ಬೆಳಗಾವಿ – ಗೋವಾ ವೇಸನ ವಿದ್ಯಾ ವಿಹಾರ ವಿದ್ಯಾಲಯದ ಕುಲಪತಿ ವಿಜಯೇಂದ್ರ ಶರ್ಮಾ ಇವರು ಅಯೋಧ್ಯೆಯಲ್ಲಿ ರಾಮಮಂದಿರ ಭೂಮಿಪೂಜೆಯ ಮುಹೂರ್ತವನ್ನು ತೆಗೆದರು. ರಾಮಮಂದಿರ ನಿರ್ಮಾಣದ ಟ್ರಸ್ಟ್ನ ಅಧ್ಯಕ್ಷ ಪೂ. ಕಿಶೋರಜಿ ವ್ಯಾಸ ಇವರ ಆಜ್ಞೆಯಂತೆ ಈ ಮುಹೂರ್ತವನ್ನು ತೆಗೆದಿರುವ ಮಾಹಿತಿಯನ್ನು ಬೆಳಗಾವ ಲೈವ್ ಈ ವಾರ್ತಾವಾಹಿನಿಯಲ್ಲಿ ನೀಡಿದ ಸಂದರ್ಶನದಲ್ಲಿ ಹೇಳಿದರು.
ಪೇಶ್ವೆಯವರ ಮುಖ್ಯ ನಾಯಾಧೀಶರಾದ ರಾಮಶಾಸ್ತ್ರೀ ಪ್ರಭುಣೆ ಇವರ ವಂಶಜರು ನಮ್ಮ ಗುರುಗಳಾಗಿದ್ದು ಪೂರ್ವಜರು, ಋಷಿಮುನಿಗಳು, ಸಂತರ ಕೃಪಾಶೀರ್ವಾದದಿಂದ ನನಗೆ ಈ ಮುಹೂರ್ತವನ್ನು ತೆಗೆಯಲು ಸಾಧ್ಯವಾಯಿತು. ಈ ಹಿಂದೆ ಅನೇಕ ಗೌರವಾನ್ವಿತರು, ಜನಪ್ರತಿನಿಧಿಗಳು ಹಾಗೂ ಆಡಳಿತಾಧಿಕಾರಿಗಳು ಮುಹೂರ್ತವನ್ನು ತೆಗೆಯುವ ಅವಕಾಶವನ್ನು ನೀಡಿದ್ದರು ಎಂದು ಹೇಳಿದರು.

ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ದೂರು ದಾಖಲು!
ಮಾವ ಅತ್ಯಾಚಾರ ಮಾಡಿದ್ದಾನೆಂದು ಹೇಳಿದ ಕೂಡಲೇ ಪತ್ನಿಗೆ ತಲಾಖ್ ನೀಡಿದ ಪತಿ ರೆಹಾನ್ !
ರಾಜ್ಯದಲ್ಲಿ ಕಾಂಗ್ರೆಸ್ನಿಂದ ಭಾಜಪದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿರುದ್ಧ ಪೊಲೀಸರಲ್ಲಿ ದೂರು
ನ್ಯಾಯಾಧೀಶರ ಮಾನಹಾನಿ ಮಾಡಲು ಸಾಮಾಜಿಕ ಮಾಧ್ಯಮಗಳನ್ನು ಬಳಸುವಂತಿಲ್ಲ! – ದೆಹಲಿ ಹೈಕೋರ್ಟ್
ಮತಾಂತರವನ್ನು ತಡೆಯಲು ಉತ್ತರ ಪ್ರದೇಶದ ವಿಶ್ವವಿದ್ಯಾಲಯಗಳಲ್ಲಿ ‘ಕಟ್ಟರವಾದ ವಿರೋಧಿ ಘಟಕ’ ಸ್ಥಾಪನೆ!
ಶೂಟರ್ ಜಸ್ಪಾಲ್ ರಾಣಾ ಅವರ 49ನೇ ವಯಸ್ಸಿನಲ್ಲಿ ನಿಧನ