ವಿವಾದದ ನಂತರ, ಚಿತ್ರವನ್ನು ತೆಗೆದ ದೇವಾಲಯದ ಸಂಚಾಲಕರು
ದೇಶದ ಯಾವುದೇ ಚರ್ಚ್ ಅಥವಾ ಮಸೀದಿಯಲ್ಲಿ ಹಿಂದೂ ದೇವತೆಗಳ ವಿಗ್ರಹಗಳನ್ನು ಅಥವಾ ಚಿತ್ರಗಳನ್ನು ಹಾಕಿರುವುದನ್ನು ಯಾರಾದರೂ ನೋಡಿದ್ದಾರೆಯೇ ? ಹಿಂದೂಗಳಿಗೆ ಧರ್ಮಶಿಕ್ಷಣವಿಲ್ಲದ ಕಾರಣ, ಅವರು ಇತರ ಪಂಥಗಳ ದೇವತೆಗಳ ಚಿತ್ರಗಳನ್ನು ದೇವಸ್ಥಾನಗಳಲ್ಲಿ ಹಾಕುವಂತಹ ಕೃತಿಯನ್ನು ಮಾಡುತ್ತಾರೆ !
ಜಮ್ಶೆದಪುರ – ಸ್ಥಳೀಯ ಬಿಷ್ಟಪುರ ಗುರುದ್ವಾರ ಪ್ರದೇಶದಲ್ಲಿರುವ ರಾಧಾಕೃಷ್ಣ ದೇವಸ್ಥಾನದಲ್ಲಿ ಏಸು ಕ್ರಿಸ್ತನ ಚಿತ್ರವನ್ನು ಹಾಕಿದ್ದರಿಂದ ಉದ್ವಿಗ್ನತೆ ಉಂಟಾಯಿತು. ಈ ಚಿತ್ರವನ್ನು ದೇವಸ್ಥಾನ ಸಮಿತಿಯ ಓರ್ವ ಸಂಚಾಲಕರು ಹಾಕಿದ್ದರು. (ಇಂತಹ ಸಂಚಾಲಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ ! – ಸಂಪಾದಕ) ವಾದವಿವಾದದ ನಂತರ ಈ ಚಿತ್ರವನ್ನು ತೆಗೆದುಹಾಕಲಾಗಿದೆ.
ದೇವಸ್ಥಾನದಲ್ಲಿ ಯೇಸುವಿನ ಚಿತ್ರವನ್ನು ಹಾಕಿರುವುದನ್ನು ಗಮನಕ್ಕೆ ಬಂದ ಕೂಡಲೇ ಹಿಂದೂಗಳು ಆಕ್ರೋಶಿತರಾದರು. ಪೊಲೀಸರನ್ನು ಕರೆಸಲಾಯಿತು. ಮರುದಿನ ಏಸು ಕ್ರಿಸ್ತನ ಚಿತ್ರವನ್ನು ಹಾಕಿದ ವ್ಯಕ್ತಿಯನ್ನು ಹುಡುಕಲು ಸಭೆಯನ್ನು ಆಯೋಜಿಸಲಾಗಿತ್ತು. ಈ ಸಭೆಯಲ್ಲಿ, ಭಾರತೀಯ ಜನತಾ ಯುವ ಮೋರ್ಚಾ ನಾಯಕ ಮತ್ತು ಭಜರಂಗ ದಳದ ಮಾಜಿ ಸಂಚಾಲಕ ಗೌತಮ್ ಪ್ರಸಾದ್ ಇವರು ದೇವಸ್ಥಾನದ ಸಂಚಾಲಕರೊಂದಿಗೆ ಚರ್ಚೆ ನಡೆಸಿದರು. ಆಗ ಓರ್ವ ಸಂಚಾಲಕರೇ ಈ ಚಿತ್ರವನ್ನು ಹಾಕಿದ್ದಾಗಿ ಒಪ್ಪಿಕೊಂಡರು. ನಂತರ ಅವರು ತಕ್ಷಣ ಚಿತ್ರವನ್ನು ತೆಗೆದರು. ಇದರ ಹಿಂದೆ ಪಿತೂರಿಯಿರಬಹುದು ಎಂದು ಹೇಳಲಾಗುತ್ತಿದೆ.

ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ