ಭಾರತದೊಂದಿಗೆ ೧೦೦ ವರ್ಷ ಶತ್ರುತ್ವ ಇಟ್ಟುಕೊಳ್ಳದಂತೆ ಘೋಷಿಸಿದ್ದ ಪಾಕಿಸ್ತಾನ ಒಳಸಂಚು ಬಟಾಬಯಲು
ಒಬ್ಬೊಬ್ಬ ಉಗ್ರರನ್ನು ಸಾಯಿಸುತ್ತ ಹೋದರೆ ಭಾರತದ ಮೂಲಕ್ಕೆ ಕೊಡಲಿ ಏಟು ಹಾಕುವ ಜಿಹಾದಿ ಉಗ್ರರು ಎಂದಿಗೂ ನಾಶವಾಗುವದಿಲ್ಲ ! ಭಯೋತ್ಪಾದಕರ ತವರೂರಾಗಿರುವ ಪಾಕಿಸ್ತಾನವನ್ನು ಬೇರುಸಮೇತ ನಾಶಮಾಡದ ಹೊರತು ಭಯೋತ್ಪಾದಕರ ಸಮೂಲನಾಶ ಎಂದಿಗೂ ಸಾಧ್ಯವಿಲ್ಲ ! ಆದ್ದರಿಂದ ಪಾಕಿಸ್ತಾನವನ್ನು ಸರ್ವನಾಶ ಮಾಡುವುದು ಆವಶ್ಯಕ !

ಶ್ರೀನಗರ – ಕಾಶ್ಮೀರದ ಕುಲಗಾಮದಲ್ಲಿ ಭಯೋತ್ಪಾದಕರ ನಡುವೆ ನಡೆದ ಚಕಮಕಿಯಲ್ಲಿ ಭಾರತೀಯ ಸೈನ್ಯವು ಜೈಶ-ಎ-ಮಹಮ್ಮದ್ ಈ ಉಗ್ರರ ಸಂಘಟನೆಯು ಒಬ್ಬ ಉಗ್ರರನನ್ನು ಸಾಯಿಸಿದ್ದಾರೆ. ಈ ಚಕಮಕಿಯಲ್ಲಿ ರೋಹಿತ ಛಿಬ ಎಂಬ ಪೊಲೀಸ ಹುತಾತ್ಮರಾದರೂ ಹಾಗೂ ೩ ಸೈನಿಕರು ಮತ್ತು ೨ ನಾಗರಿಕರು ಗಾಯಗೊಂಡರು.
मुठभेड़ में सुरक्षा बलों ने आतंकवादी संगठन जैश-ए-मोहम्मद के एक आतंकवादी को मार गिराया है
(@ashraf_wani) (@kamaljitsandhu) #JammuandKashmir #KulgamEncounter https://t.co/PRF9pIjq7G
— AajTak (@aajtak) January 12, 2022
ಸೈನ್ಯಾಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ ಕೂಲಗಾಮ ಜಿಲ್ಲೆಯಲ್ಲಿ ಸಾರಿಗೆ ಕ್ಷೇತ್ರದಲ್ಲಿ ಉಗ್ರರು ಅಡಗಿರುವ ಮಾಹಿತಿ ಸೈನಿಕರಿಗೆ ಸಿಕ್ಕಿತು. ಈ ಬಗ್ಗೆ ಶೋಧ ಕಾರ್ಯಾಚರಣೆ ನಡೆಸುತ್ತಿರುವಾಗ ಎರಡು ಗುಂಪಿನ ನಡುವೆ ಚಕಮಕಿ ನಡೆಯಿತು.
ಹಿಂದೂ ವಿವಾಹ ಕಾಯ್ದೆಯಡಿ ವಿವಾಹ ಮಾನ್ಯವಾಗಲು ಕೇವಲ ವಿವಾಹ ಪ್ರಮಾಣಪತ್ರವಿದ್ದರೆ ಸಾಲದು !
ವಾರಾಣಸಿ: ದಾಲ್ಮಂಡಿ ರಸ್ತೆ ಅಗಲೀಕರಣ ಯೋಜನೆಯಡಿ ೫ ಮಸೀದಿಗಳ ಮೇಲೆ ಕ್ರಮ
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!