ಅಸ್ಸಾಂನ ದೇವಾಲಯಗಳಲ್ಲಿ ಲೂಟಿ ಮಾಡುವ ಮತಾಂಧರ ಗುಂಪು ಸಕ್ರಿಯ
ಮತಾಂಧರ ತಂಡವು ಶ್ರೀಮಂತ ಇಸ್ಲಾಮಿಕ್ ಸಂಘಟನೆಗಳ ಕಚೇರಿಗಳನ್ನು ಅಥವಾ ಮಸೀದಿಗಳನ್ನು ದೋಚುವುದಿಲ್ಲ, ಆದರೆ ದೇವಾಲಯಗಳಲ್ಲಿ ಲೂಟಿ ಮಾಡುತ್ತಾರೆ. ಇದರಿಂದ ಅವರ ಮತಾಂಧತೆ ಕಂಡು ಬರುತ್ತದೆ !
ಕರೀಮ್ಗಂಜ್ (ಅಸ್ಸಾಂ) – ಬಾಂಗ್ಲಾದೇಶ ಗಡಿಯ ಬಳಿಯ ಕರೀಮ್ಗಂಜ್ ಜಿಲ್ಲೆಯ ಬಾಲಿಯಾದಲ್ಲಿರುವ ೩೦೦ ವರ್ಷಗಳ ಹಳೆಯ ಪ್ರಸಿದ್ಧ ಶ್ರೀ ನುರಸಿಂಹ ದೇವಸ್ಥಾನದಲ್ಲಿ ಸಶಸ್ತ್ರ ಮತಾಂಧರು ದಾಳಿ ಮಾಡಿ ಚಿನ್ನದ ಆಭರಣ, ನಗದು ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ಲೂಟಿ ಮಾಡಿದ್ದಾರೆ. ಈ ಸಮಯದಲ್ಲಿ ದೇವಾಲಯದ ಅರ್ಚಕನ ಕುಟುಂಬ ಸದಸ್ಯರನ್ನು ಕಟ್ಟಿಹಾಕಿ ಥಳಿಸಲಾಯಿತು. ಈ ಪ್ರಕರಣದಲ್ಲಿ ನೀಲಂಬಜಾರ್ ಪೊಲೀಸರ ತಂಡ ೧೨ ಮತಾಂಧರನ್ನು ಬಂಧಿಸಿದೆ. ಈ ಗುಂಪು ದರೋಡೆಗೆ ಬಳಸಿದ ವಾಹನವನ್ನು ವಶಪಡಿಸಿಕೊಂಡು ಅದರ ಚಾಲಕನನ್ನು ಬಂಧಿಸಿದೆ.
೧. ದೇವಾಲಯದಲ್ಲಿ ಅರ್ಚಕರ ಕದ್ದ ಮೊಬೈಲ್ ಫೋನ್ನಿಂದ ಮತಾಂಧ ದರೋಡೆಕೋರರನ್ನು ತನಿಖಾ ತಂಡ ಪತ್ತೆ ಮಾಡಿದೆ ಎಂದು ಕರಿಮ್ಗಂಜ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ. ಪೊಲೀಸರು ಅವರಿಂದ ಆಭರಣ ಮತ್ತು ೩ ಸಾವಿರ ರೂಪಾಯಿ ಜಪ್ತಿ ಮಾಡಿದೆ.
೨. ಅಸ್ಸಾಂನ ಹಲವಾರು ಜಿಹಾದಿ ಗುಂಪುಗಳು ಅಸ್ಸಾಂನ ಬ್ರಹ್ಮಪುತ್ರ, ಬರಾಕ್ ಕಣಿವೆ ಮತ್ತು ಕಚಾರನಲ್ಲಿನ ದೇವಾಲಯಗಳನ್ನು ಲೂಟಿ ಮಾಡುವಲ್ಲಿ ಸಕ್ರಿಯವಾಗಿವೆ. ಈ ಗುಂಪುಗಳು ಗೋಸಾಗಾಟದಲ್ಲೂ ಭಾಗಿಯಾಗಿವೆ. ಅವರಲ್ಲಿ ಹೆಚ್ಚಿನವರು ಬಾಂಗ್ಲಾದೇಶದ ನುಸುಳುವವರು ಆಗಿದ್ದಾರೆ.

ಮಹಿಳಾ ಸದಸ್ಯರ ಸಮಿತಿಯ ಮೂಲಕ ಲೈಂಗಿಕ ಶೋಷಣೆ ವಿರೋಧಿ ಕಾಯ್ದೆಗಳ ಮರುಪರಿಶೀಲನೆ ನಡೆಸಬೇಕು!
ಯುರೋಪಿಯನ್ ದೇಶಗಳಂತೆ ಭಾರತದ ಮಕ್ಕಳಲ್ಲೂ ಸ್ಥೂಲಕಾಯದ ಅಪಾಯ ಹೆಚ್ಚುತ್ತಿದೆ!
ದೇವಸ್ಥಾನದ ಹಣವನ್ನು ಧಾರ್ಮಿಕ ಕಾರ್ಯಗಳಿಗಾಗಿಯೇ ಖರ್ಚು ಮಾಡುವ ತಮಿಳುನಾಡು ಸರಕಾರದ ನೀತಿಯನ್ನು ಟೀಕಿಸಿದ ಹಿಂದೂದ್ವೇಷಿ ಉದಯನಿಧಿ ಸ್ಟಾಲಿನ್
ಮುಂಬಯಿ ಲೋಕಲ್ ರೈಲಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಪ್ರಯಾಣಿಕನ ಹತ್ಯೆ; ಆರೋಪಿ ಬಂಧನ
ಮಹಾರಾಷ್ಟ್ರ : ಅಕೋಲಾ ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿ ಸಭಾಂಗಣಕ್ಕೆ ನೀಡಲಾದ ‘ಟಿಪ್ಪು ಸುಲ್ತಾನ್’ ಹೆಸರು ಅಕ್ರಮ!
ಮಹಾರಾಷ್ಟ್ರ : ದೇವಸ್ಥಾನ ಭೂಮಿಗೆ ಸಂಬಂಧಿಸಿದಂತೆ ಸರಕಾರಿ ದೇವಸ್ಥಾನ ಸಮಿತಿಯ ಮೊದಲ ಸಭೆ ಮುಕ್ತಾಯ!