ಅಸ್ಸಾಂನ ದೇವಾಲಯಗಳಲ್ಲಿ ಲೂಟಿ ಮಾಡುವ ಮತಾಂಧರ ಗುಂಪು ಸಕ್ರಿಯ
ಮತಾಂಧರ ತಂಡವು ಶ್ರೀಮಂತ ಇಸ್ಲಾಮಿಕ್ ಸಂಘಟನೆಗಳ ಕಚೇರಿಗಳನ್ನು ಅಥವಾ ಮಸೀದಿಗಳನ್ನು ದೋಚುವುದಿಲ್ಲ, ಆದರೆ ದೇವಾಲಯಗಳಲ್ಲಿ ಲೂಟಿ ಮಾಡುತ್ತಾರೆ. ಇದರಿಂದ ಅವರ ಮತಾಂಧತೆ ಕಂಡು ಬರುತ್ತದೆ !
ಕರೀಮ್ಗಂಜ್ (ಅಸ್ಸಾಂ) – ಬಾಂಗ್ಲಾದೇಶ ಗಡಿಯ ಬಳಿಯ ಕರೀಮ್ಗಂಜ್ ಜಿಲ್ಲೆಯ ಬಾಲಿಯಾದಲ್ಲಿರುವ ೩೦೦ ವರ್ಷಗಳ ಹಳೆಯ ಪ್ರಸಿದ್ಧ ಶ್ರೀ ನುರಸಿಂಹ ದೇವಸ್ಥಾನದಲ್ಲಿ ಸಶಸ್ತ್ರ ಮತಾಂಧರು ದಾಳಿ ಮಾಡಿ ಚಿನ್ನದ ಆಭರಣ, ನಗದು ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ಲೂಟಿ ಮಾಡಿದ್ದಾರೆ. ಈ ಸಮಯದಲ್ಲಿ ದೇವಾಲಯದ ಅರ್ಚಕನ ಕುಟುಂಬ ಸದಸ್ಯರನ್ನು ಕಟ್ಟಿಹಾಕಿ ಥಳಿಸಲಾಯಿತು. ಈ ಪ್ರಕರಣದಲ್ಲಿ ನೀಲಂಬಜಾರ್ ಪೊಲೀಸರ ತಂಡ ೧೨ ಮತಾಂಧರನ್ನು ಬಂಧಿಸಿದೆ. ಈ ಗುಂಪು ದರೋಡೆಗೆ ಬಳಸಿದ ವಾಹನವನ್ನು ವಶಪಡಿಸಿಕೊಂಡು ಅದರ ಚಾಲಕನನ್ನು ಬಂಧಿಸಿದೆ.
೧. ದೇವಾಲಯದಲ್ಲಿ ಅರ್ಚಕರ ಕದ್ದ ಮೊಬೈಲ್ ಫೋನ್ನಿಂದ ಮತಾಂಧ ದರೋಡೆಕೋರರನ್ನು ತನಿಖಾ ತಂಡ ಪತ್ತೆ ಮಾಡಿದೆ ಎಂದು ಕರಿಮ್ಗಂಜ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ. ಪೊಲೀಸರು ಅವರಿಂದ ಆಭರಣ ಮತ್ತು ೩ ಸಾವಿರ ರೂಪಾಯಿ ಜಪ್ತಿ ಮಾಡಿದೆ.
೨. ಅಸ್ಸಾಂನ ಹಲವಾರು ಜಿಹಾದಿ ಗುಂಪುಗಳು ಅಸ್ಸಾಂನ ಬ್ರಹ್ಮಪುತ್ರ, ಬರಾಕ್ ಕಣಿವೆ ಮತ್ತು ಕಚಾರನಲ್ಲಿನ ದೇವಾಲಯಗಳನ್ನು ಲೂಟಿ ಮಾಡುವಲ್ಲಿ ಸಕ್ರಿಯವಾಗಿವೆ. ಈ ಗುಂಪುಗಳು ಗೋಸಾಗಾಟದಲ್ಲೂ ಭಾಗಿಯಾಗಿವೆ. ಅವರಲ್ಲಿ ಹೆಚ್ಚಿನವರು ಬಾಂಗ್ಲಾದೇಶದ ನುಸುಳುವವರು ಆಗಿದ್ದಾರೆ.

ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ