ಹಿಂದುತ್ವದ ವಿಷಯದ ಬಗ್ಗೆ ಒಂದಿಷ್ಟೂ ಜ್ಞಾನವಿಲ್ಲದ ಕ್ರೈಸ್ತ ಪ್ರಿಯಾಂಕಾ ವಾದ್ರಾ ದುರ್ಗಾದೇವಿಯ ಅವತಾರವಂತೆ ! ಪ್ರಮೋದ ಕೃಷ್ಣನ್ರವರ ಅಜ್ಞಾನದ ಬಗ್ಗೆ ಕನಿಕರವೆನಿಸಿದರೆ ಅದು ಕೂಡ ಅತ್ಯಲ್ಪ !

ನವ ದೆಹಲಿ – ಪ್ರಿಯಾಂಕಾ ವಾದ್ರಾರವರು ಶಾಕಂಭರೀ ದೇವಿಯ ಆಶೀರ್ವಾದ ಪಡೆದುಕೊಳ್ಳುತ್ತಿದ್ದಾರೆ, ಸಂಗಮದಲ್ಲಿ ಸ್ನಾನ ಮಾಡುತ್ತಾರೆ. ಅವರ ಈ ಅಭಿಯಾನದಿಂದ ಭಾಜಪ ಕೆಳಗುಂದಿದೆ. ಪ್ರಿಯಾಂಕಾ ವಾದ್ರಾರವರ ಕೈಯ್ಯಾರೆ ಭಾಜಪದ ವಧೆಯಾಗಲಿದೆ, ಎಂದು ಕಾಂಗ್ರೆಸ್ ಸಮರ್ಥಕ ಆಚಾರ್ಯ ಪ್ರಮೋದ್ ಕೃಷ್ಣನ್ರವರು ಹೇಳಿದ್ದಾರೆ. ಅವರು ‘ಪ್ರಿಯಾಂಕಾ ಗಾಂಧಿಯು ಶ್ರೀದುರ್ಗಾಮಾತೆಯ ಅವತಾರವಾಗಿದ್ದಾರೆ, ಎಂದು ಕೂಡ ಹೇಳಿದ್ದಾರೆ.
आचार्य प्रमोद कृष्णम यांनी नव्या वादाला फोडलं तोंडhttps://t.co/q2iT0BRKop
— Lokmat (@MiLOKMAT) February 14, 2021
Bhatkal Kidnapping : ಮುಸಲ್ಮಾನನೊಬ್ಬ ಅಪಹರಿಸಿದ್ದ ಹಿಂದೂ ಯುವತಿಯನ್ನು ರಕ್ಷಿಸಿದ ಹಿಂದುತ್ವನಿಷ್ಠರ ವಿರುದ್ಧವೇ ಪ್ರಕರಣ ದಾಖಲು
ರೌಡಿಗಳೊಂದಿಗೆ ಸೇರಿ ಯುವಕರಿಂದ ೨೦ ಲಕ್ಷ ರೂಪಾಯಿ ದೋಚಿದ ಬೆಂಗಳೂರು ಪೊಲೀಸ್ ಇನ್ಸ್ಪೆಕ್ಟರ್ !
Andhra Pradesh Gold : ಆಂಧ್ರಪ್ರದೇಶದಲ್ಲಿ 50 ಟನ್ ಚಿನ್ನದ ದಾಸ್ತಾನು ಪತ್ತೆಯಾಗಿರುವ ದಾವೆ
ಸಹಾರನಪುರ (ಉತ್ತರಪ್ರದೇಶ) ಇಲ್ಲಿನ ಶಹಜಾದ ಆದ ‘ಶಂಕರ!’
Davanagere Fake Doctors : ದಾವಣಗೆರೆಯಲ್ಲಿ 40 ನಕಲಿ ವೈದ್ಯರು ಪತ್ತೆ!
ಕಾಂಗ್ರೆಸ್ ಆಡಳಿತವಿರುವ ತೆಲಂಗಾಣದಲ್ಲಿ ಮಧ್ಯರಾತ್ರಿಯಲ್ಲಿ ತೆರವುಗೊಳಿಸಿದ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ!