೨೫೦ ರಿಂದ ೩೦೦ ಭಯೋತ್ಪಾದಕರಿಂದ ಅತಿಕ್ರಮಿಸುವ ಪ್ರಯತ್ನ
ಇಂತಹ ಭಯೋತ್ಪಾದಕರು ಭಾರತದಲ್ಲಿ ನುಸುಳುವ ತನಕ ಕಾಯುವ ಬದಲು, ಭಾರತೀಯ ಸೇನೆಯು ನೇರ ಕಾರ್ಯಾಚರಣೆಯನ್ನೇ ನಡೆಸಿ ಅವರೆಲ್ಲರನ್ನು ಒಂದೇಸಲಕ್ಕೆ ಕೊಲ್ಲ್ಲಲು ಪ್ರಯತ್ನಿಸಬೇಕು ಮತ್ತು ಅದಕ್ಕಾಗಿ ಕೇಂದ್ರ ಸರಕಾರವು ಸೇನೆಗೆ ಅನುಮತಿ ನೀಡಬೇಕು !
ಶ್ರೀನಗರ (ಜಮ್ಮು – ಕಾಶ್ಮೀರ) – ಕೇರನ್ ಸೆಕ್ಟರ್ನಲ್ಲಿಯ ಪಾಕ್ ಪುರಸೃತ ಭಯೋತ್ಪಾದಕರು ಕಿಶನಗಂಗಾ ನದಿ ಮಾರ್ಗವಾಗಿ ಶಸ್ತ್ರಾಸ್ತ್ರ ಕಳ್ಳಸಾಗಣೆಗೆ ಪ್ರಯತ್ನಿಸಿದಾಗ ಭಾರತೀಯ ಸೈನ್ಯವು ಅದನ್ನು ವಿಫಲಗೊಳಿಸಿದೆ. ಭಯೋತ್ಪಾದಕರಿಂದ ೪ ಎಕೆ-೪೭, ೮ ಮ್ಯಾಗಝಿನ್ ಹಾಗೂ ೨೪೦ ಎಕೆ ರೈಫಲ್ ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದೆ. ಲೆಫ್ಟಿನೆಂಟ್ ಜನರಲ್ ಬಿ.ಎಸ್. ರಾಜು ಅವರು, ಪಾಕಿಸ್ತಾನದ ‘ಲಾಂಚ್ಪ್ಯಾಡ್’ನಲ್ಲಿ (ಭಾರತಕ್ಕೆ ನುಸುಳಲು ಭಯೋತ್ಪಾದಕರನ್ನು ಒಟ್ಟು ಸೇರಿಸುವ ಸ್ಥಳ) ೨೫೦ ರಿಂದ ೩೦೦ ಭಯೋತ್ಪಾದಕರು ಇದ್ದಾರೆ, ಒಳನುಸುಳಲು ಪದೇ ಪದೇ ಪ್ರಯತ್ನಿಸಿದರೂ, ಅವುಗಳನ್ನು ತಡೆಯುವಲ್ಲಿ ನಾವು ಯಶಸ್ವಿಯಾಗಿದ್ದೇವೆ ಎಂದು ಹೇಳಿದ್ದಾರೆ.

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಅಠವಲೆ ಅವರು ಮಾಡಿರುವ ‘ಹಿಂದೂ ರಾಷ್ಟ್ರ ಸ್ಥಾಪನೆ’ಯ ಮಹಾ ಸಂಕಲ್ಪವು ಶೀಘ್ರದಲ್ಲೇ ಸಿದ್ಧಿಯಾಗಲಿದೆ ! – ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ
US-Based Christian Missionary : ಕ್ರಿಶ್ಚಿಯನ್ ಮಿಷನರಿ ಸಂಸ್ಥೆ ಮತ್ತು ೭ ವ್ಯಕ್ತಿಗಳ ವಿರುದ್ಧ ಮೊಕದ್ದಮೆ ದಾಖಲು
‘ನ್ಯಾಷನಲಿಸ್ಟ್ ಸಿಟಿಜನ್ಸ್ ಪಾರ್ಟಿ ಆಫ್ ಇಂಡಿಯಾ’ದಲ್ಲಿ ವಿಲೀನಗೊಳ್ಳಲು ನಿರ್ಧರಿಸಿರುವ ತೃಣಮೂಲ ಕಾಂಗ್ರೆಸ್ಸಿನ 20 ಲೋಕಸಭಾ ಸಂಸದರು !
ವಿಶೇಷ ನ್ಯಾಯಾಲಯದಿಂದ ಪೊಲೀಸ್ ಉಪಾಧೀಕ್ಷಕನ ಜಾಮೀನು ಅರ್ಜಿ ವಜಾ !
ಹಿಂದುತ್ವನಿಷ್ಠ ಹರ್ಷ ಅವರ ಹತ್ಯೆಗೈದ ಆರೋಪಿಗಳಿಂದ ಜೈಲು ‘ವಾರ್ಡನ್’ ಮೇಲೆ ದಾಳಿ !
ಉತ್ತರಪ್ರದೇಶ: ಸಾಧು ರಾಮಮಿಲನ್ ದಾಸ್ ಅವರ ಹಂತಕ ಇಸ್ರಾಯಲ್ ಪೊಲೀಸ್ ಎನ್ಕೌಂಟರ್ನಲ್ಲಿ ಸಾವು