ಮಂಟಪವನ್ನು ಮುಚ್ಚಲು ಆದೇಶಿಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು !
ರಾಂಚಿ (ಜಾರ್ಖಂಡ್) – ರಾಂಚಿ ರೈಲ್ವೆ ನಿಲ್ದಾಣದ ಬಳಿಯಿರುವ ನವರಾತ್ರಿ ಮಂಡಳಿಯ ಮಂಟಪದಲ್ಲಿ ಚಿತ್ರಗಳನ್ನು ನೋಡಲು ಹೆಚ್ಚಿನ ಸಂಖ್ಯೆಯ ಜನರು ಸೇರುತ್ತಾರೆ ಹಾಗೂ ಇದರಿಂದ ಸಾಮಾಜಿಕ ಅಂತರದ ನಿಯಮಗಳ ಉಲ್ಲಂಘನೆಯಾಗುತ್ತದೆ, ಆದ್ದರಿಂದ ಆಡಳಿತವು ಕಪ್ಪುಬಟ್ಟೆ ಹಾಕಿ ಮಂಟಪವನ್ನು ಮುಚ್ಚುವಂತೆ ಆದೇಶ ನೀಡಿದ ನಂತರ ಮಂಡಳಿಯವರು ಮಂಟಪವನ್ನು ಮುಚ್ಚಿದ್ದರು. ಸ್ಥಳೀಯ ಬಿಜೆಪಿ ಮುಖಂಡ ಹಾಗೂ ಮಾಜಿ ಮುಖ್ಯಮಂತ್ರಿ ಬಾಬುಲಾಲ್ ಮರಾಂಡಿ ಇವರಿಗೆ ಈ ವಿಷಯ ತಿಳಿದಾಗ ಅವರು ಮಂಟಪದ ಚಿತ್ರವನ್ನು ತೆಗೆದು ಅದನ್ನು ಟ್ವಿಟರ್ನಲ್ಲಿ ಪ್ರಸಾರ ಮಾಡಿದರು ಹಾಗೂ ರಾಜ್ಯದ ಜಾರ್ಖಂಡ್ ಮುಕ್ತಿ ಮೋರ್ಚಾ ಸರ್ಕಾರವನ್ನು ಟೀಕಿಸಿದರು. ನಂತರ ಆಡಳಿತವು ಒಂದು ಗಂಟೆಯೊಳಗೆ ಮಂಟಪದಿಂದ ಕಪ್ಪು ಬಟ್ಟೆಯನ್ನು ತೆಗೆಯುವಂತೆ ಆದೇಶಿಸಿತು.
राँची रेलवे स्टेशन दुर्गा पूजा पंडाल को प्रशासन के द्वारा काले कपड़ों से ढकवाकर हेमंत सोरेन सरकार ने धार्मिक आस्था पर चोट पहुंचाई है।
आदरणीय मुख्यमंत्री @HemantSorenJMM जी, राँची रेलवे स्टेशन दुर्गा पूजा पंडाल को प्रशासन के द्वारा काले कपड़ों से ढक दिया गया है। pic.twitter.com/WsdOp4FsYn
— Babulal Marandi (@yourBabulal) October 22, 2020

ಉತ್ತರಾಖಂಡದಲ್ಲಿ ಖಲಿಸ್ತಾನಿ ಉಗ್ರನ ಬಂಧನ: ಭಾರೀ ಶಸ್ತ್ರಾಸ್ತ್ರಗಳ ವಶ: Khalistani Terrorists Nabbed
ಉದ್ಧವ ಬಾಳಾಸಾಹೇಬ ಠಾಕ್ರೆ ಬಣದ 9 ರಲ್ಲಿ 6 ಸಂಸದರು ಬಂಡಾಯ: ಶಿವಸೇನೆಯಲ್ಲಿ ಸೇರುವ ಸಾಧ್ಯತೆ! : Operation Tiger
ಟೆಲಿಗ್ರಾಮ್’ ಆ್ಯಪ್ ಮೇಲಿನ ತಾತ್ಕಾಲಿಕ ನಿಷೇಧವನ್ನು ದೆಹಲಿ ಹೈಕೋರ್ಟ್ನಲ್ಲಿ ಪ್ರಶ್ನಿಸಿದ ಟೆಲಿಗ್ರಾಮ್ : Telegram App
ಪುಣೆಯಲ್ಲಿ ಕ್ರಿಶ್ಚಿಯನ್ ಧರ್ಮಗುರು ಸೇರಿದಂತೆ 8 ಜನರ ವಿರುದ್ಧ ಪ್ರಕರಣ ದಾಖಲು! : Pune Conversion
‘ಸಂಘದವರು ಹಿಂದೂಗಳಲ್ಲ, ಕೇವಲ ಹಿಂದುತ್ವವಾದಿಗಳಂತೆ!’ – ಕಾಂಗ್ರೆಸ್ ಸಚಿವ ಯತೀಂದ್ರ ಸಿದ್ದರಾಮಯ್ಯ
ಸಂಘವು ವ್ಯಕ್ತಿಗೆ ದೇಶಭಕ್ತಿಯನ್ನು ಕಲಿಸುವ ಸಂಸ್ಥೆ: ನೋಂದಣಿಯ ಅಗತ್ಯವಿಲ್ಲ! – ಸಿ.ಟಿ. ರವಿ