ಕಾಶ್ಮೀರದ ಕುಲಗಾಮದಲ್ಲಿ ಒಬ್ಬ ಜಿಹಾದಿ ಭಯೋತ್ಪಾದಕ ಹತ, ಒಬ್ಬ ಸೈನಿಕ ಹುತಾತ್ಮ !

ಭಾರತದೊಂದಿಗೆ ೧೦೦ ವರ್ಷ ಶತ್ರುತ್ವ ಇಟ್ಟುಕೊಳ್ಳದಂತೆ ಘೋಷಿಸಿದ್ದ ಪಾಕಿಸ್ತಾನ ಒಳಸಂಚು ಬಟಾಬಯಲು

ಒಬ್ಬೊಬ್ಬ ಉಗ್ರರನ್ನು ಸಾಯಿಸುತ್ತ ಹೋದರೆ ಭಾರತದ ಮೂಲಕ್ಕೆ ಕೊಡಲಿ ಏಟು ಹಾಕುವ ಜಿಹಾದಿ ಉಗ್ರರು ಎಂದಿಗೂ ನಾಶವಾಗುವದಿಲ್ಲ ! ಭಯೋತ್ಪಾದಕರ ತವರೂರಾಗಿರುವ ಪಾಕಿಸ್ತಾನವನ್ನು ಬೇರುಸಮೇತ ನಾಶಮಾಡದ ಹೊರತು ಭಯೋತ್ಪಾದಕರ ಸಮೂಲನಾಶ ಎಂದಿಗೂ ಸಾಧ್ಯವಿಲ್ಲ ! ಆದ್ದರಿಂದ ಪಾಕಿಸ್ತಾನವನ್ನು ಸರ್ವನಾಶ ಮಾಡುವುದು ಆವಶ್ಯಕ !

ಶ್ರೀನಗರ – ಕಾಶ್ಮೀರದ ಕುಲಗಾಮದಲ್ಲಿ ಭಯೋತ್ಪಾದಕರ ನಡುವೆ ನಡೆದ ಚಕಮಕಿಯಲ್ಲಿ ಭಾರತೀಯ ಸೈನ್ಯವು ಜೈಶ-ಎ-ಮಹಮ್ಮದ್ ಈ ಉಗ್ರರ ಸಂಘಟನೆಯು ಒಬ್ಬ ಉಗ್ರರನನ್ನು ಸಾಯಿಸಿದ್ದಾರೆ. ಈ ಚಕಮಕಿಯಲ್ಲಿ ರೋಹಿತ ಛಿಬ ಎಂಬ ಪೊಲೀಸ ಹುತಾತ್ಮರಾದರೂ ಹಾಗೂ ೩ ಸೈನಿಕರು ಮತ್ತು ೨ ನಾಗರಿಕರು ಗಾಯಗೊಂಡರು.

ಸೈನ್ಯಾಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ ಕೂಲಗಾಮ ಜಿಲ್ಲೆಯಲ್ಲಿ ಸಾರಿಗೆ ಕ್ಷೇತ್ರದಲ್ಲಿ ಉಗ್ರರು ಅಡಗಿರುವ ಮಾಹಿತಿ ಸೈನಿಕರಿಗೆ ಸಿಕ್ಕಿತು. ಈ ಬಗ್ಗೆ ಶೋಧ ಕಾರ್ಯಾಚರಣೆ ನಡೆಸುತ್ತಿರುವಾಗ ಎರಡು ಗುಂಪಿನ ನಡುವೆ ಚಕಮಕಿ ನಡೆಯಿತು.