ಬೆಂಗಳೂರಿನ ಮುಸ್ಲಿಂ ಬಹುಸಂಖ್ಯಾತ ಪ್ರದೇಶಗಳಲ್ಲಿನ ರಸ್ತೆಗಳಿಗೆ ಮುಸ್ಲಿಮರ ಹೆಸರನ್ನು ಇಡಬಾರದು !

ಬೆಂಗಳೂರು – ಮುಸ್ಲಿಂ ಬಹುಸಂಖ್ಯಾತ ಪ್ರದೇಶಗಳಲ್ಲಿ ರಸ್ತೆಗಳಿಗೆ ಮುಸಲ್ಮಾನರ ಹೆಸರಿಡುವುದು ದ್ವಿರಾಷ್ಟ್ರ ಸಿದ್ಧಾಂತಗಳ ವಿಚಾರಸರಣಿಯಾಗಿದೆ. ‘ಮುಸ್ಲಿಂ ಲೀಗ್’ ಹಿಂದೂಗಳು ಮತ್ತು ಮುಸ್ಲಿಮರಿಗಾಗಿ ಹೇಗೆ ಪ್ರತ್ಯೇಕ ಮತದಾರರ ಪಟ್ಟಿಯನ್ನು ಕೇಳಿದ್ದರೋ ಆ ರೀತಿಯ ವಿಚಾರಸರಣಿಯದ್ದಾಗಿದೆ. ಇದು ಅಪಾಯಕಾರಿ ವಿಚಾರವಾಗಿದ್ದು ಇದನ್ನು ನಿಷೇಧಿಸಬೇಕು, ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ಬೆಂಗಳೂರು ಮಹಾನಗರ ಪಾಲಿಕೆಯ ಆಯುಕ್ತ ಎನ್.ಎಸ್. ಮಂಜುನಾಥ ಪ್ರಸಾದ ಇವರಿಗೆ ಪತ್ರ ಬರೆದಿದ್ದಾರೆ.
Along with Sri @AnantkumarH, I'm filing objections to proposed naming of roads in Padarayanpura with only Muslim names
Naming roads in Muslim-dominated locality after Muslims reeks of the same communal mentality as 2-nation theory & Muslim League's demand of separate electorates pic.twitter.com/GEcju3nMls
— Tejasvi Surya (@Tejasvi_Surya) December 31, 2020
ಈ ಪತ್ರದಲ್ಲಿ ಸೂರ್ಯರವರು, ಮುಸ್ಲಿಂ ಮಹಾತ್ಮರ ಮತ್ತು ದೇಶಭಕ್ತರ ಸಂಖ್ಯೆ ಕಡಿಮೆ ಇಲ್ಲ ಎಂದು ಹೇಳಿದ್ದಾರೆ. ಅವರ ಹೆಸರುಗಳನ್ನು ರಸ್ತೆಗಳಿಗೂ ನೀಡಬೇಕು; ಆದಾಗ್ಯೂ, ಇದರ ಹಿಂದೆ ಎರಡು ರಾಷ್ಟ್ರಗಳ ಸಿದ್ಧಾಂತಗಳ ವಿಚಾರಸರಣಿ ಬೇಡ ಎಂದು ಹೇಳಿ ಪುರಸಭೆಯು ಈ ರೀತಿ ಹೆಸರಿಸುವ ನೀತಿಯನ್ನು ಮರುಪರಿಶೀಲಿಸುವಂತೆ ಒತ್ತಾಯಿಸಿದ್ದಾರೆ.
ಉತ್ತರ ಪ್ರದೇಶ: ದಲಿತರ ಮೇಲಿನ ದೌರ್ಜನ್ಯದಲ್ಲಿ ಮುಸ್ಲಿಮರೂ ಮುಂಚೂಣಿಯಲ್ಲಿ
ಮುಂಬಯಿ ವಿಮಾನ ನಿಲ್ದಾಣದ ಆವರಣದಲ್ಲಿ ಶಿಯಾ ಸಮುದಾಯದವರಿಂದ ಮಾತಮ್ ಆಚರಣೆ!
ಮೊರಗಾಂವ್ನ ಶ್ರೀ ಮಯೂರೇಶ್ವರ ದೇವಸ್ಥಾನದಲ್ಲಿ ಎರಡು ಪ್ರಾಚೀನ ಐತಿಹಾಸಿಕ ಶಾಸನ ಪತ್ತೆ!
ಜೂನ್ ೧೯ ರಂದು ‘ರಾಷ್ಟ್ರೀಯ ಘರ್ ವಾಪ್ಸಿ ದಿನ’ ಎಂದು ಆಚರಿಸಿ!
ಗೋಮಾಂಸ ಭಕ್ಷಣೆಯನ್ನು ಪ್ರಚಾರ ಮಾಡುವ ಸಂಸ್ಥೆ ಮತ್ತು ಅದಕ್ಕೆ ಕಾರಣರಾದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಿ!
ಕೇರಳಮ್ದಲ್ಲಿ ‘ಲಿಪ್ಸ್ಟಿಕ್’ ಮುಕ್ತ ಶಾಲಾ ಆವರಣ’ ಅಭಿಯಾನಕ್ಕೆ ಚಾಲನೆ!