ಹಿಂದೂ ಯುವತಿಯರಿಗೆ ಧರ್ಮಶಿಕ್ಷಣವಿಲ್ಲದ ಕಾರಣ ಮತಾಂಧರ ಪ್ರೀತಿಯ ಬಲೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ !
ಭಾಗ್ಯನಗರ (ತೆಲಂಗಾಣ) – ಇಲ್ಲಿಯ ಹಿಂದೂ ಯುವತಿಯನ್ನು ಪ್ರಿಯಕರ ಸಯ್ಯದ್ ಮುಸ್ತಫಾ ಹಾಗೂ ಆತನ ಸಹೋದರ ಜಮಿಲ್ ಅತ್ಯಂತ ಕ್ರೂರವಾಗಿ ಹತ್ಯೆ ಮಾಡಿದ್ದಾರೆ. ಅಕ್ಟೋಬರ್ ೧೭ ರ ರಾತ್ರಿ ರೇನ್ ಬಜಾರ್ನಲ್ಲಿ ಈ ಘಟನೆ ನಡೆದಿದೆ.
ಈ ಯುವತಿಯು ಮೂಲತಃ ಸಂಗಾರೆಡ್ಡಿ ಜಿಲ್ಲೆಯ ಕರಂಗುಟ್ಟಿ ಗ್ರಾಮದವಳಾಗಿದ್ದಳು. ಅವಳು ಇತ್ತೀಚೆಗೆ ಭಾಗ್ಯನಗರಕ್ಕೆ ವಾಸ್ತವ್ಯಕ್ಕಾಗಿ ಬಂದಿದ್ದಳು. ಆಕೆ ಕಾನೂನು ವಿದ್ಯಾರ್ಥಿನಿಯಾಗಿದ್ದಳು ಅದೇರೀತಿ ‘ಪೆಟಾ’ದ ಕಾರ್ಯಕರ್ತೆಯಾಗಿದ್ದಳು. ಮುಸ್ತಫಾನಿಗೂ ಈ ಸಂಘಟನೆಯೊಂದಿಗೆ ನಂಟು ಇತ್ತು. ಅಲ್ಲಿ ಅವರ ಭೇಟಿಯಾಗಿ ಪ್ರೀತಿಯು ಬೆಳೆದಿತ್ತು. ಕೆಲವು ದಿನಗಳ ನಂತರ ಮುಸ್ತಫಾನು ಅವಳೊಂದಿಗೆ ಸಂಬಂಧವನ್ನು ಮುರಿಯಲು ಪ್ರಾರಂಭಿಸಿದನು. ಪರಿಣಾಮವಾಗಿ ಈ ಯುವತಿಯು ಅಕ್ಟೋಬರ್ ೧೭ ರಂದು ರಾತ್ರಿ ಅವನ ಮನೆಗೆ ಹೋಗಿ ಪ್ರಶ್ನಿಸಿದಳು. ಇದರಿಂದ ಅವರ ನಡುವೆ ವಾಗ್ವಾದವಾಯಿತು. ಆಗ ಮುಸ್ತಫಾ ಹಾಗೂ ಆತನ ಸಹೋದರ ಜಮಿಲ್ ಸೇರಿ ಅವಳನ್ನು ಚಾಕುವಿನಿಂದ ಇರಿದು ಕೊಂದರು. ಇಬ್ಬರಿಬ್ಬರನ್ನು ಈಗ ಪೊಲೀಸರು ಹುಡುಕುತ್ತಿದ್ದಾರೆ.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!