ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ಹಿಂಪಡೆಯುವುದು, ಇದು ಕೇಂದ್ರ ಸರಕಾರದ ಮುಂದಿನ ಕಾರ್ಯವಾಗಿದೆ ! – ಕೆಂದ್ರ ಸಚಿವ್ರ ಜಿತೇಂದ್ರ ಸಿಂಹ

ಕೆಂದ್ರ ಸಚಿವ ಜಿತೇಂದ್ರ ಸಿಂಹ

ನವದೆಹಲಿ – ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ಹಿಂಪಡೆಯುವುದು, ಇದು ಕೇಂದ್ರ ಸರಕಾರದ ಮುಂದಿನ ಕಾರ್ಯವಾಗಿದೆ, ಎಂದು ಕೆಂದ್ರ ಸಚಿವ ಜಿತೇಂದ್ರ ಸಿಂಹ ಇವರು ಒಂದು ಕಾರ್ಯಕ್ರಮದಲ್ಲಿ ಹೇಳಿದರು. ಯಾರ ನೇತೃತ್ವದಲ್ಲಿ ಕಲಂ 370 ದಲ್ಲಿನ ಹೆಚ್ಚಿನ ಏರ್ಪಾಡುಗಳನ್ನು ರದ್ದುಪಡಿಸುವ ಕ್ಷಮತೆ ಮತ್ತು ಇಚ್ಛೆ ಇದೆಯೋ, ಅವರಲ್ಲಿಯೇ ಪಾಕಿಸ್ತಾನದ ವಶದಲ್ಲಿರುವ ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ಹಿಂಪಡೆಯುವ ಕ್ಷಮತೆಯು ಇದೆ’, ಎಂದು ಸಿಂಹ ಹೇಳಿದರು.