ಭಾರತದೊಂದಿಗೆ ೧೦೦ ವರ್ಷ ಶತ್ರುತ್ವ ಇಟ್ಟುಕೊಳ್ಳದಂತೆ ಘೋಷಿಸಿದ್ದ ಪಾಕಿಸ್ತಾನ ಒಳಸಂಚು ಬಟಾಬಯಲು
ಒಬ್ಬೊಬ್ಬ ಉಗ್ರರನ್ನು ಸಾಯಿಸುತ್ತ ಹೋದರೆ ಭಾರತದ ಮೂಲಕ್ಕೆ ಕೊಡಲಿ ಏಟು ಹಾಕುವ ಜಿಹಾದಿ ಉಗ್ರರು ಎಂದಿಗೂ ನಾಶವಾಗುವದಿಲ್ಲ ! ಭಯೋತ್ಪಾದಕರ ತವರೂರಾಗಿರುವ ಪಾಕಿಸ್ತಾನವನ್ನು ಬೇರುಸಮೇತ ನಾಶಮಾಡದ ಹೊರತು ಭಯೋತ್ಪಾದಕರ ಸಮೂಲನಾಶ ಎಂದಿಗೂ ಸಾಧ್ಯವಿಲ್ಲ ! ಆದ್ದರಿಂದ ಪಾಕಿಸ್ತಾನವನ್ನು ಸರ್ವನಾಶ ಮಾಡುವುದು ಆವಶ್ಯಕ !

ಶ್ರೀನಗರ – ಕಾಶ್ಮೀರದ ಕುಲಗಾಮದಲ್ಲಿ ಭಯೋತ್ಪಾದಕರ ನಡುವೆ ನಡೆದ ಚಕಮಕಿಯಲ್ಲಿ ಭಾರತೀಯ ಸೈನ್ಯವು ಜೈಶ-ಎ-ಮಹಮ್ಮದ್ ಈ ಉಗ್ರರ ಸಂಘಟನೆಯು ಒಬ್ಬ ಉಗ್ರರನನ್ನು ಸಾಯಿಸಿದ್ದಾರೆ. ಈ ಚಕಮಕಿಯಲ್ಲಿ ರೋಹಿತ ಛಿಬ ಎಂಬ ಪೊಲೀಸ ಹುತಾತ್ಮರಾದರೂ ಹಾಗೂ ೩ ಸೈನಿಕರು ಮತ್ತು ೨ ನಾಗರಿಕರು ಗಾಯಗೊಂಡರು.
मुठभेड़ में सुरक्षा बलों ने आतंकवादी संगठन जैश-ए-मोहम्मद के एक आतंकवादी को मार गिराया है
(@ashraf_wani) (@kamaljitsandhu) #JammuandKashmir #KulgamEncounter https://t.co/PRF9pIjq7G
— AajTak (@aajtak) January 12, 2022
ಸೈನ್ಯಾಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ ಕೂಲಗಾಮ ಜಿಲ್ಲೆಯಲ್ಲಿ ಸಾರಿಗೆ ಕ್ಷೇತ್ರದಲ್ಲಿ ಉಗ್ರರು ಅಡಗಿರುವ ಮಾಹಿತಿ ಸೈನಿಕರಿಗೆ ಸಿಕ್ಕಿತು. ಈ ಬಗ್ಗೆ ಶೋಧ ಕಾರ್ಯಾಚರಣೆ ನಡೆಸುತ್ತಿರುವಾಗ ಎರಡು ಗುಂಪಿನ ನಡುವೆ ಚಕಮಕಿ ನಡೆಯಿತು.
ಕೇರಳದಲ್ಲಿ ‘ಶಿಗೆಲ್ಲಾ’ ಸೋಂಕಿನಿಂದ ಒಂದು ಮಗುವಿನ ಸಾವು, 126 ಜನರಿಗೆ ಸೋಂಕು !
ಹಿಜಾಬ್ ನಿಂದಾಗಿ ಪರೀಕ್ಷೆ ಬರೆಯಲು ಅವಕಾಶ ಸಿಗದ ಮುಸ್ಲಿಂ ವಿದ್ಯಾರ್ಥಿನಿಗೆ ಎಂಜಿನಿಯರಿಂಗ್ ಪ್ರವೇಶಕ್ಕೆ ಅವಕಾಶ!
ರಾಜ್ಯದ ಶಾಲೆಗಳಲ್ಲಿ ಹಿಜಾಬ್ ಗೆ ನೀಡಿರುವ ಅನುಮತಿಯ ವಿರುದ್ಧ ಹಿಂದೂಗಳ ‘ಕೇಸರಿ ಶಾಲು ಅಭಿಯಾನ’ !
ದುಬೈನಲ್ಲಿ ಕೆಲಸ ಕೊಡಿಸುವ ಆಮಿಷವೊಡ್ಡಿ ಮತಾಂಧನಿಂದ ಹಿಂದೂ ಶಿಕ್ಷಕಿಯ ಮೇಲೆ ದೌರ್ಜನ್ಯ: 6 ತೊಲ ಚಿನ್ನ ಮತ್ತು ಲಕ್ಷಾಂತರ ರೂಪಾಯಿ ಲೂಟಿ!
ದೀಪ ಬೆಳಗಿ ರೆಸ್ಟೋರೆಂಟ್ ಉದ್ಘಾಟನೆ: IUML ಮಹಿಳಾ ಶಾಸಕಿಗೆ ಕಟ್ಟರವಾದಿಗಳಿಂದ ಟೀಕೆ
ಅಸ್ಸಾಂನ ಶಾಲೆಯೊಂದರಲ್ಲಿ ಮುಸ್ಲಿಂ ವಿದ್ಯಾರ್ಥಿಗಳಿಂದ ಹಿಂದೂ ವಿದ್ಯಾರ್ಥಿಗಳಿಗೆ ಗೋಮಾಂಸ ತಿನ್ನಿಸಲು ಯತ್ನ