ತಾಂಡವ್ ವೆಬ್ ಸಿರೀಸ್ ನಲ್ಲಿ ಹಿಂದೂ ದೇವತೆಗಳನ್ನು ಅವಮಾನಿಸಿದ ಪ್ರಕರಣ
|
* ಹಿಂದೂಗಳ ಸಂಘಟಿತ ವಿರೋಧದ ಪರಿಣಾಮ! * ಅಮೆಜಾನ್ ಪ್ರೈಮ್ ಮತ್ತು ಇತರ ಒಟಿಟಿ ಫೋರಂಗಳು ಹಿಂದೂ ದೇವತೆಗಳನ್ನು ಅವಮಾನಿಸುವ ವೆಬ್ ಸಿರೀಸ್ ಗಳನ್ನು ನಿರಂತರವಾಗಿ ಪ್ರಸಾರ ಮಾಡುತ್ತಿರುವುದರಿಂದ, ಕೇವಲ ಕ್ಷಮೆಯಾಚಿಸಿದರೆಂಬ ಮಾತ್ರಕ್ಕೆ ಅವರನ್ನು ಬಿಡಬಾರದು. ಅವರನ್ನು ಶಿಕ್ಷಿಸಲು ಪ್ರಯತ್ನಿಸಬೇಕು, ಆಗ ಮಾತ್ರ ಅವರಿಗೆ ಬುದ್ಧಿ ಬರುವುದು! |
ನವದೆಹಲಿ: ‘ತಾಂಡವ್’ ಎಂಬ ವೆಬ್ ಸಿರೀಸ್ ಪ್ರಸಾರ ಮಾಡುತ್ತಿರುವ ‘ಅಮೆಜಾನ್ ಪ್ರೈಮ್’, ಸರಣಿಯಲ್ಲಿ ಹಿಂದೂ ದೇವತೆಗಳನ್ನು ಅವಮಾನಿಸಿದ್ದಕ್ಕಾಗಿ ಬೇಷರತ್ತು ಕ್ಷಮೆಯಾಚಿಸಿದೆ. ಅಲ್ಲದೇ ಈಗಾಗಲೇ ಆಕ್ಷೇಪಾರ್ಹ ದೃಶ್ಯಗಳನ್ನು ತೆಗೆದುಹಾಕಲಾಗಿದೆ ಎಂದು ಮಾಹಿತಿಯನ್ನು ನೀಡಿದೆ. ಈ ವೆಬ್ ಸಿರೀಸ್ ನ ಮೇಲೆ ಅಪರಾಧವನ್ನು ದಾಖಲಿಸಲಾಗಿದ್ದು ಅದರ ಖಟ್ಲೆ ನಡೆಯುತ್ತಿದೆ.
Amazon Prime Video has issued an 'unconditional' apology after its drama series Tandav was accused of offending Hindu religious sentiments https://t.co/kGZVYNpkjH pic.twitter.com/eHhV5aU7De
— Gadgets 360 (@Gadgets360) March 3, 2021
‘ನಮ್ಮ ಕಾಲ್ಪನಿಕ ವೆಬ್ ಸಿರೀಸ್ “ತಾಂಡವ”ನಲ್ಲಿ ತೋರಿಸಿರುವ ಕೆಲವು ದೃಶ್ಯಗಳು ಜನರಿಗೆ ಆಕ್ಷೇಪಾರ್ಹ ಎಂದು ಅನಿಸಿದೆ’ ಎಂದು ಅಮೆಜಾನ್ ಪ್ರೈಮ್ ಕ್ಷಮೆಯಾಚಿಸಿದೆ. ತಮ್ಮ ಕ್ಷಮಾಯಾಚನೆಯಲ್ಲಿ, ‘ನಾವು ಯಾರ ಭಾವನೆಗಳನ್ನು ನೋಯಿಸಲು ಬಯಸುವುದಿಲ್ಲ. ಈ ಬಗ್ಗೆ ನಮಗೆ ಅರಿವು ಮೂಡಿಸಿದ ನಂತರ, ನಾವು ಆ ದೃಶ್ಯಗಳನ್ನು ತೆಗೆದುಹಾಕಿದ್ದೇವೆ ಅಥವಾ ಸಂಕಲಿಸಿದ್ದೇವೆ. ನಮ್ಮ ಪ್ರೇಕ್ಷಕರ ಶ್ರದ್ಧೆಯನ್ನು ನಾವು ಗೌರವಿಸುತ್ತೇವೆ ಮತ್ತು ಅವರ ಭಾವನೆಗಳಿಗೆ ನೋವುಂಟು ಮಾಡಿದಕ್ಕಾಗಿ ಬೇಷರತ್ತು ಕ್ಷಮೆಯಾಚಿಸುತ್ತೇವೆ’ ಎಂದು ತಿಳಿಸಿದೆ.

ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!