‘ಚೀನಾ ವಿಶ್ವಾಸಕ್ಕೆ ಅರ್ಹವಲ್ಲ’, ಎಂದು ಕೆಲವು ದಶಕಗಳ ಹಿಂದೆಯೇ ಸ್ಪಷ್ಟವಾಗಿರುವಾಗ ಭಾರತವು ಪುನಃಪುನಃ ಅದರ ಮೇಲೆ ಹೇಗೆ ವಿಶ್ವಾಸವಿಡುತ್ತದೆ ? ‘ಚೀನಾದ ಮೇಲೆ ವಿಶ್ವಾಸವಿಡುವುದು ಆತ್ಮಘಾತವಾಗಿದ್ದು, ಅದಕ್ಕೆ ತಿಳಿಯುವಂತಹ ಭಾಷೆಯಲ್ಲಿಯೇ ಉತ್ತರ ನೀಡುವುದು ಆವಶ್ಯಕವಾಗಿದೆ’, ಎಂದು ಭಾರತೀಯರಿಗೆ ರಾಜಕಾರಣಿಗಳಿಂದ ಅಪೇಕ್ಷಿತವಿದೆ !

ಹೊಸ ದೆಹಲಿ – ಚೀನಾ ಎಲ್ಲಿಯವರೆಗೆ ತನ್ನ ಸೈನಿಕರ ಸಂಖ್ಯೆಯನ್ನು ಕಡಿಮೆ ಮಾಡುವುದಿಲ್ಲವೋ ಅಲ್ಲಿಯವರೆಗೆ ಭಾರತವೂ ತನ್ನ ಸೈನಿಕರ ಸಂಖ್ಯೆಯನ್ನು ಕಡಿಮೆ ಮಾಡಲಾರದು, ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ಇವರು ಒಂದು ವಾರ್ತಾವಾಹಿನಿಗೆ ನೀಡಿದ ಸಂದರ್ಶನದಲ್ಲಿ ಸ್ಪಷ್ಟಪಡಿಸಿದರು. ‘ಚೀನಾ ನಂಬಿಕೆಡ್ರೋಹ ಮಾಡಿದೆಯೇ ?’ ಎಂಬ ಪ್ರಶ್ನೆಗೆ ರಾಜನಾಥ ಸಿಂಗ್ ಇವರು, “ಇದರಲ್ಲಿ ಯಾವುದೇ ಸಂದೇಹವಿಲ್ಲ. ಭಾರತ-ಚೀನಾ ಇವುಗಳಲ್ಲಿನ ವಾದದ ಕುರಿತು ಚರ್ಚೆಗಳಿಂದ ಪರಿಹಾರ ಕಂಡು ಹಿಡಿಯಬಹುದು”, ಎಂದು ಹೇಳಿದರು. ರಾಜನಾಥ ಸಿಂಗ್ ಇವರು, ‘ಭಾರತವು ತನ್ನ ಗಡಿ ಕ್ಷೇತ್ರದಲ್ಲಿ ವೇಗವಾಗಿ ಮೂಲಸೌಕರ್ಯಗಳ ವಿಕಾಸ ಮಾಡುತ್ತಿದೆ ಮತ್ತು ಚೀನಾ ಕೆಲವು ಯೋಜನೆಗಳ ಬಗ್ಗೆ ಆಕ್ಷೇಪವನ್ನು ಎತ್ತಿದೆ’, ಎಂದು ಹೇಳಿದರು.
Won't Reduce Troops At Border Unless China Does, Says Rajnath Singh https://t.co/6iDi1Sa1QP pic.twitter.com/ZGyAyjZYno
— NDTV News feed (@ndtvfeed) January 23, 2021
Telegram App Ban : ‘ಟೆಲಿಗ್ರಾಂ’ ಆ್ಯಪ್ ಮೇಲಿನ ತಾತ್ಕಾಲಿಕ ನಿಷೇಧ ಮುಂದುವರಿಕೆ! – ದೆಹಲಿ ಹೈಕೋರ್ಟ್
ದೇವಸ್ಥಾನ ಇನಾಮು ಭೂಮಿಗಳ ಕುರಿತಾದ ಕರಡು ಸಿದ್ಧಪಡಿಸುವ ಸಮಿತಿಯಲ್ಲಿ ದೇವಸ್ಥಾನಗಳ ಪ್ರತಿನಿಧಿಗಳ ಸೇರ್ಪಡೆ!
ರಾಜಕೀಯ ಪಕ್ಷಾಂತರದ ಘಟನೆಗಳಲ್ಲಿ ಮಧ್ಯಪ್ರವೇಶಿಸಲು ಕೋರಿದ್ದ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯ ವಜಾಗೊಳಿಸಿದೆ.
ಚಲನಚಿತ್ರ ನಿರ್ಮಾಪಕ ಇಮ್ತಿಯಾಜ್ ಅಲಿ ಅವರಿಗೆ ‘ರಾಧಾ-ಕೃಷ್ಣ’ ಕುರಿತು ಸಿನಿಮಾ ಮಾಡುವ ಆಸೆ!
ಶ್ರೀರಾಮ ಮಂದಿರದ ದಾನವನ್ನು ಕಳ್ಳತನ ಮಾಡುವವರ 7 ತಲೆಮಾರುಗಳಿಗೆ ಶಾಪ ತಟ್ಟಲಿದೆ! : Ram Mandir Donation Theft
ರಾಂಚಿ (ಜಾರ್ಖಂಡ್) ನಲ್ಲಿರುವ ರಾ.ಸ್ವ. ಸಂಘದ ಕಚೇರಿಯ ಮೇಲಿನ ದಾಳಿಯ ಹಿಂದೆ ಐ.ಎಸ್.ಐ. (ISI) ಕೈವಾಡದ ಶಂಕೆ! : RSS Office Attack