೧ ಲಕ್ಷ ಜನರ ಮತಾಂತರಗೊಳಿಸಿ, ನೂರಾರು ಚರ್ಚುಗಳನ್ನು ನಿರ್ಮಿಸಿದೆ ಎಂದು ಹೇಳಿಕೆ
ಬಿಕ್ಕಟ್ಟಿನ ಸಮಯದಲ್ಲಿ ಮತಾಂತರಿಸಲು ಪ್ರಯತ್ನಿಸಿ ಸತ್ತವರ ನೆತ್ತಿಯ ಮೇಲೆ ಬೆಣ್ಣೆಯನ್ನು ತಿನ್ನುವ ಕ್ರೈಸ್ತ ಮಿಷನರಿಗಳು ! ಇಂತಹದನ್ನು ತಡೆಗಟ್ಟಲು ಕೇಂದ್ರ ಸರಕಾರವು ತಕ್ಷಣ ಮತಾಂತರ ವಿರೋಧಿ ಕಾನೂನನ್ನು ಜಾರಿಗೆ ತರಬೇಕು !
ನವದೆಹಲಿ : ಭಾರತದಲ್ಲಿ ಕೊರೋನಾ ಮಹಾಮಾರಿಯ ಸಮಯದಲ್ಲಿ ಎಷ್ಟು ಚರ್ಚ್ಗಳನ್ನು ನಿರ್ಮಿಸಲಾಯಿತೋ, ಕಳೆದ ೨೫ ವರ್ಷಗಳಲ್ಲಿ ಅಷ್ಟು ನಿರ್ಮಿಸಿರಲಿಕ್ಕಿಲ್ಲ. ಇಲ್ಲಿಯವರೆಗೆ ಕ್ರೈಸ್ತ ಮಿಷನರಿಗಳು ೫೦ ಸಾವಿರ ಗ್ರಾಮಗಳನ್ನು ತಲುಪಿದ್ದಾರೆ. ಅದರಲ್ಲಿ ಶೇಕಡಾ ೨೫ ರಷ್ಟು ಗ್ರಾಮಗಳಲ್ಲಿ ‘ಗೊಸ್ಪೆಲ್'(ಏಸು ಕ್ರಿಸ್ತನ ಕಲಿಕೆ) ತಲುಪಿಸಲು ಪ್ರಯತ್ನಿಸಲಾಗುತ್ತಿದೆ. ಈ ಅವಧಿಯಲ್ಲಿ ೧ ಲಕ್ಷ ಜನರು ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದಾರೆ. ಈಗ ಅವರು ಯೇಸುಕ್ರಿಸ್ತನನ್ನು ನಂಬುತ್ತಾರೆ ಮತ್ತು ಪ್ರಾರ್ಥನೆ ಮಾಡಲು ಚರ್ಚ್ಗೆ ಬರುತ್ತಾರೆ. ಪ್ರತಿ ಚರ್ಚ್ ೧೦ ಹಳ್ಳಿಗಳಲ್ಲಿ ಪ್ರಾರ್ಥನೆ ನಡೆಸುತ್ತಿದೆ ಎಂದು ಆನ್ಲೈನ್ ಕಾರ್ಯಕ್ರಮವೊಂದರಲ್ಲಿ ‘ಅನ್ಫೋಲ್ಡಿಂಗ್ ವಲ್ರ್ಡ್’ ನ ವಿಶೇಷ ಕಾರ್ಯನಿರ್ವಾಹಕ ಅಧಿಕಾರಿ ಡೇವಿಡ್ ರೀವ್ಸ್ ಹೇಳಿದ್ದಾರೆ. ‘ಅನ್ಫೋಲ್ಡಿಂಗ್ ವಲ್ರ್ಡ್’ ಈ ಸಂಸ್ಥೆಯು ಬೈಬಲ್ ಅನ್ನು ಸ್ಥಳೀಯ ಭಾಷೆಗಳಿಗೆ ಅನುವಾದಿಸುವ ಸಲಕರಣೆಗಳನ್ನು ಒದಗಿಸುತ್ತದೆ.
Missionaries converted over 1 lakh people amidst the pandemic, claims to have planted more churches than all the 25 years of their work in Indiahttps://t.co/0A7BE0OyOB
— OpIndia.com (@OpIndia_com) April 14, 2021
ಡೇವಿಡ್ ರೀವ್ಸ್ ತಮ್ಮ ಮಾತನ್ನು ಮುಂದುವರೆಸುತ್ತಾ,
೧. ಹೇಗೆ ಹೇಗೆ ನಿರ್ಬಂಧಗಳನ್ನು ತೆಗೆದುಹಾಕಲಾಯಿತೋ, ಹಾಗೇ ಮಿಷನರಿಗಳು ಸಕ್ರಿಯರಾದರು. ಈ ಕಾರ್ಯ ಕಷ್ಟಕರವಾಗಿದೆ; ಏಕೆಂದರೆ ಕೆಲವು ಮಿಷನರಿಗಳು ಕೊಲ್ಲಲ್ಪಟ್ಟರು. (ಇಂತಹ ಘಟನೆ ಭಾರತದಲ್ಲಿ ಎಲ್ಲಿಯೂ ಕೇಳಿಬಂದಿಲ್ಲದಿದ್ದರೂ ಸುಳ್ಳು ಮಾಹಿತಿ ನೀಡುವ ಮೂಲಕ ಹಿಂದೂಗಳನ್ನು ಅಸಹಿಷ್ಣುವೆಮದು ತೋರಿಸಲು ಪ್ರಯತ್ನಿಸುವ ರೀವ್ಸ್ ವಿರುದ್ಧ ಕ್ರಮ ಕೈಗೊಳ್ಳಬೇಕು ! – ಸಂಪಾದಕ) ಈ ಕಾರ್ಯದಲ್ಲಿ ಅನೇಕ ಅಡಚಣೆಗಳು ಬಂದರೂ, ಚರ್ಚ್ಗೆ ಈ ಕಾರ್ಯದಿಂದ ವಿಮುಖಗೊಳಿಸಲು ಯಾರಿಂದಲೂ ಸಾಧ್ಯವಿಲ್ಲ.
೨. ಕೊರೋನಾದ ಸಮಯದಲ್ಲಿ, ಜನರು ಪರಸ್ಪರ ಭೇಟಿಯಾಗಲು ಸಾಧ್ಯವಾಗಲಿಲ್ಲ, ಆದ್ದರಿಂದ ಅವರಿಗೆ ದೂರವಾಣಿ ಮತ್ತು ವಾಟ್ಸಾಪ್ ಮೂಲಕ ಪ್ರಾರ್ಥನೆಗಳನ್ನು ತಲುಪಿಸಲು ಪ್ರಾರಂಭಿಸಿತು.

ಇಬ್ಬರು ಸ್ವಂತ ಹಿಂದೂ ಸಹೋದರಿಯರಿಗೆ ಕಿರುಕುಳ ನೀಡಿ ತಲೆಮರೆಸಿಕೊಂಡಿರುವ ಆರೋಪಿಯ ವಿರುದ್ಧ ಪ್ರಕರಣ ದಾಖಲು !
ಹಿಂದೂಗಳು ಕರೆ ನೀಡಿದ್ದ ‘ಭಟ್ಕಳ ಬಂದ್’ಗೆ ಉತ್ತಮ ಪ್ರತಿಕ್ರಿಯೆ: ಪ್ರತಿಭಟನಾ ಮೆರವಣಿಗೆಯಲ್ಲಿ ಸಾವಿರಾರು ಹಿಂದೂಗಳ ಭಾಗಿ!
ಯಾವುದೇ ಕಾರಣಕ್ಕೂ ನನಗೆ ನನ್ನ (ಹಿಂದೂ) ಧರ್ಮವನ್ನು ಬಿಡಲು ಸಾಧ್ಯವಿಲ್ಲ!
‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ ವಿರುದ್ಧ ಆರೋಪ ನಿರ್ಧರಿಸಲು ನ್ಯಾಯಾಲಯದ ಆದೇಶ
ಭಾರತದ ಗಡಿಯಲ್ಲಿ ಚೀನಾ ನಿರ್ಮಿತ ಕ್ಯಾಮೆರಾಗಳ ಅಳವಡಿಸಿದ ನೇಪಾಳ!
ಬಾಂಗ್ಲಾದೇಶಿ ವಲಸಿಗರ ಕೇಂದ್ರವಾಗಿರುವ ಮುಂಬಯಿ: ೧,೫೦೦ ಕ್ಕೂ ಹೆಚ್ಚು ಅಕ್ರಮ ವಲಸಿಗರ ಅಡ್ಡೆ!