ಹಿಂದೂಗಳ ವಿವಾಹದ ಊಟಕ್ಕಾಗಿ ಉಗುಳು ಹಚ್ಚಿ ತಂದೂರಿ ರೋಟಿ ತಯಾರಿಸುತ್ತಿದ್ದ ಮತಾಂಧನ ಬಂಧನ

  • ಹಿಂದೂಗಳ ವಿವಾಹದಲ್ಲಿ ಅದೂ ಕೊರೋನಾ ಅವಧಿಯಲ್ಲಿ ಉದ್ದೇಶಪೂರ್ವಕವಾಗಿ ಮಾಡಲಾದ ಈ ಕೃತ್ಯದ ಬಗ್ಗೆ ಜಾತ್ಯತೀತರು, ಪ್ರಗತಿ (ಅಧೋಗತಿ)ಪರರು ಬಾಯಿ ತೆರೆಯುವುದಿಲ್ಲ ಎಂಬುದನ್ನು ಗಮನದಲ್ಲಿಡಿ
  • ಇಂತಹ ವಿಕೃತರಿಗೆ ಜೀವಾವಧಿ ಜೈಲುಶಿಕ್ಷೆ ವಿಧಿಸಬೇಕು


ಮೀರತ್ (ಉತ್ತರಪ್ರದೇಶ) – ಹಿಂದೂಗಳ ವಿವಾಹದ ಊಟಕ್ಕಾಗಿ ತಯಾರಿಸಲಾಗುವ ತಂದೂರಿ ರೋಟಿಗಳನ್ನು ಬೇಯಿಸುವಾಗ ಉಗುಳು ಹಚ್ಚಿದ ಪ್ರಕರಣದಲ್ಲಿ ಪೊಲೀಸರು ನೌಶದ ಊರ್ಫ್ ಸುಹೇಲ್‌ನನ್ನು ಬಂಧಿಸಿದ್ದಾರೆ. ಉಗುಳು ಹಚ್ಚುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾದಾಗ ಹಿಂದೂ ಜಾಗರಣ ಮಂಚ್‌ನ ಅಧ್ಯಕ್ಷ ಸಚಿನ ಸಿರೋಹಿ ಇವರು ಪೊಲೀಸರಲ್ಲಿ ದೂರು ದಾಖಲಿಸಿದ ನಂತರ ಈ ಕ್ರಮಕೈಗೊಳ್ಳಲಾಗಿದೆ. ಈ ವಿಡಿಯೋವನ್ನು ಸ್ವತಃ ನೌಶಾದನು ಮಾಡಿದ್ದನು, ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.