದಿಲ್ಲ ಎಂದು ಹೇಳಲು ಸಾಧ್ಯವಿಲ್ಲ ! ಈ ವಿಷಯದಲ್ಲಿ ಭಾರತ ಸರಕಾರವು ಬಾಂಗ್ಲಾದೇಶದಲ್ಲಿನ ಹಿಂದೂಗಳ ರಕ್ಷಣೆಗಾಗಿ ಅಲ್ಲಿನ ಸರಕಾರದ ಮೇಲೆ ಒತ್ತಡ ನಿರ್ಮಾಣ ಮಾಡಬೇಕಿದೆ, ಎಂದು ಹಿಂದೂಗಳಿಗೆ ಅನಿಸುತ್ತದೆ ! – ಸಂಪಾದಕರು * ಭಾರತದಲ್ಲಿ ಹಿಜಾಬನ್ನು ಸಮರ್ಥಿಸುವ ತಥಾಕಥಿತ ಜಾತ್ಯಾತೀತವಾದಿಗಳು ಈ ವಿಷಯದಲ್ಲಿ ಏಕೆ ಮಾತನಾಡುವುದಿಲ್ಲ ? – ಸಂಪಾದಕರು |

ನವದೆಹಲಿ – ಬಾಂಗ್ಲಾದೇಶಿ ಮುಲ್ಲಾ (ಮುಸಲ್ಮಾನ) ಬಾಂಗ್ಲಾದೇಶದಲ್ಲಿನ ಹಿಂದೂಗಳಿಗೆ ಬೆದರಿಕೆ ಹಾಕುತ್ತಿದ್ದಾರೆ. `ಕರ್ನಾಟಕದಲ್ಲಿನ ಮುಸಲ್ಮಾನರಿಗೆ ಹಿಜಾಬ ಧರಿಸಲು ಅನುಮತಿ ನೀಡದಿದ್ದರೆ ಬಾಂಗ್ಲಾದೇಶದಲ್ಲಿನ ಹಿಂದೂಗಳಿಗೆ ಮುಲ್ಲಾ (ಮುಸಲ್ಮಾನ) ಧೋತರ ಧರಿಸಲು, ಕುಂಕುಮ ಧರಿಸಲು ನೀಡುವುದಿಲ್ಲ’, ಎಂಬ ಬೆದರಿಕೆಯನ್ನು ಹಾಕಿರುವ ಮಾಹಿತಿಯನ್ನು ಬಾಂಗ್ಲಾದೇಶಿ ಲೇಖಕಿಯಾದ ತಸ್ಲೀಮಾ ನಸರೀನರವರು ಟ್ವೀಟ್ ಮಾಡಿ ನೀಡಿದ್ದಾರೆ.
Bangladeshi Mullahs threatening Bangladeshi Hindus. If Karnataka Muslims are not allowed to wear hijab, Bangladeshi Hindus will be prevented by Mullahs from wearing dhotis,sankhas and sindoors. pic.twitter.com/e17r9qPpmE
— taslima nasreen (@taslimanasreen) February 18, 2022
ಅಸದುದ್ದೀನ ಓವೈಸಿಯು ನನ್ನನ್ನು ಕೊಲ್ಲಲು ಗೂಂಡಾಗಳನ್ನು ಕಳುಹಿಸಿದ್ದನು ! ? ತಸ್ಲೀಮಾ ನಸರೀನ ರವರ ಆರೋಪ
ಎಮ್. ಐ. ಎಮ್. ನ ಅಧ್ಯಕ್ಷ ಹಾಗೂ ಸಂಸದರಾದ ಅಸದುದ್ದೀನ ಓವೈಸಿಯವರು ತಸ್ಲೀಮಾ ನಸರೀನರವರನ್ನು `ದ್ವೇಷದ ಪ್ರತೀಕ’ ಎಂದು ಹೇಳಿದ್ದರು. ಆ ಹೇಳಿಕೆಯ ಮೇರೆಗೆ ತಸ್ಲೀಮಾ ನಸರೀನರವರು ಇನ್ನೊಂದು ಟ್ವೀಟ್ನಲ್ಲಿ ಪ್ರತ್ಯುತ್ತರ ನೀಡುವಾಗ `ಅವರು (ಓವೈಸಿ) ಹೇಳುತ್ತಾರೆ, ನಾನು ದ್ವೇಷದ ಪ್ರತೀಕವಾಗಿದ್ದೇನೆ. ನಿಜವೇ ? ನನ್ನ ಮೇಲಿರುವ ಪ್ರೀತಿಯಿಂದಾಗಿಯೇ ಅವರು ನನ್ನನ್ನು ಕೊಲ್ಲಲು ಭಾಗ್ಯನಗರ ಮತ್ತು ಸಂಭಾಗೀನಗರದಲ್ಲಿ ಗೂಂಡಾಗಳನ್ನು ಕಳುಹಿಸಿರಬೇಕು !’ ಎಂದು ಆರೋಪಿಸಿದ್ದಾರೆ.
Kerala HC on Waqf : ಕೇರಳ ಹೈಕೋರ್ಟ್ನಿಂದ ರಾಜ್ಯ ವಕ್ಫ್ ಮಂಡಳಿಗೆ ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳದಂತೆ ತಡೆ
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
ಪ್ರಭು ಶ್ರೀರಾಮಚಂದ್ರರು ಒಂದು ಮದುವೆ ಮಾಡಿಕೊಂಡರೆ, ರಹೀಮನಿಂದಲೂ ಅದೇ ನಿರೀಕ್ಷೆ ಇರುತ್ತದೆ! : CM Dr. Mohan Yadav
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
ಮಾಫಿಯಾಗಳನ್ನು ನರಕಕ್ಕೆ ಅಥವಾ ಜೈಲಿಗೆ ಕಳುಹಿಸುತ್ತೇನೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ : CM Yogi Adityanath
‘ಶ್ರೀಕೃಷ್ಣ ಮುಸಲ್ಮಾನರಾಗಿದ್ದರು ಮತ್ತು ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತಿದ್ದರಂತೆ!’– Maulana Jarjis Ansari