೨೦ ದಿನಗಳಲ್ಲಿ ರಾಜ್ಯದ ಎರಡನೇ ಘಟನೆ
ಉತ್ತರಪ್ರದೇಶದಲ್ಲಿ ಭಾಜಪ ಅಧಿಕಾರದಲ್ಲಿದ್ದಾಗ ಇಂತಹ ಘಟನೆಗಳು ಸಂಭವಿಸಬಾರದು ಎಂದು ಹಿಂದೂಗಳ ಅಪೇಕ್ಷೆಯಿದೆ!

ಬದಯೂ (ಉತ್ತರ ಪ್ರದೇಶ) – ‘ಸಖಿ ಬಾಬಾ’ ಎಂದು ಕರೆಯಲ್ಪಡುವ ೭೫ ವರ್ಷದ ಅರ್ಚಕ ಜೈಸಿಂಗ್ ಯಾದವ್ ಅವರನ್ನು ಇಲ್ಲಿನ ಮೊಹಜುದ್ದಿನಗರದ ಢಕನಗಲಾ ಗ್ರಾಮದ ದೇವಾಲಯವೊಂದರಲ್ಲಿ ಇರಿದು ಕೊಲೆ ಮಾಡಲಾಗಿದೆ. ಈ ಪ್ರಕರಣದಲ್ಲಿ ರಾಮವೀರ್ ಯಾದವ್ ಎಂಬವನ ಮೇಲೆ ಸಂದೇಹವಿದ್ದು, ಆತ ಪರಾರಿಯಾಗಿದ್ದಾನೆ. ಆತನನ್ನು ಹುಡುಕಲು ಪೊಲೀಸರು ಮೂರು ತಂಡಗಳನ್ನು ರೂಪಿಸಿದ್ದಾರೆ. ಹತ್ಯೆಯ ಹಿಂದಿನ ಉದ್ದೇಶ ಇನ್ನೂ ಸ್ಪಷ್ಟವಾಗಿಲ್ಲ.
उत्तर प्रदेश के बदायूं जिले के ढकनगला गांव में स्थित एक मंदिर के परिसर में 75 वर्षीय पुजारी जय सिंह यादव की हत्या कर दी गई है। पुलिस ने बताया कि आरोपी रामवीर यादव, फरार है और उसकी गिरफ्तारी के लिए पुलिस की तीन टीमें तैनात की गई हैं। वह उसी इलाके का रहने वाला है। #UttarPradesh pic.twitter.com/ktJdYvCEL0
— IANS Hindi (@IANSKhabar) February 8, 2021
Bhatkal Kidnapping : ಮುಸಲ್ಮಾನನೊಬ್ಬ ಅಪಹರಿಸಿದ್ದ ಹಿಂದೂ ಯುವತಿಯನ್ನು ರಕ್ಷಿಸಿದ ಹಿಂದುತ್ವನಿಷ್ಠರ ವಿರುದ್ಧವೇ ಪ್ರಕರಣ ದಾಖಲು
ರೌಡಿಗಳೊಂದಿಗೆ ಸೇರಿ ಯುವಕರಿಂದ ೨೦ ಲಕ್ಷ ರೂಪಾಯಿ ದೋಚಿದ ಬೆಂಗಳೂರು ಪೊಲೀಸ್ ಇನ್ಸ್ಪೆಕ್ಟರ್ !
Andhra Pradesh Gold : ಆಂಧ್ರಪ್ರದೇಶದಲ್ಲಿ 50 ಟನ್ ಚಿನ್ನದ ದಾಸ್ತಾನು ಪತ್ತೆಯಾಗಿರುವ ದಾವೆ
ಸಹಾರನಪುರ (ಉತ್ತರಪ್ರದೇಶ) ಇಲ್ಲಿನ ಶಹಜಾದ ಆದ ‘ಶಂಕರ!’
Davanagere Fake Doctors : ದಾವಣಗೆರೆಯಲ್ಲಿ 40 ನಕಲಿ ವೈದ್ಯರು ಪತ್ತೆ!
ಕಾಂಗ್ರೆಸ್ ಆಡಳಿತವಿರುವ ತೆಲಂಗಾಣದಲ್ಲಿ ಮಧ್ಯರಾತ್ರಿಯಲ್ಲಿ ತೆರವುಗೊಳಿಸಿದ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ!