|
ನವ ದೆಹಲಿ : ಕೆಲವು ದಿನಗಳ ಹಿಂದೆ ಉತ್ತರಪ್ರದೇಶದ ಮೀರತ್ ಮತ್ತು ಗಾಜಿಯಾಬಾದ್ನಲ್ಲಿ ತಂದೂರ್ ರೋಟಿ ತಯಾರಿಸುವಾಗ, ಅದರ ಮೇಲೆ ಉಗುಳುವುದು ಕಂಡುಬಂದಿದೆ. ಹಾಗೆ ಮಾಡಿದ ಮತಾಂಧರನ್ನು ಸಹ ಬಂಧಿಸಲಾಗಿತ್ತು. ಆದರೂ ಈ ರೀತಿಯಲ್ಲಿ ನಡೆಯುತ್ತಿರುವ ಘಟನೆ ಬೆಳಕಿಗೆ ಬರುತ್ತಿದೆ ಈಗ ದೇಶದ ರಾಜಧಾನಿ ದೆಹಲಿಯಲ್ಲೂ ಇದೇ ನಡೆದಿದೆ. ಈ ಪ್ರಕರಣದಲ್ಲಿ ಇಬ್ಬರು ಮತಾಂಧರನ್ನು ಪೊಲೀಸರು ಬಂಧಿಸಿದ್ದಾರೆ.
ದೆಹಲಿಯ ಖ್ಯಾಲಾ ಪ್ರದೇಶದ ಚಾಂದ್ ಹೋಟೆಲ್ನ ಭಟ್ಟಿಯಲ್ಲಿ ಇಬ್ಬರು ತಂದೂರ್ ರೋಟಿ ತಯಾರಿಸುವ ವೀಡಿಯೋ ಪ್ರಸಾರವಾಯಿತು. ಒಬ್ಬ ವ್ಯಕ್ತಿಯು ತಂದೂರ್ ರೋಟಿ ತಯಾರಿಸಿ ಅದನ್ನು ಭಟ್ಟಿಯ ಒಳಗೆ ಹಾಕುವ ಮೊದಲು ಅದರ ಮೇಲೆ ಉಗುಳುವುದು ಪತ್ತೆಯಾದ ನಂತರ ಪೊಲೀಸರಿಗೆ ದೂರು ನೀಡಲಾಗಿದೆ. ನಂತರ ಮೊಹಮ್ಮದ್ ಇಬ್ರಾಹಿಂ ಮತ್ತು ಸಾಬಿ ಅನ್ವರ್ ಅವರನ್ನು ಬಂಧಿಸಲಾಯಿತು. ಘಟನೆ ನಡೆದ ಹೋಟೆಲ್ಗೆ ಅಧಿಕೃತ ಪರವಾನಿಗೆ ಇರಲಿಲ್ಲ ಎಂಬುದು ಬೆಳಕಿಗೆ ಬಂದಿದೆ. ಪರವಾನಿಗೆ ಇಲ್ಲದ ಕಾರಣ ಹೋಟೆಲ್ ಮಾಲೀಕರಿಗೂ ದಂಡ ವಿಧಿಸಲಾಗಿದೆ.

ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!