೨೧.೯.೨೦೨೧ ರಿಮದ ೧೫.೧೧.೨೦೨೧ ರ ತನಕ ‘ಮಹಾಲಯ’ ಇದೆ. ಇದರಲ್ಲಿ ಮೊದಲನೇ ೧೫ ದಿನ ಅಂದರೆ ಪಿತೃಪಕ್ಷ. ಈ ಕಾಲದಲ್ಲಿ ಪಿತೃಗಳಿಗಾಗಿ ಮಹಾಲಯ ಶ್ರಾದ್ಧ ಮಾಡಲಾಗುತ್ತದೆ. ಹಿಂದು ಧರ್ಮದಲ್ಲಿ ಶ್ರಾದ್ಧವನ್ನು ಒಂದು ಮಹತ್ವದ ಆಚರಣೆ ಎಂದು ತಿಳಿಯಲಾಗುತ್ತದೆ ಮತ್ತು ಅದನ್ನು ಶ್ರದ್ಧೆಯಿಂದ ಮಾಡುತ್ತಾರೆ.
ಸನಾತನ ಸಂಸ್ಥೆಯ ‘ಶ್ರಾದ್ಧವಿಧಿ’ `Shraddha Rituals’ ಈ ಆಪ್ ಶ್ರಾದ್ಧಕ್ಕೆ ಸಂಬಂಧಿತ ಮಾಹಿತಿಯನ್ನು ನೀಡುತ್ತದೆ. ಇದು ಕನ್ನಡ, ತೆಲುಗು, ಮಲಯಾಳಂ, ಹಿಂದಿ, ಮರಾಠಿ, ಆಂಗ್ಲ, ಗುಜರಾತಿ ಹೀಗೆ ೭ ಭಾಷೆಗಳಲ್ಲಿದೆ. ಜನರು ಈ ಆಪ್ಅನ್ನು ಸಂಚಾರವಾಣಿಯಲ್ಲಿ ‘ಡೌನ್ಲೋಡ್’ ಮಾಡಿಕೊಂಡು ಅದರಲ್ಲಿನ ಅಮೂಲ್ಯ ಜ್ಞಾನದ ಲಾಭವನ್ನು ಪಡೆದುಕೊಳ್ಳಬೇಕು, ಅದೇ ರೀತಿ ತಮ್ಮ ಪರಿಚಯದವರಿಗೆ, ಸಂಬಂಧಿಕರಿಗೂ ಇದನ್ನು ಡೌನ್ಲೋಡ್ ಮಾಡಲು ಹೇಳಬೇಕು’, ಎಂದು ಸನಾತನ ಸಂಸ್ಥೆಯು ಕರೆ ನೀಡಿದೆ.
‘ಶ್ರಾದ್ಧವಿಧಿ’ `Shraddha Rituals’ ಈ ಆಪ್ನ ವೈಶಿಷ್ಟ್ಯಗಳು –
Playstore Link : https://play.google.com/store/apps/details?id=sanatan.shraddh.pitrdosh.pitra |

ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ದೂರು ದಾಖಲು!
ಮಾವ ಅತ್ಯಾಚಾರ ಮಾಡಿದ್ದಾನೆಂದು ಹೇಳಿದ ಕೂಡಲೇ ಪತ್ನಿಗೆ ತಲಾಖ್ ನೀಡಿದ ಪತಿ ರೆಹಾನ್ !
ರಾಜ್ಯದಲ್ಲಿ ಕಾಂಗ್ರೆಸ್ನಿಂದ ಭಾಜಪದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿರುದ್ಧ ಪೊಲೀಸರಲ್ಲಿ ದೂರು
ನ್ಯಾಯಾಧೀಶರ ಮಾನಹಾನಿ ಮಾಡಲು ಸಾಮಾಜಿಕ ಮಾಧ್ಯಮಗಳನ್ನು ಬಳಸುವಂತಿಲ್ಲ! – ದೆಹಲಿ ಹೈಕೋರ್ಟ್
ಮತಾಂತರವನ್ನು ತಡೆಯಲು ಉತ್ತರ ಪ್ರದೇಶದ ವಿಶ್ವವಿದ್ಯಾಲಯಗಳಲ್ಲಿ ‘ಕಟ್ಟರವಾದ ವಿರೋಧಿ ಘಟಕ’ ಸ್ಥಾಪನೆ!
ಶೂಟರ್ ಜಸ್ಪಾಲ್ ರಾಣಾ ಅವರ 49ನೇ ವಯಸ್ಸಿನಲ್ಲಿ ನಿಧನ