ಮಡಿಕೇರಿಯಲ್ಲಿ ಅಶ್ಲೀಲ ಸಂದೇಶವನ್ನು ಕಳುಹಿಸಿದ ಮಹಮ್ಮದ ಮುನಾಸಿರನನ್ನು ಥಳಿಸಿದ ಹಿಂದೂ ಮಹಿಳೆ ಹಾಗೂ ಆಕೆಯ ಸಂಬಂಧಿಕರು

ಮಹಮ್ಮದ ಮುನಾಸಿರ ಮತ್ತು ಮಹಿಳೆ ಹಾಗೂ ಆಕೆಯ ಸಂಬಂಧಿಕರನ್ನು ಬಂಧಿಸಿದ ಪೊಲೀಸರು

  • ಪೊಲೀಸರ ತಿರುವುಮುರುವು ನ್ಯಾಯ ! ಇಲ್ಲಿ ಮಹಿಳೆ ಸಂತ್ರಸ್ತಳಾಗಿದ್ದರೂ ‘ನಾವು ಸರ್ಮಧರ್ಮಸಮಾಭಾವರಾಗಿದ್ದೇವೆ’ ಎಂಬುದನ್ನು ತೋರಿಸಲು ಹಿಂದೂ ಮಹಿಳೆಯನ್ನೂ ಬಂಧಿಸುವ ಪೊಲೀಸರು ಏನು ಪ್ರಯೋಜನ ?
  • ಹಿಂದೂ ಮಹಿಳೆಗೆ ಅಶ್ಲೀಲ ಸಂದೇಶವನ್ನು ಕಳುಹಿಸುವುದು, ಯುವತಿಯರನ್ನು ಪ್ರೇಮದ ಜಾಲದಲ್ಲಿ ಸಿಲುಕಿಸುವುದು, ಅವರ ಲೈಂಗಿಕ ಶೋಷಣೆ ಮಾಡುವುದು, ಮತಾಂತರ ಮಾಡುವುದು ಇತ್ಯಾದಿ ಕೃತ್ಯಗಳನ್ನು ಮಾಡುವವರ ವಾಸನಾಂಧ ಮತಾಂಧರ ವಿರುದ್ಧ ದೇಶದಲ್ಲಿಯ ಯಾವುದೇ ಮಹಿಳಾ ಸಂಘಟನೆ, ತಥಾಕಥಿತ ಪ್ರಗತಿ(ಅಧೋಗತಿ) ಪರರು ಹಾಗೂ ಜಾತ್ಯತೀತರು ಎಂದೂ ಬಾಯಿ ಬಿಡುವುದಿಲ್ಲ !

ಕೊಡಗು – ಇಲ್ಲಿಯ ಮಡಿಕೇರಿಯಲ್ಲಿನ ಹಿಂದೂ ಮಹಿಳೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಅಶ್ಲೀಲ ಸಂದೇಶವನ್ನು ಕಳುಹಿಸಿದ ಮಹಮ್ಮದ ಮುನಾಸಿರ್‌ನನ್ನು ಆ ಮಹಿಳೆ ಹಾಗೂ ಆಕೆಯ ಸಂಬಂಧಿಕರು ಥಳಿಸಿದರು. ಪೊಲೀಸರು ಮಹಮ್ಮದ ಮುನಾಸಿರನನ್ನು ಬಂಧಿಸಿದ್ದಾರೆ. ಅದೇರೀತಿ ಮಹಮ್ಮದ ಮುನಾಸಿರಗೆ ಥಳಿಸಿದ ಪ್ರಕರಣದಲ್ಲಿ ಮಹಿಳೆ ಹಾಗೂ ಆಕೆಯ ೪ ಸಂಬಂಧಿಕರನ್ನು ಸಹ ಬಂಧಿಸಿದ್ದಾರೆ.
ಮಹಮ್ಮದ ಮುನಾಸಿರ್ ಅನೇಕ ದಿನಗಳಿಂದ ಈ ಮಹಿಳೆಗೆ ಇಂತಹ ಸಂದೇಶಗಳನ್ನು ಕಳುಹಿಸುತ್ತಿದ್ದ. ಆದ್ದರಿಂದ ಮಹಿಳೆಯು ನೊಂದುಹೋಗಿದ್ದಳು. ಅದಕ್ಕಾಗಿ ಆಕೆ ಮಹಮ್ಮದ ಮುನಾಸಿರಗೆ ಸವಿ ಮಾತುಗಳಿಂದ ಅಲ್ಲಿಯ ಪ್ರಾದೇಶಿಕ ಸಾರಿಗೆ ಇಲಾಖೆಯ ಕಚೇರಿಯ ಬಳಿ ಕರೆದಳು. ಅಲ್ಲಿ ಮಹಮ್ಮದ ಮುನಾಸಿರ್ ಬಂದನಂತರ ಆಕೆ ಹಾಗೂ ಆಕೆಯ ಸಂಬಂಧಿಕರು ಆತನಿಗೆ ಥಳಿಸಿದರು.