ದೇವಸ್ಥಾನದ ಜಮೀನಿನ ಮೇಲೆ ಅಕ್ರಮ ನಿಯಂತ್ರಣವನ್ನು ವಿರೋಧಿಸಿದುದರೆಂದು ಮಾಡಿದ ಸೇಡಿನ ಕೃತ್ಯ
|
ಕರೌಲಿ (ರಾಜಸ್ಥಾನ) – ಇಲ್ಲಿಯ ಸಪೋಟರಾ ತಾಲ್ಲೂಕಿನ ರಾಧಾ ಗೋವಿಂದ ದೇವಸ್ಥಾನದ ೫೦ ವರ್ಷದ ಅರ್ಚಕ ಬಾಬುಲಾಲ ವೈಷ್ಣವ ಇವರನ್ನು ಅಕ್ಟೋಬರ್ ೮ ರಂದು ಭೂ ಮಾಫಿಯಾ ಹಾಗೂ ಅದರ ೫ ಸಹಚರರು ಸೇರಿ ಪೆಟ್ರೋಲ್ ಸುರಿದು ಜೀವಂತವಾಗಿ ಸುಟ್ಟಿರುವ ಘಟನೆಯಾಗಿದೆ. ಆಸ್ಪತ್ರೆಗೆ ದಾಖಲಿಸಿದ ನಂತರ ಅಕ್ಟೋಬರ್ ೯ ರಂದು ಅವರು ಮೃತಪಟ್ಟರು. ಅರ್ಚಕ ಬಾಬುಲಾಲರು ಈ ಭೂ ಮಾಫಿಯಾಗಳು ದೇವಸ್ಥಾನದ ಭೂಮಿಯ ಅತಿಕ್ರಮಣ ಮಾಡುವುದನ್ನು ತಡೆಗಟ್ಟಿದ್ದರು. ಆದ್ದರಿಂದ ಅವರ ಹತ್ಯೆ ಗೈದಿದ್ದಾರೆ. ಪೊಲೀಸರು ೬ ಜನರ ವಿರುದ್ಧ ಅಪರಾಧವನ್ನು ದಾಖಲಿಸಿದ್ದಾರೆ. ಮುಖ್ಯ ಆರೋಪಿ ಕೈಲಾಶ್ ಮೀಣಾನನ್ನು ಪೊಲೀಸರು ಬಂಧಿಸಿದ್ದಾರೆ.
Rajasthan horror shocks India: Priest allegedly set on fire, died fighting mandir land grab. @INCIndia sarkar apparently hints at suicide, @BJP4India rakes up ‘Palghar pattern’.
Watch Rahul Shivshankar on India Upfront. | #PalgharRerunUnderCong pic.twitter.com/kHlEuQcxR1
— TIMES NOW (@TimesNow) October 9, 2020
೧. ಮೂಲಗಳ ಪ್ರಕಾರ, ಭೀಮ್ ಆರ್ಮಿ ಎಂಬ ಸಂಘಟನೆಯಿಂದ ಇಲ್ಲಿಯ ಹಿಂದುಳಿದ ವರ್ಗಗಳನ್ನು ಉದ್ರೇಕಿಸಲಾಗುತ್ತಿದೆ, ಅದೇರೀತಿ ಹಿಂದೂ ಧರ್ಮದ ಬಗ್ಗೆ ದ್ವೇಷ ಹಬ್ಬಿಸುವುದು ಹಾಗೂ ಅದನ್ನು ಅವಮಾನಿಸಲು ಇವರನ್ನೆಲ್ಲ ಉದ್ಯುಕ್ತಗೊಳಿಸಲಾಗುತ್ತಿದೆ. ಅದಕ್ಕಾಗಿ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ.
೨. ಅರ್ಚಕ ಬಾಬುಲಾಲರಿಗೆ ದೇವಸ್ಥಾನದ ಹೆಸರಿನಲ್ಲಿ ಜಮೀನು ನೀಡಲಾಗಿತ್ತು. ಇಲ್ಲಿ ಅವರು ತಮ್ಮ ಮನೆಯನ್ನೂ ಕಟ್ಟಿಕೊಂಡಿದ್ದರು. ಭೂ ಮಾಫಿಯಾದವರು ಈ ಭೂಮಿಯನ್ನು ಅತಿಕ್ರಮಿಸಲು ಬಯಸಿದ್ದರು. ಸ್ಥಳೀಯ ಹಿಂದುಳಿದ ವರ್ಗದವರು ದೇವಸ್ಥಾನದ ಮೇಲೆ ಹಿಡಿತ ಸಾಧಿಸಲು ಬಯಸಿದ್ದರು ಮತ್ತು ಅರ್ಚಕ ಬಾಬುಲಾಲರು ಇದನ್ನು ವಿರೋಧಿಸುತ್ತಿದ್ದರು, ಎಂದು ಸ್ಥಳೀಯರು ಹೇಳುತ್ತಿದ್ದಾರೆ.

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಅಠವಲೆ ಅವರು ಮಾಡಿರುವ ‘ಹಿಂದೂ ರಾಷ್ಟ್ರ ಸ್ಥಾಪನೆ’ಯ ಮಹಾ ಸಂಕಲ್ಪವು ಶೀಘ್ರದಲ್ಲೇ ಸಿದ್ಧಿಯಾಗಲಿದೆ ! – ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ
US-Based Christian Missionary : ಕ್ರಿಶ್ಚಿಯನ್ ಮಿಷನರಿ ಸಂಸ್ಥೆ ಮತ್ತು ೭ ವ್ಯಕ್ತಿಗಳ ವಿರುದ್ಧ ಮೊಕದ್ದಮೆ ದಾಖಲು
‘ನ್ಯಾಷನಲಿಸ್ಟ್ ಸಿಟಿಜನ್ಸ್ ಪಾರ್ಟಿ ಆಫ್ ಇಂಡಿಯಾ’ದಲ್ಲಿ ವಿಲೀನಗೊಳ್ಳಲು ನಿರ್ಧರಿಸಿರುವ ತೃಣಮೂಲ ಕಾಂಗ್ರೆಸ್ಸಿನ 20 ಲೋಕಸಭಾ ಸಂಸದರು !
ವಿಶೇಷ ನ್ಯಾಯಾಲಯದಿಂದ ಪೊಲೀಸ್ ಉಪಾಧೀಕ್ಷಕನ ಜಾಮೀನು ಅರ್ಜಿ ವಜಾ !
ಹಿಂದುತ್ವನಿಷ್ಠ ಹರ್ಷ ಅವರ ಹತ್ಯೆಗೈದ ಆರೋಪಿಗಳಿಂದ ಜೈಲು ‘ವಾರ್ಡನ್’ ಮೇಲೆ ದಾಳಿ !
ಉತ್ತರಪ್ರದೇಶ: ಸಾಧು ರಾಮಮಿಲನ್ ದಾಸ್ ಅವರ ಹಂತಕ ಇಸ್ರಾಯಲ್ ಪೊಲೀಸ್ ಎನ್ಕೌಂಟರ್ನಲ್ಲಿ ಸಾವು